ಆನಂದಪುರದಲ್ಲಿ ದಾರಿ ತಪ್ಪಿದ ತುಮಕೂರು ನಿವಾಸಿ! ಆಸರೆಯಾದ ಪೊಲೀಸರು!

Anandapura Police Shelter Elderly Man ಆನಂದಪುರದಲ್ಲಿ ದಾರಿ ತಪ್ಪಿದ ವೃದ್ಧನಿಗೆ ಪೊಲೀಸ್ ಆಸರೆ: ಮಾನವೀಯ ಕಾರ್ಯಕ್ಕೆ ಶ್ಲಾಘನೆ! Anandapura Police Shelter Elderly Man 112 ಪೊಲೀಸರಿಂದ ಅಸಹಾಯಕರಿಗೆ ಸಾಕಷ್ಟು ನೆರವಾಗುತ್ತಿದೆ ಎನ್ನುವುದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ಹೊಸನಗರ ತಾಲ್ಲೂಕು  ಆನಂದಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವೃದ್ಧರೊಬ್ಬರು ವಿಳಾಸ ತಪ್ಪಿ ತಮ್ಮ ಮನೆಗೆ ಬಂದಿರುವುದಾಗಿ ದೂರುದಾರರೊಬ್ಬರು 112ಕ್ಕೆ ಕರೆ (112 Call) ಮಾಡಿ ತಿಳಿಸಿದ್ದರು. ವಿಷಯ ತಿಳಿದು ಸ್ತಳಕ್ಕೆ  ತೆರಳಿದ ಇರ್​ಆರ್​ವಿ (ERV) ಸಿಬ್ಬಂದಿಗೆ ಅಲ್ಲಿ … Read more

ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ಗೆ ಕಳೆನಾಶಕ ಮಿಶ್ರಣ, ಕಿಡಿಗೇಡಿಗಳ ಕೃತ್ಯ

Water tank ಸ್ಥಳವನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು

Water tank ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ಗೆ ಕಳೆನಾಶಕ ಮಿಶ್ರಣ, ಕಿಡಿಗೇಡಿಗಳ ಕೃತ್ಯ ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಕಿಡಿಗೇಡಿಗಳು ನೀರಿನ ಟ್ಯಾಂಕ್‌ಗೆ ಕಳೆನಾಶಕ ಮಿಶ್ರಣ ಮಾಡಿರುವ ಆರೋಪ ಕೇಳಿಬಂದಿದೆ. ಶಾಲೆಯಲ್ಲಿರುವ ಎರಡು ನೀರಿನ ಟ್ಯಾಂಕ್‌ಗಳಿಗೂ ಕಳೆನಾಶಕ ಬೆರೆಸಿದ್ದಾರೆ ಎನ್ನಲಾಗಿದ್ದು, ಅದೃಷ್ಟವಶಾತ್, ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ತಹಶೀಲ್ದಾರ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕೃತ್ಯ ಎಸಗಿದ ತಪ್ಪಿತಸ್ಥರನ್ನು ಕೂಡಲೇ … Read more

ಗಾಜನೂರು ಬಳಿ ಮಂಗಳೂರು ಬಸ್​ ಅಪಘಾತ! ನಡೆದಿದ್ದೇನು? ರಕ್ಷಣಾ ಕಾರ್ಯಾಚರಣೆ ಹೇಗಿತ್ತು! ಫೋಟೋ ಸ್ಟೋರಿ

mangaluru bus

mangaluru bus incidente thirthahalli 30 ಶಿವಮೊಗ್ಗ ತೀರ್ಥಹಳ್ಳಿ ಹೈವೇಯಲ್ಲಿ ಇವತ್ತು ಬೆಳಗ್ಗೆ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಿದೆ. ಮಂಗಳೂರು-ಚಳ್ಳಕೆರೆ ಹೋಗುತ್ತಿದ್ದ ದುರ್ಗಾಂಬಾ ಬಸ್​ ಗಾಜನೂರು ಅಗ್ರಹಾರದ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿಯಾಗಿತ್ತು.  ಪರಿಣಾಮ ವಾಹನದಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ದುರ್ಘಟನೆಯಲ್ಲಿ ಬಸ್‌ನಲ್ಲಿದ್ದ 27 ಪ್ರಯಾಣಿಕರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ ಮತ್ತು ಮೂವರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಆಂಬುಲೆನ್ಸ್ ಮೂಲಕ ಶಿವಮೊಗ್ಗದ ಜಿಲ್ಲಾ … Read more

ತೀರ್ಥಹಳ್ಳಿ ಗುಡ್ಡದ ಮೇಲೆ ಸಿಕ್ಕ ಶವ!/ ಟಿಪ್ಪುನಗರದಲ್ಲಿ ಸಿಕ್ಕಿಬಿದ್ದ ಆಸಾಮಿ/ ಬೈಕ್ ಮಾಲೀಕರೆ ಎಚ್ಚರ! ಶಿವಮೊಗ್ಗ ಸುದ್ದಿಗಳು

Snake Bite Teen Gives Birth  in Shivamogga Karnataka Ayanuru Shivamogga short news  CGHS Wellness Centres, Mangaluru, Udupi, Shivamogga, Central Government Health Scheme, Prataprao Jadhav, Kota Srinivas Poojary, Nalin Kumar Kateel, Mansukh Mandaviya, Karnataka health, central government pensioners, medical facilities. KSRTC Chatpat News

Shivamogga short news  ನಾಪತ್ತೆಯಾಗಿದ್ದ ಕೃಷಿಕನ ಶವ ಪತ್ತೆ Shivamogga short news  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಹೊನ್ನೇತಾಳು ಗ್ರಾಮದ ಚಂಗಾರು ನಿವಾಸಿ, 59 ವರ್ಷದ ರಮೇಶ್‌ ಎಂಬ ಕೃಷಿಕ ಮೂರು ದಿನಗಳಿಂದ ನಾಪತ್ತೆಯಾಗಿದ್ದರು. ಜುಲೈ 26 ರಂದು ಕೃಷಿ ಕೆಲಸಕ್ಕೆಂದು ತೋಟಕ್ಕೆ ತೆರಳಿದ್ದ ಇವರು ಮರಳಿ ಬಂದಿರಲಿಲ್ಲ. ಗ್ರಾಮಸ್ಥರು, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದ ಸಿಬ್ಬಂದಿ ಮಳೆಯ ನಡುವೆಯೂ ತೀವ್ರ ಶೋಧ ನಡೆಸಿದ್ದರು. ಮಂಗಳವಾರ ಬೆಳಿಗ್ಗೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ಕಲ್ಲುಗುಡ್ಡ ಸಮೀಪ ರಮೇಶ್‌ … Read more

July 30, 2025 ಇಂದಿನ ಅಡಿಕೆ ದರ/ ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆಯ ವಿವರ

Todays Arecanut Price in Karnataka APMC Market Rates Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

Karnataka Markets July 30, 2025 ಇಂದಿನ ಅಡಿಕೆ ದರ (ಜುಲೈ 30, 2025) ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿನ (APMC) ಅಡಿಕೆ ದರದ ಮಾಹಿತಿ ಇಲ್ಲಿದೆ.  ದಾವಣಗೆರೆ ರಾಶಿ: ಕನಿಷ್ಠ 56071, ಗರಿಷ್ಠ 56071 ಚನ್ನಗಿರಿ ರಾಶಿ: ಕನಿಷ್ಠ 48679, ಗರಿಷ್ಠ 57500 ಹೊನ್ನಾಳಿ ಇಡಿ: ಕನಿಷ್ಠ 23000, ಗರಿಷ್ಠ 26000 ಶಿವಮೊಗ್ಗ /Karnataka Markets July 30, 2025 ಬೆಟ್ಟೆ: ಕನಿಷ್ಠ 53774, ಗರಿಷ್ಠ 60919 ಸರಕು: ಕನಿಷ್ಠ 58859, ಗರಿಷ್ಠ 88410 ಗೊರಬಲು: … Read more

ಸಾಗರ ಕೋರ್ಟ್​ನಿಂದ ಇಬ್ಬರಿಗೆ 2 ವರ್ಷ ಶಿಕ್ಷೆ! ಈ ಥರ ವಿಚಾರದಲ್ಲಿಯು ಜೈಲು ಖಾಯಂ

Lokayukta ಪ್ರಕಾಶ್‌ ರಾವ್‌ ಮಂಚಾಲೆ, ಆಯುರ್ವೇದ ಸಸ್ಯಗಳು, ಪ್ರಕಾಶ್‌ ರಾವ್‌ ಮಂಚಾಲೆ, ತ್ಯಾಗರ್ತಿ, ಆಯುರ್ವೇದ ಸಸ್ಯಗಳು, ಸ್ವಾತಂತ್ರ್ಯೋತ್ಸವ, ಕೆಂಪುಕೋಟೆ, ಆಯುಷ್ ಇಲಾಖೆ, ಪ್ರಗತಿಪರ ಕೃಷಿಕ, Prakash Rao Manchalale, Thyagarathi, #PrakashRao #IndependenceDay  Sagara Land Case Sagar Tahsildar Transferred Rashmi H. J. Takes Charge, Couple Assaulted Three Arrested in sagara 09Vehicle Document Renewal akshara Habba Sagara sagara news

Sagara Land Case ಜಮೀನಿಗೆ ಬೆಂಕಿ (Arson) ಹಚ್ಚಿದ ಕೇಸ್​ವೊಂದರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕೋರ್ಟ್​ ಇಬ್ಬರಿಗೆ ಶಿಕ್ಷೆ ವಿಧಿಸಿದೆ. ಈ  ಪ್ರಕರಣದಲ್ಲಿ ಗಾಳಿಪುರ ಗ್ರಾಮದ ಕಲ್ಲಳ್ಳಿ ಹುಚ್ಚಪ್ಪ ಮತ್ತು ಮಧುಸೂದನ ಎಂಬುವವರಿಗೆ ಸಾಗರದ ಜೆಎಂಎಫ್‌ಸಿ (JMFC) ನ್ಯಾಯಾಲಯವು 2 ವರ್ಷ ಜೈಲು ಶಿಕ್ಷೆ ಮತ್ತು ತಲಾ ₹8,000 ದಂಡವನ್ನು ವಿಧಿಸಿದೆ. Sagara Land Case 2015ರ ಮಾರ್ಚ್ 1ರಂದು ಆರೋಪಿಗಳು ದೊಂಬೆ ಗ್ರಾಮದ ಎನ್.ಕೆ. ರಾಧಾಮೋಹನ್ ಅವರಿಗೆ ಸೇರಿದ ಜಮೀನಿಗೆ ಬೆಂಕಿ ಹಚ್ಚಿದ್ದರು ಎಂದು … Read more

ಶಿವಮೊಗ್ಗ ಸುದ್ದಿ – 38 ವರ್ಷದ ಯುವಕನ ಬರ್ಬರ ಹತ್ಯೆ

Shivamogga crime news , Shivamogga Murder: Brother Kill Over Property Dispute, ಶಿವಮೊಗ್ಗ ಕೊಲೆ, ತುಂಗಾ ನಗರ, brother kills brother,#ShivamoggaCrime #MurderMystery #PropertyDispute  Shimoga crime 

Shimoga crime  ಶಿವಮೊಗ್ಗದಲ್ಲಿ ಭೀಕರ ಕೊಲೆ 38 ವರ್ಷದ ಯುವಕನ ಬರ್ಬರ ಹತ್ಯೆ Shimoga crime  ಶಿವಮೊಗ್ಗ ನಗರದಲ್ಲಿ ತಡರಾತ್ರಿ ನಡೆದ ಘಟನೆಯಲ್ಲಿ 38 ವರ್ಷದ ಮಣಿಕಂಠ ಎಂಬ ಯುವಕನನ್ನು ಭೀಕರವಾಗಿ ಕೊಲೆ (Brutal Murder) ಮಾಡಲಾಗಿದೆ. ನಗರದ ಮೇಲಿನ ತುಂಗಾನಗರದಲ್ಲಿ ಈ ಘಟನೆ ನಡೆದಿದ್ದು, ಮಣಿಕಂಠನ ತಲೆಯ ಮೇಲೆ ದೊಡ್ಡ ಕಲ್ಲನ್ನು ಎತ್ತಿಹಾಕಿ ಹತ್ಯೆ ಮಾಡಲಾಗಿದೆ. ಮೃತ ಮಣಿಕಂಠ 38 ಗಾರೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದರು. ತಡರಾತ್ರಿ ಈ ಘಟನೆ … Read more

ವಿಪರೀತ ಮಳೆ, ಮನೆಯ ಮೇಲೆ ಬಿದ್ದ ಮರ

Tree Collapse ಮನೆ ಮೇಲೆ ಬಿದ್ದ ಮರ

Tree Collapse : ವಿಪರೀತ ಮಳೆ, ಮನೆಯ ಮೇಲೆ ಬಿದ್ದ ಮರ ಸೊರಬ: ಕಳೆದ ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕ್ಯಾಸನೂರು ಗ್ರಾಮದ ವಾಸಪ್ಪ ಎಂಬುವವರ ಮನೆಯ ಮೇಲೆ ಬೃಹತ್ ಮರವೊಂದು ಬಿದ್ದಿದೆ. ಪರಿಣಾಮವಾಗಿ ಮನೆಗೆ ಭಾಗಶಃ ಹಾನಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮನೆ ಮತ್ತು ಕಾರು ನಿಲ್ಲಿಸುವ ಸ್ಥಳದ ಮಧ್ಯಭಾಗದಲ್ಲಿ ಮರ ಬಿದ್ದಿದ್ದರಿಂದ ಕಾರಿಗೆ ಯಾವುದೇ ಹಾನಿಯಾಗಿಲ್ಲ. ಘಟನೆ ಸಂಭವಿಸುವಾಗ ವಿದ್ಯುತ್ ಸಂಪರ್ಕವೂ ಇರಲಿಲ್ಲವಾದ್ದರಿಂದ ದೊಡ್ಡ ಅನಾಹುತ ತಪ್ಪಿದ್ದು, ಮನೆಯವರು ನಿಟ್ಟುಸಿರು … Read more

ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ಮಾಲತಿ ನದಿ :  ಶೃಂಗೇರಿ ರಸ್ತೆ ಸಂಚಾರಕ್ಕೆ ಪರ್ಯಾಯ ಮಾರ್ಗ 

heavy rain today ಮಳೆಯಿಂದಾಗಿ ತುಂಬಿಕೊಂಡಿರುವ ರಸ್ತೆ

heavy rain today ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿರುವ ಮಾಲತಿ ನದಿ :  ಶೃಂಗೇರಿ ರಸ್ತೆ ಸಂಚಾರಕ್ಕೆ ಪರ್ಯಾಯ ಮಾರ್ಗ  ತೀರ್ಥಹಳ್ಳಿ: ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತುಂಗಾ ನದಿಯ ಉಪನದಿಯಾದ ಮಾಲತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಪರಿಣಾಮವಾಗಿ, ತೀರ್ಥಹಳ್ಳಿಯ ಆಗುಂಬೆ ಸಮೀಪದ ಹೊನ್ನೆತಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಬಳ ರಸ್ತೆಯ ಮೇಲೆ ಸುಮಾರು ನಾಲ್ಕರಿಂದ ಐದು ಅಡಿ ಎತ್ತರದಲ್ಲಿ ನದಿ ನೀರು ಹರಿಯುತ್ತಿದ್ದು, ನಾಬಳ ರಸ್ತೆ ಸಂಪೂರ್ಣ … Read more

Protest against forest minister :  ಜುಲೈ 28 ರಂದು ಅರಣ್ಯ ಸಚಿವರ ವಿರುದ್ದ ಜಾನುವಾರುಗಳ ಸಹಿತ ರೈತರ ಬೃಹತ್ ಪ್ರತಿಭಟನೆ / ಕಾರಣವೇನು

Protest against forest minister

Protest against forest minister :  ಅರಣ್ಯ ಸಚಿವರ ವಿರುದ್ದ ಜಾನುವಾರುಗಳ ಸಹಿತ ರೈತರ ಬೃಹತ್ ಪ್ರತಿಭಟನೆ / ಕಾರಣವೇನು Protest  against forest minister ಸಾಗರ: ಜಾನುವಾರುಗಳನ್ನು ಅರಣ್ಯ ಪ್ರದೇಶದಲ್ಲಿ ಮೇಯಿಸುವುದನ್ನು ನಿಷೇಧಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಆದೇಶವನ್ನು ವಿರೋಧಿಸಿ ಜುಲೈ 28ರಂದು ಸಾಗರದಲ್ಲಿ ರೈತ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯು ಜಾನುವಾರುಗಳ ಸಹಿತ ನಡೆಯಲಿದ್ದು, ಸಚಿವರ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಲಾಗುವುದು ಎಂದು ರೈತ ಸಂಘದ ಜಿಲ್ಲಾ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು