ಚಿನ್ನ ಕದ್ದ ಅಡುಗೆ ಬಟ್ಟ! ಪೊಲೀಸರ ಕೈಗೆ ಸಿಕ್ಕಿಬಿದ್ದ ಪಾಪಿ! ಏನಿದು ಪ್ರಕರಣ?

KARNATAKA NEWS/ ONLINE / Malenadu today/ Nov 3, 2023 SHIVAMOGGA NEWS CHIKKAMAGALURU | ಆರ್ಟಿಫಿಷಿಯಲ್​ ಸರಗಳನ್ನು ಕದಿಯುತ್ತಿದ್ದ ಸಂಪತ್ ಕುಮಾರ್ ಅಲಿಯಾಸ್​ ಪಾಪಿ ಎಂಬ 30 ವರ್ಷದ ಯುವಕನನ್ನ ಆಲ್ದೂರು ಪೊಲೀಸರು ಬಂಧಿಸಿದ್ದಾರೆ.  ಇಲ್ಲಿನ ತೋರಣ ಮಾವು ನಿವಾಸಿಯೊಬ್ಬರ ಮನೆಯಲ್ಲಿ  ಕಳದೆ ಅಕ್ಟೋಬರ್​ 29ರಂದು ಕಳ್ಳತನ ನಡೆದಿತ್ತು. ಮಾಲೀಕರು ತೋಟಕ್ಕೆ ತೆರಳಿದ್ದ ವೇಳೆ ಮನೆಯ ಹಿಂಬಾಗಿಲು ಮುರಿದು ಕಳ್ಳತನ ವೆಸಗಿದ್ದರು. ಸುಮಾರು 15 ಗ್ರಾಂ ಚಿನ್ನದ ಸರ ಮತ್ತು ಆರ್ಟಿಫಿಷಿಯಲ್ ಸರಗಳನ್ನು ಕಳವು … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು