ಶಿವಮೊಗ್ಗದಲ್ಲಿ ಮತ್ತೊಂದು ಕೇಸರಿ ಸಮಾವೇಶ! ಶೌರ್ಯ ಸಂಚಲನಕ್ಕೆ ದಿನಾಂಕ ನಿಗದಿ! ಹೇಗಿರದಲಿದೆ ಕಾರ್ಯಕ್ರಮ ? ಇಲ್ಲಿದೆ ವಿವರ

ಶಿವಮೊಗ್ಗ ಈ ತಿಂಗಳಿನಲ್ಲಿ ಮತ್ತೆ ಕೇಸರಿಮಯವಾಗಲಿದೆ. ಕಳೆದ ತಿಂಗಳಿನಲ್ಲಿ ಶಿವಮೊಗ್ಗ ನಗರ ಎನ್​ಇಎಸ್​ ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆಯ ತ್ರೈವಾರ್ಷಿಕ ಸಮ್ಮೇಳನ ನಡೆದಿತ್ತು. ಇದರ ಬೆನ್ನಲ್ಲೆ ಇದೇ ತಿಂಗಳ ಎಂಟನೇ ತಾರೀಖು ಶಿವಮೊಗ್ಗದಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಹೊಸವರ್ಷದ ಆರಂಭದಲ್ಲಿಯೇ ಪೊಲೀಸ್​ ವರ್ಗಾವಣೆ/ ಶಿವಮೊಗ್ಗ ಹೆಚ್ಚುವರಿ ಎಸ್​ಪಿ ಟ್ರಾನ್ಸಫರ್​/ ನೂತನ ASP ಯಾರು ವಿಧಾನಸಭೆ ಚುನಾವಣೆ ಹಾಗೂ ಮಲೆನಾಡಿನಲ್ಲಿ ಹಿಂದೂತ್ವದ ನೆಲೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. … Read more

ಶಿವಮೊಗ್ಗದಲ್ಲಿ ಮತ್ತೊಂದು ಕೇಸರಿ ಸಮಾವೇಶ! ಶೌರ್ಯ ಸಂಚಲನಕ್ಕೆ ದಿನಾಂಕ ನಿಗದಿ! ಹೇಗಿರದಲಿದೆ ಕಾರ್ಯಕ್ರಮ ? ಇಲ್ಲಿದೆ ವಿವರ

ಶಿವಮೊಗ್ಗ ಈ ತಿಂಗಳಿನಲ್ಲಿ ಮತ್ತೆ ಕೇಸರಿಮಯವಾಗಲಿದೆ. ಕಳೆದ ತಿಂಗಳಿನಲ್ಲಿ ಶಿವಮೊಗ್ಗ ನಗರ ಎನ್​ಇಎಸ್​ ಮೈದಾನದಲ್ಲಿ ಹಿಂದೂ ಜಾಗರಣ ವೇದಿಕೆಯ ತ್ರೈವಾರ್ಷಿಕ ಸಮ್ಮೇಳನ ನಡೆದಿತ್ತು. ಇದರ ಬೆನ್ನಲ್ಲೆ ಇದೇ ತಿಂಗಳ ಎಂಟನೇ ತಾರೀಖು ಶಿವಮೊಗ್ಗದಲ್ಲಿ ಶೌರ್ಯ ಸಂಚಲನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.  ಹೊಸವರ್ಷದ ಆರಂಭದಲ್ಲಿಯೇ ಪೊಲೀಸ್​ ವರ್ಗಾವಣೆ/ ಶಿವಮೊಗ್ಗ ಹೆಚ್ಚುವರಿ ಎಸ್​ಪಿ ಟ್ರಾನ್ಸಫರ್​/ ನೂತನ ASP ಯಾರು ವಿಧಾನಸಭೆ ಚುನಾವಣೆ ಹಾಗೂ ಮಲೆನಾಡಿನಲ್ಲಿ ಹಿಂದೂತ್ವದ ನೆಲೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು