ಹಚ್ಚಿದ ಪಟಾಕಿ ಕಿಡಿಗೆ ಸಿಡಿಯಿತು ಬಾಕ್ಸ್! ಮೂವರಿಗೆ ಗಾಯ ! ಓರ್ವ ದುರ್ಮರಣ
KARNATAKA NEWS/ ONLINE / Malenadu today/ Nov 15, 2023 SHIVAMOGGA NEWS Shivamogga | Malnenadutoday.com | ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕು ಸುಣ್ಣದಹಳ್ಳಿ ಗ್ರಾಮದಲ್ಲಿ ಪಟಾಕಿ ಅವಘಡವೊಂದು ನಡೆದಿದೆ. ಹಚ್ಚಿದ ಪಟಾಕಿ ಸಿಡಿದ ಪರಿಣಾಮ 30 ವರ್ಷದ ಪ್ರದೀಪ್ ಎಂಬವರು ಸಾವನ್ನಪ್ಪಿದ್ದಾರೆ. ಮನೆಮುಂದೆ ಪಟಾಕಿ ಹಚ್ಚುತ್ತಿದ್ದ ವೇಳೆ, ಪಟಾಕಿಯ ಕಿಡಿಯೊಂದು ಪಟಾಕಿ ತುಂಬಿದ್ದ ಬಾಕ್ಸ್ಗೆ ಸಿಡಿದಿದೆ. ಪರಿಣಾಮ ಬಾಕ್ಸ್ ಹೊತ್ತಿಕೊಂಡು ಉರಿದಿದೆ. ಈ ವೇಳೆ ಸಿಡಿದ ಪಟಾಕಿಗಳಿಂದ ಅಲ್ಲಿಯೇ ಇದ್ದ ಪ್ರದೀಪ್ ಗಂಭೀರವಾಗಿ … Read more