ಆಸ್ತಿಗಾಗಿ ಮಗನ ಕಿರಿಕ್‌, ಮೊಬೈಲ್‌ಗಾಗಿ ಮಗಳ ಗಲಾಟೆ, ಮನೆ ಮಕ್ಕಳ ಗಲಾಟೆಗೆ ಪೊಲೀಸ್‌ ಮೊರೆಹೋಗ್ತಿರುವ ಪೋಷಕರು!

Shivamogga  Mar 31, 2024 112 police ಎರಿಯಾಗಳಲ್ಲಿ ಏನೋ ನಡೆದರೇ ತಕ್ಷಣವೇ ಪೊಲೀಸರು ಅಲ್ಲಿಗೆ ತೆರಳಿ ಸಮಸ್ಯೆಯನ್ನು ಸ್ಥಳದಲ್ಲಿಯೇ ಇತ್ಯರ್ಥ ಪಡಿಸಲಿ. ದೊಡ್ಡದರಲ್ಲಿ ಆಗೋದು ಸಣ್ಣದರಲ್ಲಿಯೇ ತಪ್ಪಲಿ ಎಂಬುದು 112 ಇಆರ್‌ಎಸ್‌ಎಸ್‌ ಸರ್ವಿಸ್‌ ನ ಮುಖ್ಯ ಉದ್ದೇಶವಾಗಿದೆ. ಪ್ರತಿ ಇನ್ಸಿಡೆಂಟ್‌ಗೂ ಮೊದಲು ಮುಖಾಮುಖಿಯಾಗುವ ಈ ಸಿಬ್ಬಂದಿ ಅಪಾಯವನ್ನು ಸಹ ಎದುರುಹಾಕಿಕೊಳ್ಳುತ್ತಿರುತ್ತಾರೆ. ಇದರ ನಡುವೆ ಇತ್ತೀಚಗೆ ಮನೆಮಕ್ಕಳ ಗಲಾಟೆಯನ್ನು ಇತ್ಯರ್ಥ ಮಾಡುವ ಹೊಣೆಗಾರಿಕೆಯು 112 ಸಿಬ್ಬಂದಿಯ ಮೇಲೆ ಬರುತ್ತಿದೆ. ಏಕೆಂದರೆ ಅಸಹಾಯಕ ಫೋಷಕರು ಮನೆ ಮಕ್ಕಳ ಗಲಾಟೆ ತಡೆಯಲಾಗದೇ … Read more

ಶಾಲೆಗೆ ಸರಿಯಾಗಿ ಹೋಗುತ್ತಿಲ್ಲ ಎಂದು ವಿದ್ಯಾರ್ಥಿ ಬಗ್ಗೆ 112 ಪೊಲೀಸ್​ಗೆ ದೂರು! ಆಮೇಲೆ ಏನಾಯ್ತು ಗೊತ್ತಾ?

SHIVAMOGGA |  Jan 11, 2024  | 112 ಇಆರ್​ವಿ  ಸಿಸ್ಟಮ್ ಅಳವಡಿಸಿದ ಬಳಿಕ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವ ಕೆಲಸ ಸಾಮಾನ್ಯರಿಗೆ ತುಸು ಕಡಿಮೆಯಾಗಿದೆ. ಆದಾಗ್ಯು ಸಣ್ಣ ಸಮಸ್ಯೆಗೂ ಪೊಲೀಸರನ್ನ ಆಶ್ರಯಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೆಲವೊಂದು ಪ್ರಕರಣಗಳು ವಿಶೇಷವಾಗಿ ಕಾಣ ಸಿಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ತಮ್ಮ ಮಗ ಅಪಘಾತ ಮಾಡಿಕೊಂಡು ಬಂದಿದ್ದಾನೆ ಎಂದು ತಂದೆಯೊಬ್ಬರು ಪೊಲೀಸರಿಗೆ ದೂರು ಕೊಟ್ಟ ಪ್ರಸಂಗ ನಡೆದಿತ್ತು.  ಇದರ ಬೆನ್ನಲ್ಲೆ ಶಿವಮೊಗ್ಗದಲ್ಲಿ ಇನ್ನೊಂದು ಪ್ರಕರಣ ನಡೆದಿದೆ. ವಿದ್ಯಾರ್ಥಿಯೊಬ್ಬ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು