ಶಿವಮೊಗ್ಗ ಜೈಲಿನಿಂದ ನೇರವಾಗಿ ಪೊಲೀಸ್ ಸ್ಟೇಷನ್​ಗೆ ಬಂದು ಕಂಪ್ಲೆಂಟ್ ಕೊಟ್ಟ ಕೈದಿ ! ಕಾರಣ ಕುತೂಹಲ!

KARNATAKA NEWS/ ONLINE / Malenadu today/ Apr 26, 2023 GOOGLE NEWS  ಶಿವಮೊಗ್ಗ/  ಅಪರೂಪದ ಬೆಳವಣಿಗೆಯೊಂದರಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹ (shivamogga central jail)  ನ ವಿಚಾರಣಾದೀನ ಕೈದಿಯೊಬ್ಬ ಭದ್ರಾವತಿಯ ಪೊಲೀಸ್ ಸ್ಟೇಷನ್​ವೊಂದಕ್ಕೆ ಬಂದು, ತನಗಾದ ಅನ್ಯಾಯದ ವಿರುದ್ಧ ದೂರು ಕೊಟ್ಟಿದ್ಧಾನೆ. ವಿಶೇಷ ಪ್ರಕರಣದಲ್ಲಿ ಪೋಕ್ಸೋ ಕೋರ್ಟ್​ನ ಜಡ್ಜ್​  ನೀಡಿದ ಆದೇಶದಡಿಯಲ್ಲಿ ಈತ ದೂರು ನೀಡಿದ್ದಾನೆ.  ಓದಿ / ಶಿವಮೊಗ್ಗದಲ್ಲಿ ಬಸ್​ ಹತ್ತಿದ  ಎಸ್​ಪಿ ಮಿಥುನ್​ ಕುಮಾರ್, ಡಿಸಿ ಡಾ.ಆರ್​ ಸೆಲ್ವಮಣಿ! ವಿವರ ಇಲ್ಲಿದೆ  … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು