ಸೀಗೇಬಾಗಿಯಲ್ಲಿ ಸೊರಬ ಯಜಮಾನನ ಕೊಲೆ! ಬ್ಯಾಡಗಿ ಪೊಲೀಸ್ ಕೇಸ್ನಲ್ಲಿ ಆಯನೂರು ಏಳನೀರು ಲಿಂಕ್! ಹೆಂಡ್ತಿ, ಮಗ ಮತ್ತು ಆತ ಅರೆಸ್ಟ್!
SHIVAMOGGA | Dec 25, 2023 | ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕು ಮಾಸಣಗಿಯ ಪ್ರಕರಣವೊಂದು ಶಿವಮೊಗ್ಗ ಜಿಲ್ಲೆಗೆ ಸಂಬಂಧಪಟ್ಟಿದ್ದು ಕುತೂಹಲ ಮೂಡಿಸಿದೆ. ಶಿವಮೊಗ್ಗ ಜಿಲ್ಲೆ ಆಯನೂರು ನ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೌನೇಶ ಎಂಬ ಸೊರಬ ತಾಲ್ಲೂಕು ಮೂಲದ ವ್ಯಕ್ತಿಯ ಕೊಲೆ ಪ್ರಕರಣ ಸಂಬಂಧ ಬ್ಯಾಡಗಿ ಪೊಲೀಸರು ಆತನ ಪತ್ನಿ ಹಾಗೂ ಮಗ ಮತ್ತು ಶಿವಮೊಗ್ಗದ ಆಯನೂರು ನಲ್ಲಿರುವ ಎಳನೀರು ವ್ಯಾಪಾರಿಯೊಬ್ಬನನ್ನ ಅರೆಸ್ಟ್ ಮಾಡಿದ್ದಾರೆ. ಮತ್ತು ಈ ಕೃತ್ಯ ನಡೆದಿದ್ದು ಭದ್ರಾವತಿ ಸೀಗೆಬಾಗಿ ಕ್ರಾಸ್ … Read more