ಇಬ್ಬರು ಪೊಲೀಸ್ ಅಧಿಕಾರಿಗಳ ನಿವೃತ್ತಿ! ಎಸ್ಪಿಯಿಂದ ಸನ್ಮಾನ
ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ ತುಂಗಾನಗರ ಪೊಲೀಸ್ ಠಾಣೆಯ ಪಿಎಸ್ಐ ದೂದ್ಯಾ ನಾಯ್ಕ್ ಎಲ್.ಸಿ ಮತ್ತು ಡಿಎಆರ್ನ ಎಹೆಚ್ಸಿ ಕೆ.ಎನ್ ಸತ್ಯನಾರಾಯಣ ಅವರು ಸೇವೆಯಿಂದ ನಿವೃತ್ತಿ (Retirement) ಹೊಂದಿದ್ದಾರೆ. ಈ ಇಬ್ಬರು ಅಧಿಕಾರಿಗಳ ಸೇವೆಯನ್ನು ಪ್ರಶಂಸಿರುವ ಎಸ್ಪಿ ಮಿಥುನ್ ಕುಮಾರ್, ಇಬ್ಬರಿಗೂ ಸನ್ಮಾನ ಮಾಡಿ ಬಿಳ್ಗೊಡುಗೆ ನೀಡಿದ್ದಾರೆ. ಈ ವೇಳೆ ಅಧಿಕಾರಿಗಳ ಕುಟುಂಬಸ್ಥರು ಸಹ ಎಸ್ಪಿಯೊಂದಿಗೆ ಮಾತುಕತೆ ನಡೆಸಿ ಫೋಟೋ ಕ್ಲಿಕ್ಕಿಸಿಕೊಂಡರು. ಶಿವಮೊಗ್ಗ ಎಸ್ಪಿ … Read more