BREAKING NEWS / ಭದ್ರಾವತಿ ಹೊಸಮನೆಯಲ್ಲಿ ಯುವಕನ ಭೀಕರ ಕೊಲೆ
KARNATAKA NEWS/ ONLINE / Malenadu today/ SHIVAMOGGA / Apr 21, 2023 ಭದ್ರಾವತಿ/ ಶಿವಮೊಗ್ಗ/ ಇಲ್ಲಿನ ಹೊಸಮನೆಯಲ್ಲಿ ನಿನ್ನೆ ಅಂದರೆ, ಶುಕ್ರವಾರ ರಾತ್ರಿ ವ್ಯಕ್ತಿಯೊಬ್ಬನ್ನನು ಹಲ್ಲೆ ಮಾಡಿ ಸಾಯಿಸಲಾಗಿದೆ. ಹೊಸಮನೆಯ ಸಾಯಿನಗರದಲ್ಲಿ ಈ ಘಟನೆ ನಡೆದಿದೆ. Read/ Raghaveshwar Sri/ ಆತ್ಮಹತ್ಯೆಗೆ ಪ್ರಚೋದನೆ ಕೇಸ್ನಲ್ಲಿ ರಾಘವೇಶ್ವರ ಶ್ರೀ , ಕಲ್ಲಡ್ಕ ಪ್ರಭಾಕರ್ ಭಟ್ಗೆ ಬಿಗ್ ರಿಲೀಫ್ ಏನಾಯ್ತು!? 28 ವರ್ಷದ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮೃತನನ್ನ ಕೋಡಿಹಳ್ಳಿ ನಿವಾಸಿ ನವೀನ್(೨೮) ಎಂದು ಗುರುತಿಸಲಾಗಿದೆ. … Read more