ತುಂಗಾ ನಗರ ಪೊಲೀಸ್​ ಠಾಣೆ ಲಿಮಿಟ್ಸ್​ನಲ್ಲಿ 6 ಮಂದಿ ಕಾಣೆ! ಸುಳಿವು ಸಿಕ್ಕರೆ ಹುಡುಕಿಕೊಡಿ

Missing People

Missing People ನವೆಂಬರ್, 01, 2025 ರ ಮಲೆನಾಡು ಟುಡೆ ಸುದ್ದಿ :  ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ 6 ಜನ ವ್ಯಕ್ತಿಗಳು ಕಾಣೆಯಾಗಿದ್ದು, ಇವರ ಪತ್ತೆಗಾಗಿ ಪೊಲೀಸರು ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ. ಕಾಣೆಯಾದವರು ಕೃಷ್ಣೂಜಿರಾವ್ ಎಂಬುವವರ ಪುತ್ರನಾದ ಗಣೇಶ್ ರಾವ್ ಎಂಬ 26 ವರ್ಷದ ಯುವಕ ಆಗಸ್ಟ್ 2023 ರಿಂದ ಪತ್ತೆಯಾಗಿಲ್ಲ. ಈತನ ಚಹರೆಯು 5.5 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು ಮತ್ತು ಗೋಧಿ ಮೈಬಣ್ಣ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು