ಶಿವಮೊಗ್ಗದ ಉದ್ಯಮಿ ಟೆರೆರಿಸ್ಟ್ ಗುಂಡಿನ ದಾಳಿಗೆ ಬಲಿ…

Malenadu Today

ಶಿವಮೊಗ್ಗದ ವ್ಯಕ್ತಿಯೊಬ್ಬರು ಜಮ್ಮುಕಾಶ್ಮೀರದಲ್ಲಿ  ಗುಂಡಿನದಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ..

ಕಾಶ್ಮೀರದಲ್ಲಿ ನಡೆದ ಟೆರೆರಿಸ್ಟ್ ಅಟ್ಯಾಕ್ ನಲ್ಲಿ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದಾರೆ.

ಅವರನ್ನು ಶಿವಮೊಗ್ಗ  ನಗರದ ವಿಜಯನಗರದ ನಿವಾಸಿ ಮಂಜುನಾಥ್‌ ಎಂದು ಗುರುತಿಸಲಾಗಿದೆ.

ಮಂಜುನಾಥ್‌ ಅವರು ಪತ್ನಿ ಮತ್ತು ಪುತ್ರನೊಂದಿಗೆ ಕಳೆದ ಏಪ್ರಿಲ್ 19 ರಂದು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು.

ಇವತ್ತು ಕಾ‍ಶ್ಮೀರದ ಪಾಲಗಾಂನಲ್ಲಿ ಭಯೋತ್ಪದನಾ ದಾಳಿ ನಡೆದಿದ್ದು, ಈ ವೇಳೆ ಮಂಜುನಾಥ್‌ ಮೃತಪಟ್ಟಿದ್ದಾರೆ. 

ಹೆಚ್ಚಿನ ಮಾಹಿತಿ ಇನ್ನಷ್ಟು ತಿಳಿಯಬೇಕಿದೆ

Share This Article