ಆಗಸ್ಟ್ 30 2025 : ಇವತ್ತಿನ ದಿನಭವಿಷ್ಯ! ಆರ್ಥಿಕವಾಗಿ ಲಾಭ!

Financial Gains and Property Luck

ಆಗಸ್ಟ್ 30, 2025 , ಮಲೆನಾಡು ಟುಡೆ ನ್ಯೂಸ್​, ಶಿವಮೊಗ್ಗ  : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಮಳೆಗಾಲದ ಭಾದ್ರಪದ ಮಾಸದ ಇಂದಿನ 12 ರಾಶಿಗಳ ದಿನಭವಿಷ್ಯದ ವರದಿ ಇಲ್ಲಿದೆ. ಈ ರಾಶಿಭವಿಷ್ಯವನ್ನು ಕೇವಲ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಇಲ್ಲಿ ನೀಡಲಾಗುತ್ತಿದೆ.  ಇಂದಿನ ರಾಶಿಫಲ  ಮೇಷ : ಸ್ನೇಹಿತರೊಂದಿಗೆ ವಾದ, ಆರ್ಥಿಕ ಸಮಸ್ಯೆ Financial Troubles, ಅನಾರೋಗ್ಯ, ಅನಿರೀಕ್ಷಿತ ಪ್ರಯಾಣ. ಕೆಲಸ ವಿಳಂಬವಾಗುವ ಸಾಧ್ಯತೆ ಇದೆ. ಉದ್ಯೋಗ ಹಾಗೂ ವ್ಯವಹಾರದಲ್ಲಿ ಈ ದಿನ ಸಾಮಾನ್ಯ ದಿನವಾಗಿರಲಿದೆ ವೃಷಭ: … Read more

ಇವತ್ತಿನ ರಾಶಿಫಲ ಹೇಗಿದೆ?ಯಾವ ರಾಶಿಯವರಿಗೆ ದಿನ ಶುಭ ತರಲಿದೆ?

Financial Gains and Property Luck

ದಿನಾಂಕ: ಆಗಸ್ಟ್ 26, 2025, ಮಲೆನಾಡುಟುಡೆ ನ್ಯೂಸ್ : ಇವತ್ತಿನ ರಾಶಿಫಲ ಹೇಗಿದೆ?ಯಾವ ರಾಶಿಯವರಿಗೆ ದಿನ ಶುಭತರಲಿದೆ ಎಂಬುದನ್ನು ನೋಡೋಣ ಬನ್ನಿ  ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್​ಗೆ ಜಾಯಿನ್ ಆಗಿ ಮೇಷ : ಮೇಷ ರಾಶಿಯವರಿಗೆ ಈ ದಿನ ಉತ್ತಮ ಸಮಯ ಕಳೆಯುವ ಯೋಗವಿದೆ. (bonds) ಅನಿರೀಕ್ಷಿತ ಸಂಗತಿ ನಡೆಯಬಹುದು ಮತ್ತು  ಪ್ರತಿಭೆಗೆ ಸರಿಯಾದ ಮಾನ್ಯತೆ ದೊರೆಯಲಿದೆ. ಉದ್ಯೋಗ ಹಾಗೂ ವೃತ್ತಿಯಲ್ಲಿನ ಅಡೆತಡೆ ದೂರವಾಗಿ ಹಣದ ಹರಿವು ಹೆಚ್ಚಾಗಲಿದೆ. ವೃಷಭ: … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು