BREAKIN NEWS/ ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಾರಾ ಆಯನೂರು ಮಂಜುನಾಥ್​ ! ಮಾತುಕತೆ ನಡೆದಿದ್ಯಾ!?

MALENADUTODAY.COM/ SHIVAMOGGA / KARNATAKA WEB NEWS ಕರ್ನಾಟಕ ಚುನಾವಣೆ 2023 ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಯಾರು? ಯಾರು ಯಾವ ಪಕ್ಷದಿಂದ ಸ್ಪರ್ದೆ ಮಾಡುತ್ತಾರೆ? ಯಾರು ಎಲ್ಲಿಗೆ ಹೋಗುತ್ತಾರೆ?  ಈ ಪ್ರಶ್ನೆಗಳು ಕ್ಷಣಕ್ಕೊಂದು ಕುತೂಹಲ ಮೂಡಿಸುತ್ತಿದೆ.  ಜೆಡಿಎಸ್​ಗೆ ಹೊರಟರಾ ಆಯನೂರು ಮಂಜುನಾಥ್  ಹೌದು, ಸದ್ಯ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ , ಈ ಸಂಬಂಧ ಮಾತುಕತೆಯು ನಡೆಯುತ್ತಿದೆ ಎನ್ನಲಾಗಿದ್ದು, ಆದರೆ ಅಧಿಕೃತವಾಗಿ ಇನ್ನಷ್ಟೆ ಸ್ಪಷ್ಟತೆ ಸಿಗಬೇಕಿದೆ.  ವಿಧಾನ ಪರಿಷತ್​  ಸದಸ್ಯ ಆಯನೂರು  ಮಂಜುನಾಥ್​  … Read more

BREAKIN NEWS/ ಜೆಡಿಎಸ್​ನಿಂದ ಸ್ಪರ್ಧೆ ಮಾಡುತ್ತಾರಾ ಆಯನೂರು ಮಂಜುನಾಥ್​ ! ಮಾತುಕತೆ ನಡೆದಿದ್ಯಾ!?

MALENADUTODAY.COM/ SHIVAMOGGA / KARNATAKA WEB NEWS ಕರ್ನಾಟಕ ಚುನಾವಣೆ 2023 ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಯಾರು? ಯಾರು ಯಾವ ಪಕ್ಷದಿಂದ ಸ್ಪರ್ದೆ ಮಾಡುತ್ತಾರೆ? ಯಾರು ಎಲ್ಲಿಗೆ ಹೋಗುತ್ತಾರೆ?  ಈ ಪ್ರಶ್ನೆಗಳು ಕ್ಷಣಕ್ಕೊಂದು ಕುತೂಹಲ ಮೂಡಿಸುತ್ತಿದೆ.  ಜೆಡಿಎಸ್​ಗೆ ಹೊರಟರಾ ಆಯನೂರು ಮಂಜುನಾಥ್  ಹೌದು, ಸದ್ಯ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಮೂಲಗಳ ಪ್ರಕಾರ , ಈ ಸಂಬಂಧ ಮಾತುಕತೆಯು ನಡೆಯುತ್ತಿದೆ ಎನ್ನಲಾಗಿದ್ದು, ಆದರೆ ಅಧಿಕೃತವಾಗಿ ಇನ್ನಷ್ಟೆ ಸ್ಪಷ್ಟತೆ ಸಿಗಬೇಕಿದೆ.  ವಿಧಾನ ಪರಿಷತ್​  ಸದಸ್ಯ ಆಯನೂರು  ಮಂಜುನಾಥ್​  … Read more

ಆಯನೂರು ಪ್ರವೇಶಕ್ಕೆ ಜೈ ಎಂದಿತೆ ‘ಕೈ’/ ಶಿವಮೊಗ್ಗ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ದವಾಯ್ತಾ?

ಶಿವಮೊಗ್ಗದಲ್ಲಿ ಎಂಎಲ್​ಸಿ ಸ್ಥಾನಕ್ಕೆ ಗುಡ್ ಬೈ ಹೇಳಿ, ಕೆ.ಎಸ್​.ಈಶ್ವರಪ್ಪನವರ (ks eshwarappa) ವಿರುದ್ಧ ಸ್ಪರ್ಧೆ ಖಚಿತ ಎಂದಿರುವ ಆಯನೂರು ಮಂಜುನಾಥ್​ರಿಗೆ (Ayanur Manjunath) ಕಾಂಗ್ರೆಸ್ ​ನಲ್ಲಿಯು (congress) ಜೈ ಎನ್ನಲಾಗುತ್ತಿದೆಯಾ? ಅವರ ಆಗಮನಕ್ಕೆ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ಧವಾಗ್ತಿದ್ಯಾ?  ಆಯನೂರು ಮಂಜುನಾಥ್​ರವರನ್ನು, ಅವರ ಸುದ್ದಿಗೋಷ್ಟಿ ಬಳಿಕ ಆರ್​. ಪ್ರಸನ್ನ ಕುಮಾರ್ ಭೇಟಿಯಾಗಿದ್ದು ಸದ್ಯ ಈ ಚರ್ಚೆ ಉದ್ಭವವಾಗಲು ಕಾರಣವಾಗಿದೆ. ಒಂದು ಕಡೆ ಹನ್ನೊಂದು ಜನ ಆಕಾಂಕ್ಷಿಗಳು ಬೆಂಗಳೂರಿಗೆ ಹೋಗಿ ಕೆಪಿಸಿಸಿ ಮುಂದೆ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಇನ್ನೊಂದೆಡೆ … Read more

ಆಯನೂರು ಪ್ರವೇಶಕ್ಕೆ ಜೈ ಎಂದಿತೆ ‘ಕೈ’/ ಶಿವಮೊಗ್ಗ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ದವಾಯ್ತಾ?

ಶಿವಮೊಗ್ಗದಲ್ಲಿ ಎಂಎಲ್​ಸಿ ಸ್ಥಾನಕ್ಕೆ ಗುಡ್ ಬೈ ಹೇಳಿ, ಕೆ.ಎಸ್​.ಈಶ್ವರಪ್ಪನವರ (ks eshwarappa) ವಿರುದ್ಧ ಸ್ಪರ್ಧೆ ಖಚಿತ ಎಂದಿರುವ ಆಯನೂರು ಮಂಜುನಾಥ್​ರಿಗೆ (Ayanur Manjunath) ಕಾಂಗ್ರೆಸ್ ​ನಲ್ಲಿಯು (congress) ಜೈ ಎನ್ನಲಾಗುತ್ತಿದೆಯಾ? ಅವರ ಆಗಮನಕ್ಕೆ ಕಾಂಗ್ರೆಸ್​ನಲ್ಲಿ ವೇದಿಕೆ ಸಿದ್ಧವಾಗ್ತಿದ್ಯಾ?  ಆಯನೂರು ಮಂಜುನಾಥ್​ರವರನ್ನು, ಅವರ ಸುದ್ದಿಗೋಷ್ಟಿ ಬಳಿಕ ಆರ್​. ಪ್ರಸನ್ನ ಕುಮಾರ್ ಭೇಟಿಯಾಗಿದ್ದು ಸದ್ಯ ಈ ಚರ್ಚೆ ಉದ್ಭವವಾಗಲು ಕಾರಣವಾಗಿದೆ. ಒಂದು ಕಡೆ ಹನ್ನೊಂದು ಜನ ಆಕಾಂಕ್ಷಿಗಳು ಬೆಂಗಳೂರಿಗೆ ಹೋಗಿ ಕೆಪಿಸಿಸಿ ಮುಂದೆ ತಮ್ಮ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಇನ್ನೊಂದೆಡೆ … Read more

aynuru manjunath/ನಾನು ಕರಾಳ ರಾತ್ರಿಯ ಒಂಟಿ ನಾಯಿ ಎಂದಿರುವ ಆಯನೂರು ಮಂಜುನಾಥ್​ ಶಿವಮೊಗ್ಗದ ಕೋಮು ಸೂಕ್ಷ್ಮತೆಗೆ ಪರಿಹಾರವೆ?

aynuru manjunath/ನಾನು ಕರಾಳ ರಾತ್ರಿ ಒಂಟಿ ನಾಯಿ ಎಂದಿರುವ ಆಯನೂರು ಮಂಜುನಾಥ್​ ಶಿವಮೊಗ್ಗದ ಕೋಮು ಸೂಕ್ಷ್ಮತೆಗೆ ಪರಿಹಾರವೆ?

aynuru manjunath/ ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ, ಮರಿದ ಮನಸ್ಸುಗಳ ಬೆಸುಗೆಯಾಗಲಿ, ಶಿವಮೊಗ್ಗದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲಿ ಹೀಗೊಂದು ಧ್ಯೇಯ ಘೋಷದೊಂದಿಗೆ ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್, ವಿಧಾನಸಭೆ ಚುನಾವಣೆಯ ಪ್ರಬಲ ಆಕಾಂಕ್ಷಿಯಾಗಿ ಅಖಾಡಕ್ಕಿಳಿದಿದ್ದಾರೆ. ನಿಜಕ್ಕೂ ಈ ಕಲ್ಪನೆಯನ್ನು ಸಾಕಾರಗೊಳಿಸಲು ಆಯನೂರು ಮಂಜುನಾಥ್ ಸಂಕಲ್ಪ ಮಾಡಿದ್ದರೆ ಅದನ್ನು ಶಿವಮೊಗ್ಗದ ಜನರು ಸ್ವಾಗತ ಮಾಡುತ್ತಾರೆ. ಏಕೆಂದರೆ, ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಶಿವಮೊಗ್ಗ ನಗರದ ಪರಿಸ್ಥಿತಿ ಈಗ ಮೊದಲಿನಂತಿಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸದಾ ವಿವಾದಾತ್ಮಕ ಹೇಳಿಕೆ ನೀಡುವುದು, ಆ … Read more

ಅವರ ಮಗನಿಗೆ ಆಮೇಲೆ ಕೊಡಲಿ, ನಾವು ಕ್ಯೂನಲ್ಲಿದ್ದೇವೆ/ ಆಯನೂರು ಮಂಜುನಾಥ್​

MALENADUTODAY.COM  |SHIVAMOGGA| #KANNADANEWSWEB ಮಣಿಪುರದಲ್ಲಿ ರಿಪ್ಪನ್​ಪೇಟೆ ಯೋಧ ಗುಂಡಿಗೆ ಬಲಿ! ಸಾವಿನ ಬಗ್ಗೆ ಮೂಡಿತು ಅನುಮಾನ?  Ayanur Manjunath : ಪೋಸ್ಟರ್ ವೈರಲ್​​ ಬೆನ್ನಲ್ಲೆ​ ಮತದಾರರಿಗೆ ಬಹಿರಂಗ ಪತ್ರ ಬರೆದ ಆಯನೂರು ಮಂಜುನಾಥ್! ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರು ನೀಡಿದ ಉತ್ತರವೇನು!? ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com  HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly … Read more

ನಾನು ನನಗೆ ಟಿಕೆಟ್ ಕೇಳಿದ್ದೇನೆ! ನನ್ನ ಮಗನಿಗೆ, ನನ್ನ ಮೊಮ್ಮಕ್ಕಳಿಗೆ ಟಿಕೆಟ್ ಕೇಳುತ್ತಿಲ್ಲ/ ಆಯನೂರು ಮಂಜುನಾಥ್​

ನಾನು ನನಗೆ ಟಿಕೆಟ್ ಕೇಳಿದ್ದೇನೆ! ನನ್ನ ಮಗನಿಗೆ, ನನ್ನ ಮೊಮ್ಮಕ್ಕಳಿಗೆ ಟಿಕೆಟ್ ಕೇಳುತ್ತಿಲ್ಲ/ ಆಯನೂರು ಮಂಜುನಾಥ್​

MALENADUTODAY.COM  |SHIVAMOGGA| #KANNADANEWSWEB ರಾಜ್ಯ ವಿಧಾನಸಭಾ ಚುನಾವಣೆಯ ಕಾವು ಶಿವಮೊಗ್ಗ ನಗರದಲ್ಲಿ ನಿಧಾನವಾಗಿ ಹೆಚ್ಚಲು ಆರಂಭಿಸಿದೆ. ಇದರ ನಡುವೆ ಬಿಜೆಪಿಯಲ್ಲಿ ಟಿಕೆಟ್ ಬಿಸಿಯನ್ನು ಇವತ್ತು ಆಯನೂರು ಮಂಜುನಾಥ್​ ಮತ್ತಷ್ಟು ಹೆಚ್ಚಿಸಿದ್ದಾರೆ. ಯುಗಾದಿ ಹಾಗೂ ರಂಜಾನ್​ ಶುಭಾಶಯಗಳನ್ನ ತಿಳಿಸುವ ಫ್ಲೆಕ್ಸ್​ನಲ್ಲಿ ಹರಕು ಬಾಯಿಗೆ ಹೊಲಿಗೆ ಬೀಳಲಿ ಎಂದು ಹೇಳಿರುವ ಅವರ ಸಾಲುಗಳು, ಇದೀಗ ರಾಜ್ಯ ರಾಜಕಾರಣದಲ್ಲಿಯೇ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು,  ನಾನು ಈ ಸಲ ಚುನಾವಣೆಗೆ ನಿಲ್ಲುತ್ತೇನೆ ಅದರಲ್ಲಿ ಯಾವುದೆ ಅನುಮಾನ ಇಲ್ಲ ಎಂದಿದ್ದಾರೆ. … Read more

ಶಿವಮೊಗ್ಗ ನಗರದಲ್ಲಿ ಬಿಜೆಪಿಗೆ ಆಯನೂರು ಮಂಜುನಾಥ್​ರೇ ರೆಬೆಲ್​?! ಟಿಕೆಟ್​ ಕೊಟ್ಟರೆ ಬಿಜೆಪಿಯಿಂದ, ಟಿಕೆಟ್ ಕೊಡದಿದ್ದರೆ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಸಾಧ್ಯತೆ!?

MALENADUTODAY.COM  |SHIVAMOGGA| #KANNADANEWSWEB ಹರಕು ಬಾಯಿ ಮುಚ್ಚಬೇಕು, ಶಿವಮೊಗ್ಗದಲ್ಲಿ ಶಾಂತಿ ನೆಲೆಸಬೇಕು ಎಂಬ ಸ್ಲೋಗನ್​ವೊಂದು ಕಳೆದೆರಡು ತಿಂಗಳಿನಿಂದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ. ಈ ಸದ್ದಿನ ಹಿಂದಿರೋದು ಬಿಜೆಪಿ ಹಿರಿಯ ನಾಯಕ ಎಂಎಲ್​ಸಿ ಆಯನೂರು ಮಂಜುನಾಥ್​ರವರದ್ದು ಎಂಬುದರಲ್ಲಿ ಮತದಾರರಿಗೂ ಅನುಮಾನ ಉಳಿದಿಲ್ಲ.  ಇದೀಗ ಆಯನೂರು ಮಂಜುನಾಥ್​ ಶಿವಮೊಗ್ಗದಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ಧಾರೆ ಎಂಬ ಸುದ್ದಿಯೊಂದು ಲಭ್ಯವಾಗಿದೆ.  ಹೌದು, ಎರಡು ವಿಧಾನಸಭಾ ಚುನಾವಣೆಯಿಂದ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್​ಗಾಗಿ ಹೈಕಮಾಂಡ್​ಗೆ ಮನವಿ … Read more

ಶಿವಮೊಗ್ಗ ನಗರದಲ್ಲಿ ಬಿಜೆಪಿಗೆ ಆಯನೂರು ಮಂಜುನಾಥ್​ರೇ ರೆಬೆಲ್​?! ಟಿಕೆಟ್​ ಕೊಟ್ಟರೆ ಬಿಜೆಪಿಯಿಂದ, ಟಿಕೆಟ್ ಕೊಡದಿದ್ದರೆ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಸಾಧ್ಯತೆ!?

MALENADUTODAY.COM  |SHIVAMOGGA| #KANNADANEWSWEB ಹರಕು ಬಾಯಿ ಮುಚ್ಚಬೇಕು, ಶಿವಮೊಗ್ಗದಲ್ಲಿ ಶಾಂತಿ ನೆಲೆಸಬೇಕು ಎಂಬ ಸ್ಲೋಗನ್​ವೊಂದು ಕಳೆದೆರಡು ತಿಂಗಳಿನಿಂದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ. ಈ ಸದ್ದಿನ ಹಿಂದಿರೋದು ಬಿಜೆಪಿ ಹಿರಿಯ ನಾಯಕ ಎಂಎಲ್​ಸಿ ಆಯನೂರು ಮಂಜುನಾಥ್​ರವರದ್ದು ಎಂಬುದರಲ್ಲಿ ಮತದಾರರಿಗೂ ಅನುಮಾನ ಉಳಿದಿಲ್ಲ.  ಇದೀಗ ಆಯನೂರು ಮಂಜುನಾಥ್​ ಶಿವಮೊಗ್ಗದಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ಧಾರೆ ಎಂಬ ಸುದ್ದಿಯೊಂದು ಲಭ್ಯವಾಗಿದೆ.  ಹೌದು, ಎರಡು ವಿಧಾನಸಭಾ ಚುನಾವಣೆಯಿಂದ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್​ಗಾಗಿ ಹೈಕಮಾಂಡ್​ಗೆ ಮನವಿ … Read more

Ayanur Manjunath : ಪೋಸ್ಟರ್ ವೈರಲ್​​ ಬೆನ್ನಲ್ಲೆ​ ಮತದಾರರಿಗೆ ಬಹಿರಂಗ ಪತ್ರ ಬರೆದ ಆಯನೂರು ಮಂಜುನಾಥ್! ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪನವರು ನೀಡಿದ ಉತ್ತರವೇನು!?

ನಿನ್ನೆಯಷ್ಟೆ ಆಯನೂರು ಮಂಜುನಾಥ್​ರವರ ಪರವಾದ ಪೋಸ್ಟರ್​ಗಳು ಸಖತ್ ವೈರಲ್​ ಆಗಿದ್ದವು. ಅದರ ಬೆನ್ನಲ್ಲೆ  ಅವರು ಮತದಾರರಿಗೆ ಬಹಿರಂಗವಾಗಿ ಪತ್ರವೊಂದನ್ನು ಬರೆದಿದ್ದು, ಅದನ್ನು ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಪ್ರಕಟಿಸಿದ್ಧಾರೆ. *ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿಯಾರು!? ಆಕಾಂಕ್ಷಿಗಳಲ್ಲಿಯೇ ತಳಮಳ? ಆಯನೂರು ಮಂಜುನಾಥ್​ ಸ್ಲೋಗನ್​ ಸಂಚಲನ ಮೂಡಿಸ್ತಿರೋದೇಕೆ?* ಪತ್ರದಲ್ಲಿ ಏನಿದೆ!? ಆ ಪತ್ರದಲ್ಲಿ  ನೈರುತ್ಯ ಪದವೀಧರ ಕ್ಷೇತ್ರದ ಪ್ರತಿನಿಧಿಯಾಗಿ ತಮ್ಮಿಂದ ಆಯ್ಕೆಯಾದ ನಂತರ ಸದನದಲ್ಲಿ ಪ್ರಾಮಾಣಿಕವಾಗಿ ನಿಮ್ಮನ್ನು ಪ್ರತಿನಿಧಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದೇನೆ ಸರ್ಕಾರಿ ಹಾಗೂ ಖಾಸಗಿ ನೌಕರರ, ಶಿಕ್ಷಕರ, … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು