ಶಿವಮೊಗ್ಗಕ್ಕೆ ಕೇದಾರ ಪೀಠದ ಶ್ರೀಗಳ ಆಗಮನ! ಇಷ್ಟಲಿಂಗ ಪೂಜೆ ಜೊತೆ ಆನೆ ಮೇಲೆ ಮೆರವಣಿಗೆ! ವಿಶೇಷವಿದೆ

Kedara Peetha Swamiji Shivamogga visit to Grace Ishtalinga Pooja 

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10  2025:   ಶಿವಮೊಗ್ಗದಲ್ಲಿ ನಾಳೆ ಇಷ್ಟಲಿಂಗ ಪೂಜೆ, ಧರ್ಮಸಭೆ ಆಯೋಜನೆ: ಕೇದಾರ ಪೀಠದ ಶ್ರೀಗಳ ಆಗಮನ : ಶಿವಶಕ್ತಿ ಸಮಾಜದ ವತಿಯಿಂದ ನಾಳೆ ಅಂದರೆ ಅಕ್ಟೋಬರ್ 11 ರಂದು ಇಷ್ಟಲಿಂಗ ಪೂಜೆ ಮತ್ತು ಮಹತ್ವದ ಧರ್ಮಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಆಗಮಿಸಲಿದ್ದಾರೆ. ಈ ಬಗ್ಗೆ ನಿನ್ನೆ ದಿನ ಸುದ್ದಿಗೋಷ್ಟಿ ನಡೆಸಿ ಸಮಾಜದ ನಿರ್ದೇಶಕರಾದ ಬಳ್ಳೇಕೆರೆ ಸಂತೋಷ್  ಮಾಹಿತಿ ನೀಡಿದರು.  ಇಷ್ಟಲಿಂಗ … Read more

Historic Gathering Malnad Seers / ಇವತ್ತು ಮಲೆನಾಡು ಮಠಾಧೀಶರ ಧರ್ಮಸಭೆ! ಏನು ವಿಶೇಷ ಗೊತ್ತಾ!?

KFD Fatality Shivamogga Round up

Historic Gathering Malnad Seers Convene Today 12 ಇಂದು ಶಿವಮೊಗ್ಗದಲ್ಲಿ  ಮಲೆನಾಡು ಮಠಾಧೀಶರ ಪ್ರಮುಖ ಧರ್ಮಸಭೆ! ಏನು ವಿಶೇಷ!  Shivamogga news / ಶಿವಮೊಗ್ಗ, ಜುಲೈ 12: ಮಲೆನಾಡು ಭಾಗದ ಮಠಾಧೀಶರ ಮಹತ್ವದ ಧರ್ಮಸಭೆ ಮತ್ತು ಮಠಾಧೀಶರ ಪರಿಷತ್‌ನ ಮಾಸಿಕ ಸಭೆ ಇಂದು (ಶುಕ್ರವಾರ, ಜುಲೈ 12, 2025) ಶಿವಮೊಗ್ಗದ ಕುವೆಂಪು ನಗರದಲ್ಲಿರುವ ನೂತನ ಸಮುದಾಯ ಭವನದಲ್ಲಿ ನಡೆಯಲಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ರುದ್ರಮುನಿ ಸಜ್ಜನ್ ಅವರು ಈ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು