ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮುದ್ದಿನಕೊಪ್ಪ ಪಂಚಾಯಿತಿ ಕಾರ್ಯದರ್ಶಿ  

Lokayukta Traps Mudinakoppa Panchayat Secretary for Bribe in Shivamogga

Lokayukta Traps Mudinakoppa Panchayat Secretary for Bribe in Shivamogga ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮುದ್ದಿನಕೊಪ್ಪ ಪಂಚಾಯಿತಿ ಕಾರ್ಯದರ್ಶಿ   Lokayukta Traps Mudinakoppa ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಜುಲೈ 17, 2025: ಇ-ಸ್ವತ್ತು ಮಾಡಿಕೊಡಲು ₹3,000 ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದ ಶಿವಮೊಗ್ಗ ತಾಲ್ಲೂಕು, ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಕುಮಾರ್​ ನಾಯ್ಕ್​ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಸಂಬಂದ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ … Read more

ಶಿವಮೊಗ್ಗದಲ್ಲಿ ಸಿಲ್ಕ್ ಇಂಡಿಯಾ – 2025 ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ 

Silk India  2025 Exhibition in Shivamogga 

Silk India 2025 Exhibition in Shivamogga  ಶಿವಮೊಗ್ಗದಲ್ಲಿ ಸಿಲ್ಕ್ ಇಂಡಿಯಾ – 2025 ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ  Silk India 2025 Exhibition in Shivamogga  ಶಿವಮೊಗ್ಗದ ಬಿ.ಎಚ್. ರಸ್ತೆಯಲ್ಲಿರುವ ರಾಯಲ್ ಆರ್ಕಿಡ್ ಹೋಟೆಲ್‌ನಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದ್ದ ಸಿಲ್ಕ್ ಇಂಡಿಯಾ-2025 [Silk India-2025] ವಿವಿಧ ರಾಜ್ಯಗಳ ಪರಿಶುದ್ಧ ರೇಷ್ಮೆ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಇನ್ನು ಕೇವಲ ಐದು ದಿನಗಳು ಮಾತ್ರ ನಡೆಯಲಿದೆಜುಲೈ 11 ರಂದು ಆರಂಭವಾದ ಈ … Read more

ಉಷಾ ನರ್ಸಿಂಗ್​ ಹೋಮ್​ ಸಿಗ್ನಲ್​ನಲ್ಲಿ ಇನ್ಮುಂದೆ ನಿಂತೆ ಮುಂದಕ್ಕೆ ಹೋಗಬೇಕು!

Usha nursing home Circle ಶಿವಮೊಗ್ಗದ ಉಷಾ ವೃತ್ತದಲ್ಲಿ ತಾತ್ಕಾಲಿಕ ಸಂಚಾರ ಸಿಗ್ನಲ್ ಲೈಟ್‌ಗೆ ಚಾಲನೆ: ಎಸ್‌ಪಿ ಮಿಥುನ್ ಕುಮಾರ್ ಕರೆ! ಶಿವಮೊಗ್ಗ: ಜುಲೈ 16, 2025 / ಶಿವಮೊಗ್ಗ ನಗರದ ಪ್ರಮುಖ ಸರ್ಕಲ್​ಗಳ ಪೈಕಿ ಒಂದಾಗಿರುವ ಉಷಾ ನರ್ಸಿಂಗ್ ಹೊಮ್​ ಸರ್ಕಲ್​ನಲ್ಲಿ ಪೊಲೀಸ್​ ಇಲಾಖೆ ತಾತ್ಕಾಲಿಕ ಟ್ರಾಫಿಕ್ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಇವತ್ತು ಎಸ್​ಪಿ (SP) ಮಿಥುನ್ ಕುಮಾರ್ ಜಿ.ಕೆ. ಸಿಗ್ನಲ್ ಲೈಟ್‌ಗೆ ಚಾಲನೆ ನೀಡಿದರು. ಈ ಭಾಗದಲ್ಲಿ ಸಿಗ್ನಲ್​ ಲೈಟ್​ ಇಲ್ಲದೇ ವಾಹನ ದಟ್ಟಣೆ … Read more

ಹೊಸನಗರ ತಹಶೀಲ್ದಾರ್ ಸಾಗರ ತಾಲ್ಲೂಕಿಗೆ ವರ್ಗ!

Lokayukta ಪ್ರಕಾಶ್‌ ರಾವ್‌ ಮಂಚಾಲೆ, ಆಯುರ್ವೇದ ಸಸ್ಯಗಳು, ಪ್ರಕಾಶ್‌ ರಾವ್‌ ಮಂಚಾಲೆ, ತ್ಯಾಗರ್ತಿ, ಆಯುರ್ವೇದ ಸಸ್ಯಗಳು, ಸ್ವಾತಂತ್ರ್ಯೋತ್ಸವ, ಕೆಂಪುಕೋಟೆ, ಆಯುಷ್ ಇಲಾಖೆ, ಪ್ರಗತಿಪರ ಕೃಷಿಕ, Prakash Rao Manchalale, Thyagarathi, #PrakashRao #IndependenceDay  Sagara Land Case Sagar Tahsildar Transferred Rashmi H. J. Takes Charge, Couple Assaulted Three Arrested in sagara 09Vehicle Document Renewal akshara Habba Sagara sagara news

malnad news Sagar Gets New Tahsildar ಸಾಗರ ತಹಶೀಲ್ದಾರ್ ವರ್ಗಾವಣೆ: ರಶ್ಮಿ ಹೆಚ್. ಸಾಗರಕ್ಕೆ, ಚಂದ್ರಶೇಖರ್ ನಾಯ್ಕ್’ಗೆ ಸ್ಥಳ ನಿರೀಕ್ಷೆ! Malnad news today  / ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಹಶೀಲ್ದಾರ್ ಆಗಿದ್ದ ಚಂದ್ರಶೇಖರ್ ನಾಯಕ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶಿಸಿದೆ. ಅವರ ಸ್ಥಾನಕ್ಕೆ ಹೊಸನಗರದ ತಹಶೀಲ್ದಾರ್ ಆಗಿದ್ದ ರಶ್ಮಿ ಹೆಚ್. ಅವರನ್ನು ನೇಮಕ ಮಾಡಲಾಗಿದೆ. ಚಂದ್ರಶೇಖರ್ ನಾಯಕ್ ಅವರಿಗೆ ಸ್ಥಳ ತೋರಿಸದೆ ,ಅವರನ್ನು ಸ್ಥಳ ನಿರೀಕ್ಷೆಯಲ್ಲಿ ಇರಿಸಲಾಗಿದೆ.  malnad news … Read more

ಪವರ್​ ಕಟ್ / ಶಿವಮೊಗ್ಗದಲ್ಲಿ ದಿನವಿಡಿ ಇಲ್ಲೆಲ್ಲಾ ಕರೆಂಟ್ ಇರಲ್ಲ

Power Cut in ShivamoggaPower Cut in Shivamogga Areas Starting Jan 30Power Cut in Shivamogga Shimoga Power Cut Power Cut Update in shivamogga  Shivamogga Power Cut Power Cut MESCOM Power Cut power cut MESCOM SHIMOGA POWER CUT Scheduled Power Cut Power cut Shivamogga power cut Power cut news Power cut shivamogga Power cut shivamogga Shivamogga power cut Power cut shivamogga Power cut in BhadravatiMescom power cut Power cut shivamogga

Important Alert Power cut on July 17 ಶಿವಮೊಗ್ಗ ನಗರದಲ್ಲಿ ಜುಲೈ 17 ರಂದು ವಿದ್ಯುತ್ ವ್ಯತ್ಯಯ: ಸಹಕರಿಸಲು ಮೆಸ್ಕಾಂ ಮನವಿ Shivamogga news today / ಶಿವಮೊಗ್ಗ ನಗರ ಉಪವಿಭಾಗ-2ರ ಘಟಕ -06ರ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ, ನಾಳೆ ಅಂದರೆ, ಜುಲೈ 17, 2025 ರಂದು ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ಹೊರಡಿಸಿದೆ. ಪ್ರಕಟಣೆಯ ಪ್ರಕಾರ,  ನಾಳೆ ಬೆಳಿಗ್ಗೆ 9:00 ರಿಂದ ಸಂಜೆ 6:00 ಗಂಟೆಯವರೆಗೆ … Read more

ಮಿಡ್ಲ್​ಕ್ಲಾಸ್ ವ್ಯಾಪಾರಸ್ಥರಿಗೆ GST ಗುಮ್ಮಾ! ನಿಮಗೂ ಬರುತ್ತಾ ನೋಟಿಸ್!? ಸ್ಪಷ್ಟತೆ ಏನು

GST Trouble UPI Payments Under Scrutiny  gst to upi

GST Trouble UPI Payments Under Scrutiny 16 ಮಲೆನಾಡು ಟುಡೆ ವಿಶೇಷ: ಗ್ರಾಹಕರಿಂದ ಆನ್‌ಲೈನ್ ಮೂಲಕ (UPI) ಹಣ ಸ್ವೀಕರಿಸುತ್ತಿರುವುದು ನಗರದ ಸಣ್ಣ ವ್ಯಾಪಾರಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಪ್ರಮುಖ ಕಾರಣ, ಯುಪಿಐ ಪಾವತಿ ಡೇಟಾವನ್ನು ಆಧರಿಸಿ ವಾಣಿಜ್ಯ ತೆರಿಗೆ ಇಲಾಖೆಯಿಂದ ದಿಢೀರನೆ ಬರುತ್ತಿರುವ ಜಿಎಸ್‌ಟಿ ನೋಟಿಸ್‌ಗಳು. ಇದರಿಂದ ವ್ಯಾಪಾರಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದು, ಮಧ್ಯಮ ವರ್ಗದ ವ್ಯಾಪಾರಸ್ಥರು ‘ಆನ್‌ಲೈನ್ ಪಾವತಿ ಬೇಡವೇ ಬೇಡ’ ಎನ್ನುವಷ್ಟರ ಮಟ್ಟಿಗೆ ಜಿಎಸ್‌ಟಿ ಭಯ ಅವರನ್ನು ಕಾಡುತ್ತಿದೆ. ನಮ್ಮ … Read more

ಮಹತ್ವದ ಸುದ್ದಿ / ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!

Bhadra Reservoir Unclaimed Deposits

Explore Important announcement july 16 ಸಾಗರ: ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ 2025-26ನೇ ಸಾಲಿನ ಮೆಟ್ರಿಕ್ ಪೂರ್ವ/ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯು, 2025-26ನೇ ಶೈಕ್ಷಣಿಕ ಸಾಲಿಗೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಇರುವ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ http://swd.karnataka.gov.in ನಲ್ಲಿ ಅರ್ಜಿ ಸಲ್ಲಿಸಿ, ಆನ್‌ಲೈನ್ ಅರ್ಜಿಯ … Read more

ಸಿಗಂದೂರು, ಕೊಲ್ಲೂರು! ಇನ್ಮೇಲೆ ಇನ್ನು ಹತ್ತಿರ! ಯಾವುದು ಅಸಾಧ್ಯವಲ್ಲ

Connecting Sigandur Kollur  ನನಸಾಯ್ತು ದಶಕಗಳ ಕನಸು: ಶರಾವತಿ ಹಿನ್ನೀರು ಸೇತುವೆ ಲೋಕಾರ್ಪಣೆಗೆ ಕ್ಷಣಗಣನೆ Connecting Sigandur Kollur ಶಿವಮೊಗ್ಗ: ಶರಾವತಿ ಹಿನ್ನೀರು ಭಾಗದ ಜನರ ದಶಕಗಳ ಕನಸು ನನಸಾಗುವ ಸಮಯ ಬಂದಿದೆ. ಬಹುನಿರೀಕ್ಷಿತ ಸಿಗಂಧೂರು ಸೇತುವೆ ಕಾಮಗಾರಿ ಸಂಪೂರ್ಣಗೊಂಡಿದ್ದು, ಇನ್ನೇನು 24 ಗಂಟೆಗಳಲ್ಲಿ ಈ ಐತಿಹಾಸಿಕ ಸೇತುವೆ ಲೋಕಾರ್ಪಣೆಗೊಳ್ಳಲಿದೆ. ಆರು ದಶಕಗಳ ಕಾಲದ ನಿರಂತರ ಹೋರಾಟ ಮತ್ತು ಕಾಯುವಿಕೆಗೆ ಕೊನೆ ಸಿಕ್ಕಿದ ಸಂಭ್ರಮದಲ್ಲಿ ಶರಾವತಿ ಹಿನ್ನೀರು ಭಾಗದ ಜನರು ಸಂಭ್ರಮಿಸುತ್ತಿದ್ದಾರೆ. ಇದು ಕೇವಲ ಸೇತುವೆಯಲ್ಲ, ಆ ಭಾಗದ ಜನರ … Read more

Tragedy Sominakoppa / ಮಗು ಮೇಲೆ ಬೀದಿನಾಯಿ ದಾಳಿ / ಸೋಮಿನಕೊಪ್ಪದಲ್ಲಿ ಏನಾಗಿದ್ದು!?

Tragedy Sominakoppa Toddler Attacked by Stray Dogಶಿವಮೊಗ್ಗ, ಬೀದಿ ನಾಯಿ ದಾಳಿ, ಮಗು ಮೇಲೆ ನಾಯಿ ದಾಳಿ, ಸೋಮಿನಕೊಪ್ಪ, ಸರ್ಜಿ ಆಸ್ಪತ್ರೆ, ಬೀದಿ ನಾಯಿ ಹಾವಳಿ, ಮಗು ಗಂಭೀರ ಗಾಯ, ಶಿವಮೊಗ್ಗ ಸುದ್ದಿ, ನಾಯಿ ಕಡಿತ, ಸಾರ್ವಜನಿಕರ ಆಗ್ರಹ. Shocking Husband Bites Wifes Nose Over Debt Dispute in Davangere digital arrest in shivamogga Lokayukta Raid in Shivamogga malenadutoday news paper today malenadutoday news paper 20/05/2025 malenadutoday newspaper today malenadutoday newspaper

ಶಿವಮೊಗ್ಗ: ಮನೆ ಅಂಗಳದಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿ ದಾಳಿ, ಗಂಭೀರ ಗಾಯ Malnad news today  ಶಿವಮೊಗ್ಗ: ನಗರದ ಸೋಮಿನಕೊಪ್ಪದಲ್ಲಿ ಬೀದಿ ನಾಯಿಯೊಂದರ ದಾಳಿಗೆ ಮಗುವೊಂದು ಗಂಭೀರವಾಗಿ ಗಾಯಗೊಂಢಿದೆ. ಮನೆ ಅಂಗಳದಲ್ಲಿ ಆಡುತ್ತಿದ್ದ ಎರಡು ವರ್ಷದ ಮಗುವಿನ ಮೇಲೆ ಬೀದಿ ನಾಯಿ ಎರಗಿ ಮುಖ ಮತ್ತು ತುಟಿಗೆ ಗಂಭೀರವಾಗಿ ಕಚ್ಚಿದ ಘಟನೆ ನಡೆದಿದೆ. ಗಾಯಗೊಂಡ ಮಗುವನ್ನು ತಕ್ಷಣವೇ ಶಿವಮೊಗ್ಗದ ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. Tragedy Sominakoppa Toddler Attacked by Stray Dog ಸೋಮಿನಕೊಪ್ಪದ ನಿವಾಸಿಯೊಬ್ಬರ … Read more

Call for Justice ಮತ್ತೆ ಶುರುವಾಗಲಿದೆ ಶರಾವತಿ, ಭದ್ರಾ, ತುಂಗಾ, ಅಂಬ್ಲಿಗೋಳ ಸಂತ್ರಸ್ತರ ಹೋರಾಟ

Malnad Weather Alert August 29 Tunga Dam water level, Shivamogga dam, Tunga reservoir, dam level today, Sharavathi water level, Karnataka dam live status, Tunga inflow, Tunga outflow, Shivamogga rain impact on dam

Call for Justice Shivamogga Flood Victims Protest ಶರಾವತಿ, ಭದ್ರಾ, ತುಂಗಾ ಸಂತ್ರಸ್ತರ ಅಸಮಾಧಾನ: ಸರ್ಕಾರ ಮತ್ತು ಜನಪ್ರತಿನಿಧಿಗಳ ವಿರುದ್ಧ ಹೋರಾಟಕ್ಕೆ ಕರೆ Call for Justice Shivamogga Flood Victims Protest ಶಿವಮೊಗ್ಗ, ಜುಲೈ 12: ಮಲೆನಾಡು ರೈತ ಹೋರಾಟ ಸಮಿತಿಯು ಶರಾವತಿ, ಭದ್ರಾ, ತುಂಗಾ ಮತ್ತು ಅಂಬ್ಲಿಗೋಳ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ವೈಫಲ್ಯದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆಯಲ್ಲಿ ಆಗಿರುವ ವಿಳಂಬ ಮತ್ತು … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು