ಚಿನ್ನ ಕದ್ದ ಅಡುಗೆ ಬಟ್ಟ! ಪೊಲೀಸರ ಕೈಗೆ ಸಿಕ್ಕಿಬಿದ್ದ ಪಾಪಿ! ಏನಿದು ಪ್ರಕರಣ?
KARNATAKA NEWS/ ONLINE / Malenadu today/ Nov 3, 2023 SHIVAMOGGA NEWS CHIKKAMAGALURU | ಆರ್ಟಿಫಿಷಿಯಲ್ ಸರಗಳನ್ನು ಕದಿಯುತ್ತಿದ್ದ ಸಂಪತ್ ಕುಮಾರ್ ಅಲಿಯಾಸ್ ಪಾಪಿ ಎಂಬ 30 ವರ್ಷದ ಯುವಕನನ್ನ ಆಲ್ದೂರು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ತೋರಣ ಮಾವು ನಿವಾಸಿಯೊಬ್ಬರ ಮನೆಯಲ್ಲಿ ಕಳದೆ ಅಕ್ಟೋಬರ್ 29ರಂದು ಕಳ್ಳತನ ನಡೆದಿತ್ತು. ಮಾಲೀಕರು ತೋಟಕ್ಕೆ ತೆರಳಿದ್ದ ವೇಳೆ ಮನೆಯ ಹಿಂಬಾಗಿಲು ಮುರಿದು ಕಳ್ಳತನ ವೆಸಗಿದ್ದರು. ಸುಮಾರು 15 ಗ್ರಾಂ ಚಿನ್ನದ ಸರ ಮತ್ತು ಆರ್ಟಿಫಿಷಿಯಲ್ ಸರಗಳನ್ನು ಕಳವು … Read more