ಆಗುಂಬೆಯಲ್ಲಿ ತಿಂಗಳ ಹಿಂದೆ ನಡೆದಿದ್ದ ಘಟನೆ ಸಂಬಂಧ ಉಡುಪಿಯಲ್ಲಿ ದಾಖಲಾಯ್ತು ಕೇಸ್! ಏನಿದು ಪ್ರಕರಣ?
KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’ ಸರಿಸುಮಾರು ಒಂದು ತಿಂಗಳ ಹಿಂದೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆಯಲ್ಲಿ ನಡೆದಿದ್ದ ಘಟನೆ ಸಂಬಂಧ ಇದೀಗ ಕಾಪು ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣವೊಂದು ದಾಖಲಾಗಿದೆ. ಕಲಂ 143 147 341 505(2) 354D r/w 149 IPC. ಅಡಿಯಲ್ಲಿ 10 ಮಂದಿ ವಿರುದ್ಧ ಕೇಸ್ ದಾಖಲಾಗಿದೆ. ಏನಿದು ಪ್ರಕರಣ ಉಡುಪಿ ಮೂಲಕ ಯುವಕ ಹಾಗೂ ಯುವತಿ ಆಗುಂಬೆಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ … Read more