ಡಿವೈಎಸ್‌ಪಿ GT ನಾಯಕ್​ ವರ್ಗಾವಣೆ, ಡಾ. ಬೆನಕ ಪ್ರಸಾದ್ ನೂತನ ASP! ಇವರ ವಿಶೇಷ ಗೊತ್ತಾ!?

Dr Benaka Prasad IPS is New ASP for Sagara Gopalakrishna Naik Transferred

Dr Benaka Prasad ಸಾಗರ, ಆಗಸ್ಟ್ 7,  malenadu today news  : ಶಿವಮೊಗ್ಗ ಜಿಲ್ಲೆ ಸಾಗರ ಉಪವಿಭಾಗದಲ್ಲಿ ಕಳೆದ 2 ವರ್ಷಗಳಿಂದ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್ ರವರು ಕಾರ್ಯ ನಿರ್ವಹಿಸುತ್ತಿದ್ದರು. ದಕ್ಷ ಅಧಿಕಾರಿಯಾಗಿ ಸಾಕಷ್ಟು ಸುಧಾರಣೆ ತಂದ ಇವರ ಬಗ್ಗೆ ಸಾಗರದಲ್ಲಿ ವಿಶೇಷ ಹೆಸರು ಮೂಡಿತ್ತು. ಕ್ರೈ ತನಿಖೆಯಲ್ಲಿ ತಮ್ಮದೆ ಆದ ವಿಶೇಷತೆಗಳನ್ನು ಮೂಡಿಸಿದ್ದ ಜಿಟಿ ನಾಯಕ್​ರನ್ನು ವರ್ಗಾವಣೆ ಮಾಡಲಾಗಿದೆ. ಇದೀಗ ಅವರ ಸ್ಥಳಕ್ಕೆ  ಐಪಿಎಸ್ ಅಧಿಕಾರಿ ಡಾ. ಬೆನಕ ಪ್ರಸಾದ್ ಅವರನ್ನು ವರ್ಗಾವಣೆ ಮಾಡಲಾಗಿದೆ. … Read more

ತುಂಗಾ ಸೇತುವೆ ಬಳಿ ಲಿಂಕ್​ ಕಳಚಿಕೊಂಡ ತಾಳಗುಪ್ಪ-ಮೈಸೂರು ರೈಲಿನ ಬೋಗಿಗಳು! ಏನಾಯ್ತು

Thalaguppa

Thalaguppa ಶಿವಮೊಗ್ಗ, malenadu today news : ತಾಳಗುಪ್ಪ ಟು ಮೈಸೂರು ಟ್ರೈನ್​ವೊಂದರ ಬೋಗಿಗಳ ನಡುವಿನ ಲಿಂಕ್​ ಕಟ್ಟಾಗಿ, ಟ್ರೈನ್​ನ ಬೋಗಿಗಳು ಬೇರ್ಪಟ್ಟ ಘಟನೆ ಶಿವಮೊಗ್ಗದ ಹೊಳೆ ಬಸ್​ ಸ್ಟಾಪ್​ ಬಳಿಯಲ್ಲಿ ಸಂಭವಿಸಿದೆ.  ಘಟನೆಯಲ್ಲಿ ರೈಲಿನ ಒಂದಷ್ಟು ಬೋಗಿಗಳು ಸೇತುವೆ ಮೇಲೆ ನಿಂತಿದ್ದವು. ಇನ್ನೊಂದಿಷ್ಟು ಬೋಗಿಗಳು ಮಲ್ಲೇಶ್ವರ ರೈಲ್ವೆ ಕ್ರಾಸಿಂಗ್​ನಲ್ಲಿ ನಿಂತಿದ್ದವು. ಈ ಘಟನೆಯಿಂದಾಗಿ ಸ್ಥಳಿಯರು ಸೇರಿದಂತೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು.  ಸಾಮಾನ್ಯವಾಗಿ ರೈಲು, ಸೇತುವೆಗಳ ಸಮೀಪ ಹಾಗೂ ಸೇತುವೆಗಳ ಮೇಲೆ ನಿಧಾನವಾಗಿ ಸಂಚರಿಸುತ್ತವೆ. ಈ ಹಿನ್ನೆಲೆಯಲ್ಲಿ … Read more

ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದಿಢೀರ್​ ವಿಸಿಟ್ ಕೊಟ್ಟ ಜಡ್ಜ್​!

Malenadu Today

 Judge  ಹೊಸನಗರ/ ಶಿವಮೊಗ್ಗ malenadutoday news : ಇಲ್ಲಿನ ರಿಪ್ಪನ್​ ಪೇಟೆ ಪೊಲೀಸ್ ಠಾಣೆಯ ಪೊಲೀಸರು ಎಂದಿನಂತೆ ಡ್ಯೂಟಿಗೆ ಸಿದ್ಧರಾಗುತ್ತಿದ್ದರು. ಈ ನಡುವೆ ಇದ್ದಕ್ಕಿದ್ದಂತೆ ಅವರ ಸ್ಟೇಷನ್​ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದರು. ಅವರನ್ನು ನೋಡುತ್ತಲೇ ಸ್ಟೇಷನ್​ ಸೆಂಟ್ರಿ, ತಮ್ಮ ಬಂದೂಕಿನ ಜೊತೆಗೆ ಶಿಸ್ತಿನ ಸೆಲ್ಯೂಟ್ ನೀಡಿದರು. ಠಾಣೆಗೆ ಬಂದ ಅತಿಥಿ, ಗೌರವ ವಂದನೆ ಸ್ವೀಕರಿಸಿ ನೇರವಾಗಿ ಸ್ಟೇಷನ್ ಹೌಸ್ ಅಧಿಕಾರಿಯ ಚೆಂಬರ್​ಗೆ ತೆರಳಿ, ಅಲ್ಲಿನ ಸ್ಥಿತಿಗತಿಗಳನ್ನು ಪ್ರಶ್ನಿಸಿ ಮಾಹಿತಿ ಪಡೆದರು.  ಅಂದಹಾಗೆ, ಹೀಗೆ ರಿಪ್ಪನ್​ ಪೇಟೆ ಪೊಲೀಸ್ … Read more

ಹೊನ್ನಾವರದಲ್ಲಿ, ಶಿವಮೊಗ್ಗದ ನಾಲ್ವರು ಅರೆಸ್ಟ್! ಕಾರಣ ಇದೆ

Shivamogga finance harassment Road accident

Honnavar ಹೊನ್ನಾವರ/ ಶಿವಮೊಗ್ಗ : malenadutoday news ತಾಲೂಕಿನಲ್ಲಿ ನಡೆದ ಕಬ್ಬಿಣದ ಸೆಂಟ್ರಿಂಗ್ (iron centering) ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಿವಮೊಗ್ಗದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನವರಾದ ತನ್ವೀರ್,  ಇಸಾಕ್, ಷಹಾದ್, ಮನ್ಸೂರ್, ಕಲೀಮುಲ್ಲಾ, ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಕಳವು ಮಾಡಿದ ₹2 ಲಕ್ಷ ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಹಾಗೂ ಕಳ್ಳತನಕ್ಕೆ ಬಳಸಿದ್ದ ₹5 ಲಕ್ಷ ಮೌಲ್ಯದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ  ಕಳೆದ … Read more

 ಬೈಕ್ ಅಪಘಾತ ಪ್ರಕರಣ : ಸಾಗರ ಕೋರ್ಟ್​ನಿಂದ ಮಹತ್ವದ ತೀರ್ಪು 

 Jail ಸಾಗರ, ಶಿವಮೊಗ್ಗ, malenadutoday.com :  ಸಾಗರದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪಘಾತವೆಸಗಿದ ವ್ಯಕ್ತಿಗೆ ಸಾಗರದ ಜೆಎಂಎಫ್​ಸಿ ಕೋರ್ಟ್​ ಶಿಕ್ಷೆ ವಿಧಿಸಿದೆ. ಈ ಪ್ರಕರಣದ ವಿವರ ಹೀಗಿದೆ. 2018ರ ಜನವರಿ 14 ರಂದು ನಡೆದಿದ್ದ ಅಪಘಾತ ಪ್ರಕರಣದಲ್ಲಿ  ಬೈಕ್ ಸವಾರನ ಸಾವಿಗೆ ಕಾರಣನಾದ ಕಾರು ಚಾಲಕನಿಗೆ, ಇಲ್ಲಿನ  ಜೆಎಂಎಫ್‌ಸಿ ನ್ಯಾಯಾಲಯವು ಒಂದುವರೆ ವರ್ಷಗಳ ಜೈಲು ಶಿಕ್ಷೆ ಮತ್ತು ₹9,000 ದಂಡ ವಿಧಿಸಿದೆ.  Jail  ಅಂದು ನಡೆದಿದ್ದು ಏನು? ನಂಜನಗೂಡು ತಾಲ್ಲೂಕಿನ ಸಿಂದುವಳ್ಳಿ ಗ್ರಾಮದ ಗಿರೀಶ್ ಅವರು … Read more

ಶಿವಮೊಗ್ಗಕ್ಕೆ ಬಂದ ಹೊಸ ಪೊಲೀಸ್ ಅಧಿಕಾರಿ! ಇನ್ನಷ್ಟು ಇಂಟರ್​ಸ್ಟಿಂಗ್ ಸುದ್ದಿ!

new officer to shivamogga police

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆ ಡಿಜಿಟಲ್ ಮೀಡಿಯಾದ ಚಟ್​ಪಟ್ ನ್ಯೂಸ್ ಹೀಗಿದೆ.  officer /ಹೊಸ ಎಎಸ್​ಪಿ ಅಧಿಕಾರ ಸ್ವೀಕಾರ ಶಿವಮೊಗ್ಗ :  ವರ್ಗಾವಣೆಗೊಂಡಿದ್ದ ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಅನಿಲ್​ ಕುಮಾರ್ ಭೂಮರೆಡ್ಡಿಯವರ ಸ್ಥಳಕ್ಕೆ ಇದೀಗ ಎಸ್. ರಮೇಶ್ ಕುಮಾರ್ ಆಗಮಿಸಿದ್ದಾರೆ. ಈ ಸಂಬಂಧ ಇವತ್ತು ಅಧಿಕಾರ ಸ್ವೀಕರಿಸಿದ ಅವರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು -2 ರವರಿಂದ ಶಿವಮೊಗ್ಗ ಜಿಲ್ಲೆ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡಿದ್ದಾರೆ.  ಆನವಟ್ಟಿಯಲ್ಲಿ ಪೊಲೀಸ್ ಸಭೆ  ಇತ್ತ ಗೌರಿ … Read more

ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯ್ತು ಯುವಕನ ಮೃತದೇಹ ! ನಡೆದಿದ್ದೆನು?

Lokayukta ಪ್ರಕಾಶ್‌ ರಾವ್‌ ಮಂಚಾಲೆ, ಆಯುರ್ವೇದ ಸಸ್ಯಗಳು, ಪ್ರಕಾಶ್‌ ರಾವ್‌ ಮಂಚಾಲೆ, ತ್ಯಾಗರ್ತಿ, ಆಯುರ್ವೇದ ಸಸ್ಯಗಳು, ಸ್ವಾತಂತ್ರ್ಯೋತ್ಸವ, ಕೆಂಪುಕೋಟೆ, ಆಯುಷ್ ಇಲಾಖೆ, ಪ್ರಗತಿಪರ ಕೃಷಿಕ, Prakash Rao Manchalale, Thyagarathi, #PrakashRao #IndependenceDay  Sagara Land Case Sagar Tahsildar Transferred Rashmi H. J. Takes Charge, Couple Assaulted Three Arrested in sagara 09Vehicle Document Renewal akshara Habba Sagara sagara news

sagar taluk / ಸಾಗರ, ಶಿವಮೊಗ್ಗ: (malenadutoday) ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ಇದರ ಬೆನ್ನಲ್ಲೆ  ಸಾಗರ ತಾಲ್ಲೂಕಿನ ಕಾನಲೆ ಬೋರ್ಡ್ ಬಳಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ಕಾಗೋಡು ಗ್ರಾಮದ 30 ವರ್ಷ ವಯಸ್ಸಿನ ವೆಂಕಟೇಶ್ ಎಂದು ಗುರುತಿಸಲಾಗಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ.  ಮೇಲ್ನೋಟಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, … Read more

ನಾಗೋಡಿ ಬಳಿ ಬಸ್-ಟಿಪ್ಪರ್ ನಡುವೆ ಡಿಕ್ಕಿ 

Nagodi Bus Tipper Collision

Nagodi Bus Tipper Collision ನಾಗೋಡಿ ಬಳಿ ಬಸ್-ಟಿಪ್ಪರ್ ಡಿಕ್ಕಿ  ತೀರ್ಥಹಳ್ಳಿ ಹೆದ್ದಾರಿಯಲ್ಲಿ ಸಂಭವಿಸಿದ ಬಸ್​ ಅಪಘಾತದ ಘಟನೆ ಬೆನ್ನಲ್ಲೆ ಮತ್ತೊಂದು ಖಾಸಗಿ ಬಸ್ ಅಪಘಾತವಾಗಿದೆ. ಈ ಘಟನೆ ಹೊಸನಗರ ತಾಲ್ಲೂಕಿನಲ್ಲಿ ಸಂಭವಿಸಿದೆ.  ಹೊಸನಗರ (Hosanagara) ತಾಲ್ಲೂಕಿನ ನಿಟ್ಟೂರು-ನಾಗೋಡಿ ಮಾರ್ಗದಲ್ಲಿ ಖಾಸಗಿ ಬಸ್ ಅಪಘಾತಕ್ಕೀಡಾಗಿದೆ.  ಹೊಸನಗರದಲ್ಲಿ ನಡೆದಿದ್ದೇನು?Nagodi Bus Tipper Collision ಖಾಸಗಿ ಬಸ್ ಮತ್ತು ಟಿಪ್ಪರ್ (tipper)ನಡುವೆ ಡಿಕ್ಕಿಯಾಗಿರುವ ಘಟನೆ ಇಲ್ಲಿನ ಶಾಲೆಯೊಂದರ  ಬಳಿ ನಡೆದಿದೆ. ಸಾಗರದಿಂದ ಕುಂದಾಪುರದ ಕಡೆಗೆ ಹೊರಟಿದ್ದ ಬಸ್ ಮತ್ತು ನಿಟ್ಟೂರಿನ … Read more

ಇಂದಿನ ಜಾತಕ 2 ಆಗಸ್ಟ್ 2025: ಶುಭ ದಿನ

ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada ದಿನಭವಿಷ್ಯ 31 ಜನವರಿ 2026: ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗ ವಿವರ SEO Title (English): Daily Horoscope 31 January 2026: Panchanga and Rasiphalalu in Kannada Panchanga January 30 2026 Financial Gains and Property Luck

2 august 2025  ಇಂದಿನ ಜಾತಕ 2 ಆಗಸ್ಟ್ 2025: ಶುಭ ದಿನ, ಧನ ಲಾಭ ಮೇಷ ರಾಶಿ (Aries) ಈ ದಿನ ನಿಮಗೆ ಹೆಸರು ಬರಲಿದೆ. ಖ್ಯಾತಿ ಹೆಚ್ಚಾಗಲಿದೆ. ಸ್ನೇಹಿತರಿಂದ ಸಹಾಯ ದೊರೆಯಲಿದೆ.  ಉದ್ಯೋಗವಿಲ್ಲದವರಿಗೆ ಒಳ್ಳೆಯ ಸುದ್ದಿ ಬರಲಿದೆ. ವ್ಯಾಪಾರದಲ್ಲಿ ಪ್ರಗತಿ, ಕೆಲಸದಲ್ಲಿ ಅನುಕೂಲಕರ ವಾತಾವರಣ ಇರಲಿದೆ.  ವೃಷಭ ರಾಶಿ (Taurus)2 august 2025 ಈ ದಿನ ನೀವು ದೃಢವಾಗಿರುತ್ತೀರಿ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ವಿವಾದ ಬಗೆಹರಿಯುತ್ತವೆ. ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ವ್ಯಾಪಾರ ಲಾಭದಾಯಕವಾಗಿರುತ್ತದೆ. ನಿಮ್ಮ … Read more

ಸೂಕ್ಷ್ಮ ಪ್ರದೇಶಗಳಲ್ಲಿ ಶಿವಮೊಗ್ಗ ಪೊಲೀಸ್ ರೂಟ್​ ಮಾರ್ಚ್​! ಕಾರಣ ಇದೆ

Special Task Force ಶಿವಮೊಗ್ಗ, ಜುಲೈ 31, ಮಲೆನಾಡು ಟುಡೆ ಸುದ್ದಿ: ಮುಂಬರುವ ಗಣೇಶ ಹಬ್ಬ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲೆಯ ಪೊಲೀಸರು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಕೋಮು ಗಲಾಟೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ವಿಶೇಷ ಕಾರ್ಯಪಡೆಯು ಕಾರ್ಯಾಚರಣೆ ನಡೆಸ್ತಿದೆ.  ಈ ತಂಡ ಶಿವಮೊಗ್ಗದ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾವಹಿಸಿದ್ದು, ಕೋಮು ದ್ವೇಷವನ್ನು ಹರಡುವವರ ಬಗ್ಗೆಯು ಗುಪ್ತ ಮಾಹಿತಿಗಳನ್ನು ಸಹ ಕಲೆ ಹಾಕುತ್ತಿದೆ. ವಿಶೇಷ ಕಾರ್ಯಪಡೆಯ ಕಣ್ಣಾವಲಿನ ಅಡಿಯಲ್ಲಿ ಈ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು