Wednesday, 20 Aug 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • NATIONAL NEWS
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಡಿಸಿಸಿ ಬ್ಯಾಂಕ್‌ ನ ಮೂರು ಹೊಸ ಶಾಖೆ ಆರಂಭ ಯಾವಾಗ ಗೊತ್ತಾ? | ಹಾಲು ಉತ್ಪಾದಕರಿಗೆ ZERO ಬ್ಯಾಲೆನ್ಸ್‌ ಅಕೌಂಟ್

131
Last updated: December 4, 2024 8:32 pm
131
Share
SHARE

 SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 4, 2024 ‌ಶಿವಮೊಗ್ಗ DCC ಬ್ಯಾಂಕ್‌ನಿಂದ 3 ಹೊಸ ಶಾಖೆಗಳನ್ನು ತೆರೆಯಲಾಗುತ್ತಿದ್ದು, ಈ ಶಾಖೆಗಳು ಡಿಸೆಂಬರ್‌ 6 ರಂದು ಸೊರಬ ತಾಲೂಕಿನ ಜಡೆಗ್ರಾಮಲ್ಲಿ 12 ರಂದು ಶಿಕಾರಿಪುರ ತಾಲೂಕಿನ ಸುಣ್ಣ ಕೊಪ್ಪದಲ್ಲಿ ಮತ್ತು 18 ರಂದು ಭದ್ರಾವತಿ ತಾಲೂಕಿನ ಕಲ್ಲಿಹಾಳ್‌ ನಲ್ಲಿ ಪ್ರಾರಂಭಿಸಲಾಗುತ್ತದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾದ ಆರ್‌ ಎಂ ಮಂಜುನಾಥ್‌ ಗೌಡ ತಿಳಿಸಿದರು.

ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಬಳಿ 22 ಶಾಖೆಗಳನ್ನು ಸ್ಥಾಪಿಸಲು ಅನುಮತಿ ಕೇಳಿದ್ದೆವು. ಆದರೆ ರಿಸರ್ವ್‌ ಬ್ಯಾಂಕ್‌ ಸದ್ಯ 3 ಶಾಖೆಗಳನ್ನು ಸ್ಥಾಪಿಸಲು ಅನುಮತಿ ನೀಡಿದೆ. ನವೆಂಬರ್‌ 20 ರ ಒಳಗೆ ಎಲ್ಲಾ ಶಾಖೆಗಳನ್ನು ಪ್ರಾರಂಭಿಸುತ್ತೇವೆ ಆ ಭಾಗದ ರೈತರು ಬ್ಯಾಂಕ್ ನೀಡುವ ಸೌಲಭ್ಯಗಳನ್ನು  ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.‌

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಡಿಸಿಸಿ ಬ್ಯಾಂಕ್‌ ಗೆ ನಬಾರ್ಡ್‌ ಅವಶ್ವಕತೆ ಇಲ್ಲ

ನಬಾರ್ಡ್‌ ಬಳಿ 5000 ಕೋಟಿ ಹಣ ಬಿಡುಗಡೆಗೆ ಬೇಡಿಕೆ ಇಡಲಾಗಿತ್ತು. ಆದರೆ ಇದುವರೆಗೆ 2000 ಕೋಟಿ ಮಾತ್ರ ಬಿಡುಗಡೆಯಾಗಿದೆ. ಅದರಲ್ಲಿ 1180 ಕೋಟಿ ಹಣ ನಮ್ಮ ಬ್ಯಾಂಕ್‌ ಗೆ ಬರಬೇಕಿತ್ತು ಆದರೆ ನಮ್ಮ ಬ್ಯಾಂಕ್‌ ಗೆ 135 ಕೋಟಿ ಮಾತ್ರ ಬಿಡುಗಡೆ ಮಾಡಲಾಗಿದೆ. ಈ ಪೈಕಿ 35 ಕೋಟಿ ಮಾತ್ರ ಇದುವರೆಗು ಬಂದಿದೆ ಎಂದರು. ಇದರಿಂದಾಗಿ ನಮ್ಮ ಬ್ಯಾಂಕ್‌ ಗೆ ತುಂಬಾ ಹೊರೆ ಬೀಳಲಿದೆ. ರಾಜ್ಯ ಸರ್ಕಾರ ಕಳೆದ ವರ್ಷ ಕೊಡಬೇಕಿದ್ದ 23 ಕೋಟಿ ಹಣ ಇನ್ನೂ ಬಿಡುಗಡೆ ಮಾಡಲಿಲ್ಲ ಹಾಗೆಯೇ ಕೇಂದ್ರದಿಂದಲೂ ಸಹ 4 ವರ್ಷದಿಂದ 61 ಕೋಟಿ ಹಣ ಬರಬೇಕಿದೆ ಎಂದರು.

ಸರ್ಕಾರ ಪ್ರಾಥಮಿಕ ಮತ್ತು ಡಿಸಿಸಿ ಬ್ಯಾಂಕ್ ಗೆ ಬರಬೇಕಾದ ಹಣವನ್ನು ಈ ರೀತಿಯಲ್ಲಿ ತಡೆಯಬಾರದು ಎಂದ ಅವರು, ಹವಮಾನ ಆಧಾರಿತ ಬೆಳೆ ವಿಮೆಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ 23 ಕೋಟಿ  ಪ್ರೀಮಿಯಂ ಕಟ್ಟಲಾಗಿದೆ. ಶುಂಠಿ ಮತ್ತು ಕಾಳುಮೆಣಸಿಗೆ 45.19 ಕೋಟಿ ಬೆಳೆ ವಿಮೆ ಬಂದಿದೆ‌. ಸರ್ಕಾರ ಆಯ್ಕೆ ಮಾಡಿದ ಇನ್ಸುರೆನ್ಸ್ ಕಂಪನಿ ಪ್ರೀಮಿಯಂ ಕಟ್ಟಿಸಿಕೊಂಡಿದೆ. ವಿಮಾ ಕಚೇರಿ ಸ್ಥಳೀಯವಾಗಿ ಇಲ್ಲ. ಡಿಸಿ, ಕೃಷಿ ಇಲಾಖೆಗೆ ಗೊತ್ತಿಲ್ಲ ಎನ್ನುತ್ತಾರೆ ಎಂದರು.  ಸ್ಥಳೀಯವಾಗಿ ಕಂಪನಿಯ ಕಚೇರಿಯನ್ನ ತೆರೆಯಬೇಕು ಎಂದ ಮಂಜುನಾಥ್‌ ಗೌಡರು ರೈನ್ ಗೇಜ್ ಗಳ ಮೂಲಕ ಅಳತೆ ಮಾಡಿ ಬೆಳೆ ವಿಮೆ ಮಾಡಲಾಗುತ್ತಿದೆ. ಎಷ್ಟೋ ಕಡೆ ರೈನ್ ಗೇಜ್ ಗಳೆ ಇಲ್ಲ. ಮುಂದಿನ ವರ್ಷ ರೈನ್ ಗೇಜ್ ಸರಿಯಾದ ವರ್ಕ್ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆಯಬೇಕಿದೆ ಎಂದರು. 

ಇದೇ ಹಾಲು ಉತ್ಪಾದಕರ ಬಗ್ಗೆ ಮಾತನಾಡಿದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರು ಹಾಲು ಉತ್ಪಾದಕರಿಗೆ ಜಿರೋ ಬ್ಯಾಲೆನ್ಸ್ ನಲ್ಲಿ ಬ್ಯಾಂಕ್ ಅಕೌಂಟ್ ಒಪನ್ ಮಾಡಿ ಎಟಿಎಮ್ ಕಾರ್ಡ್ ವಿತರಿಸಲಾಗುವುದು. ನಾವು ಮನೆ ಬಾಗಿಲಿಗೆ ಸೇವೆ ನೀಡಲು ಸಿದ್ದರಿದ್ದೇವೆ ಅದನ್ನುಸದುಪಯೋಗ ಪಡಿಸಿಕೊಳ್ಳಿ ಎಂದರು.

SUMMARY |  Shimoga district government central bank is opening three new branches.

 

KEYWORDS |  Shimoga district government central bank,opening three new branches, dcc bank ,

m srikanth
Share This Article
Facebook Whatsapp Whatsapp Telegram Threads Copy Link
Previous Article ಚಾರ್ಜ್‌ಶೀಟ್‌ನಲ್ಲಿ ಹೆಸರು ತೆಗೆಯಲು 1 ಲಕ್ಷ ಕೇಳಿದ ASI ಗೆ ಶಾಕ್ | ನೇತ್ರಾವತಿಯಲ್ಲಿ RSS ಕಾರ್ಯಕರ್ತ ಸಾವು| ರೈತನನ್ನ ಸಾಯಿಸಿದ ಹೆಜ್ಜೇನು
Next Article ವಾರ್ನರ್‌ ಟೀಸರ್‌ ಬಳಿಕ ಟೆಂಪಲ್‌ ರನ್‌ ಆರಂಭಿಸಿದ ಉಪೇಂದ್ರ
Leave a Comment

Leave a Reply Cancel reply

Your email address will not be published. Required fields are marked *

You Might Also Like

Malnad suddi Shimoga malenadu shivamogga e paper news today e paper today
SHIVAMOGGA NEWS TODAYDISTRICTSTATE NEWS

ಸಕ್ರೆಬೈಲು ಬಿಡಾರಕ್ಕೆ ಮತ್ತೊಂದು ಆನೆ / ಶಿವಮೊಗ್ಗಕ್ಕೆ ಪೊಲೀಸ್​ ಕಟ್ಟೆಚ್ಚರ/ ಪ್ರಜ್ವಲ್​ ವಿರುದ್ದ ಇರುವ 3 ಕೇಸ್​ಗಳು ಯಾವುವು. ಸುದ್ದಿಗಾಗಿ ಓದಿ ಇ-ಪೇಪರ್​

By Prathapa thirthahalli
Game Changer Shivamoggasigandur bridge
SHIVAMOGGA NEWS TODAY

sigandur bridge : ಸಿಗಂದೂರು ಸೇತುವೆಯ ಕೊನೆ ಹಂತದ  ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ ಸಂಸದ ಬಿವೈ ಆರ್​ | ಹೇಳಿದ್ದೇನು

By Prathapa thirthahalli
SHIVAMOGGA NEWS TODAY

ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಉದ್ಯೋಗವಕಾಶ | ಯಾರೆಲ್ಲಾ ಅರ್ಜಿ ಸಲ್ಲಿಸಬಹುದು

By 131

ಮುನಿರತ್ನರ ವಿರುದ್ಧ ಮುನಿದ ಜಿಲ್ಲಾ ಒಕ್ಕಲಿಗರ ಯುವ ವೇದಿಕೆ | ಜಿಲ್ಲಾಧಿಕಾರಿ ಕಚೇರಿ ಎದುರು ಪ್ರೊಟೆಸ್ಟ್‌

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up