ಶಿವಮೊಗ್ಗ ಜೈಲಿನಿಂದ ನೇರವಾಗಿ ಪೊಲೀಸ್ ಸ್ಟೇಷನ್ಗೆ ಬಂದು ಕಂಪ್ಲೆಂಟ್ ಕೊಟ್ಟ ಕೈದಿ ! ಕಾರಣ ಕುತೂಹಲ!
KARNATAKA NEWS/ ONLINE / Malenadu today/ Apr 26, 2023 GOOGLE NEWS ಶಿವಮೊಗ್ಗ/ ಅಪರೂಪದ ಬೆಳವಣಿಗೆಯೊಂದರಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹ (shivamogga central jail) ನ ವಿಚಾರಣಾದೀನ ಕೈದಿಯೊಬ್ಬ ಭದ್ರಾವತಿಯ ಪೊಲೀಸ್ ಸ್ಟೇಷನ್ವೊಂದಕ್ಕೆ ಬಂದು, ತನಗಾದ ಅನ್ಯಾಯದ ವಿರುದ್ಧ ದೂರು ಕೊಟ್ಟಿದ್ಧಾನೆ. ವಿಶೇಷ ಪ್ರಕರಣದಲ್ಲಿ ಪೋಕ್ಸೋ ಕೋರ್ಟ್ನ ಜಡ್ಜ್ ನೀಡಿದ ಆದೇಶದಡಿಯಲ್ಲಿ ಈತ ದೂರು ನೀಡಿದ್ದಾನೆ. ಓದಿ / ಶಿವಮೊಗ್ಗದಲ್ಲಿ ಬಸ್ ಹತ್ತಿದ ಎಸ್ಪಿ ಮಿಥುನ್ ಕುಮಾರ್, ಡಿಸಿ ಡಾ.ಆರ್ ಸೆಲ್ವಮಣಿ! ವಿವರ ಇಲ್ಲಿದೆ … Read more