ಮೊಬೈಲ್ ಚಾರ್ಜ್ ಮಾಡಲು ಬಿಡದ್ದಕ್ಕೆ ಹಲ್ಲೆ! 4 ವರ್ಷ ಜೈಲು ಶಿಕ್ಷೆ!

Malenadu Today

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ಕೋರ್ಟ್ ಪ್ರಕರಣವೊಂದರಲ್ಲಿ​ ಮಹತ್ವದ ತೀರ್ಪು ನೀಢಿದೆ.  ಮೊಬೈಲ್ ಚಾರ್ಜ್ ಹಾಕಲು ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಮನೆಯ ಮಾಲೀಕನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ನಾಲ್ಕು ವರ್ಷ ಶಿಕ್ಷೆ ವಿಧಿಸಿದೆ ಇಲ್ಲಿನ ಕೋರ್ಟ್​. 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ. ಮುರಳ್ಳಿ ಮರಾಠಿ ಗ್ರಾಮದ ಆರೋಪಿಗೆ  ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ15 ಸಾವಿರ ದಂಡ ಹಾಕಿದೆ  ಹೊತ್ತಿದ … Read more

ಅಣ್ಣಾ ಎಂದು ಕರೆದಿಲ್ಲ ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ

Shivamogga Robbery.

ಕೆಲವೊಮ್ಮೆ ಸಣ್ಣ ಸಣ್ಣ ವಿಚಾರಗಳು  ಒಬ್ಬ ವ್ಯಕ್ತಿಯ ಇಗೋಗೆ ಹರ್ಟ್​ ಮಾಡುತ್ತದೆ  ಇದಕ್ಕೆ ಪೂರಕ ಎಂಬಂತಹ ಘಟನೆಯೊಂದು  ಶಿವಮೊಗ್ಗ ತಾಲೂಕಿನ ಕಾಚಿನ ಕಟ್ಟೆ ಬಳಿ ನಡೆದಿದೆ.   ಕೇವಲ  ಅಣ್ಣ ಎಂದು ಕರೆಯಲಿಲ್ಲ ಎಂಬ ಕಾರಣಕ್ಕೆ  ಒಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ. ಮಾಚೇನಹಳ್ಳಿ ಸೇರಿದಂತೆ ಶಿವಮೊಗ್ಗದ ವಿವಿಧ ಕ್ಯಾಂಪ್‌ಗಳಲ್ಲಿ ಡಿಸೆಂಬರ್ 24 ಕ್ಕೆ ವಿದ್ಯುತ್ ಸ್ಥಗಿತ ಕಾಚಿನಕಟ್ಟೆಯ ನಿವಾಸಿ ಗಣೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ತಮ್ಮ ಸ್ನೇಹಿತನೊಂದಿಗೆ ಟೀ ಕುಡಿಯುತ್ತಿದ್ದಾಗ … Read more

ಹಿತ್ತಲಲ್ಲಿ ಮಾಟದ ಕಾರಣಕ್ಕೆ ಹಲ್ಲೆ! ಅಂಗಳದಲ್ಲಿ ದೂಳು ಹಾರಿದ್ದಕ್ಕೆ ಹೊಡೆತ! ಶಿವಮೊಗ್ಗ@ಸುದ್ದಿ!

Shivamogga Robbery.

ನವೆಂಬರ್ 24,  2025 : ಮಲೆನಾಡು ಟುಡೆ :  ಈಗೀಗ ಅಪರಾಧ ಯಾಕಾಗಿ ನಡೆಯುತ್ತದೆ ಎನ್ನುವುದೆ ಅರ್ಥವಾಗುತ್ತಿಲ್ಲ. ಇದಕ್ಕಿಂತ ಹೆಚ್ಚಾಗಿ ಕ್ರೈಂಗೆ ಕಾರಣವೇ ಚಿತ್ರವಿಚಿತ್ರ ಅನಿಸುತ್ತದೆ. ಇಂತಹುದ್ದೆ ವಿಚಿತ್ರ ಎನ್ನಿಸುವಂತೆ ಎರಡು ಘಟನೆಗಳು ಶಿವಮೊಗ್ಗದಲ್ಲಿ ನಡೆದಿದೆ. ಪ್ರಕರಣದಲ್ಲಿನ ಗುರುತು ಪರಿಚಯವನ್ನು ಗೌಪ್ಯವಾಗಿ ಮುಂದುವರಿಯುವುದಾದರೆ, ಪ್ರಕರಣದ ವಿವರ ಹೀಗಿದೆ.   ಶಿವಮೊಗ್ಗದಲ್ಲಿಯೇ ತೆರೆಯಲಿದೆ ಕಂಠೀರವ ಸ್ಟುಡಿಯೋ! ಬೇಗ ಬರಲಿದೆ ಸರ್ಕಾರಿ OTT, ಫಿಲ್ಮ್​ ಸಿಟಿ ಅಂಗಳ ಗುಡಿಸಿದ ದೂಳು ಹಾರಿದ್ದಕ್ಕೆ ಹೊಡೆದಾಟ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ … Read more

ಜಾತಿ ನಿಂದನೆ! ಮೂವರಿಗೆ ನಾಲ್ಕು ವರ್ಷ ಶಿಕ್ಷೆ! ಎಚ್ಚರಿಕೆ?

Court Sentences in  Caste Abuse case  Bhadravathi court verdict case

Court Sentences in  Caste Abuse case  ಶಿವಮೊಗ್ಗ, malenadu today news : August 24 2025, ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ನಡೆದ ಜಾತಿ ನಿಂದನೆ ಹಾಗೂ ಹಲ್ಲೆ ಪ್ರಕರಣದಲ್ಲಿ ನಾಲ್ವರಿಗೆ ಶಿಕ್ಷೆಯಾಗಿದೆ. ಮೂವರು ಆರೋಪಿಗಳಿಗೆ ನ್ಯಾಯಾಲಯವು ನಾಲ್ಕು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.   ದಿನಾಂಕ 11/08/2018 ರಂದು ಭದ್ರಾವತಿ ತಾಲ್ಲೂಕಿನ ಗ್ರಾಮವೊಂದರಲ್ಲಿ ನಡೆದ ಘಟನೆ ಇದಾಗಿದೆ. ಇಲ್ಲಿನ  ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರಿಗೆ  ಶ್ರೀಧರ, ಮೋಹನ್ ಮತ್ತು ಹರೀಶ್ ಹಾಗೂ ಮನು ಎಂಬ ಆರೋಪಿಗಳು  … Read more

Shocking Husband Bites Wifes Nose / ಹೆಂಡ್ತಿ ಮೂಗನ್ನ ಕಚ್ಚಿ ತುಂಡು ಮಾಡಿದ ಗಂಡ! ಎಂತಾ ಆಯ್ತು!?

Tragedy Sominakoppa Toddler Attacked by Stray Dogಶಿವಮೊಗ್ಗ, ಬೀದಿ ನಾಯಿ ದಾಳಿ, ಮಗು ಮೇಲೆ ನಾಯಿ ದಾಳಿ, ಸೋಮಿನಕೊಪ್ಪ, ಸರ್ಜಿ ಆಸ್ಪತ್ರೆ, ಬೀದಿ ನಾಯಿ ಹಾವಳಿ, ಮಗು ಗಂಭೀರ ಗಾಯ, ಶಿವಮೊಗ್ಗ ಸುದ್ದಿ, ನಾಯಿ ಕಡಿತ, ಸಾರ್ವಜನಿಕರ ಆಗ್ರಹ. Shocking Husband Bites Wifes Nose Over Debt Dispute in Davangere digital arrest in shivamogga Lokayukta Raid in Shivamogga malenadutoday news paper today malenadutoday news paper 20/05/2025 malenadutoday newspaper today malenadutoday newspaper

Shocking Husband Bites Wifes Nose 11 ಪತ್ನಿಯ ಮೂಗನ್ನೇ ಕಚ್ಚಿ ತುಂಡು ಮಾಡಿದ ಪತಿರಾಯ!ಎಂತಾ ಆಯ್ತು!? Malenadu today news /ಶಿವಮೊಗ್ಗ/ದಾವಣಗೆರೆ, ಜುಲೈ 11: ಸಾಲದ ಕಂತು ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದಿದ್ದ ವಾಗ್ವಾದ ತಾರಕಕ್ಕೇರಿದ ಸಂದರ್ಭದಲ್ಲಿ, ಪತಿಯೊಬ್ಬ ತನ್ನ ಪತ್ನಿಯ ಮೂಗನ್ನೇ ಕಚ್ಚಿ ತುಂಡು ಮಾಡಿದ್ದಾನೆ. ಈ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. (ವೈಯಕ್ತಿಕ ವಿಚಾರಗಳು ಗೌಪ್ಯ)  ಜುಲೈ 8 ರ ಮಧ್ಯಾಹ್ನ ನಡೆದ ಈ ಘಟನೆ ಇದೀಗ ಪೊಲೀಸ್ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು