ಹಲವರಿಗೆ ಧೈರ್ಯ ತುಂಬಿದ ಮನೋವೈದ್ಯೆ ಪ್ರಜ್ಞಾ ಎದೆಗುಂದಿ ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ?

Dr. Pragya Palegar Ended Her Life in Dharwad

ಶಿವಮೊಗ್ಗ :  ದಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ವೈದ್ಯ ವಿದ್ಯಾರ್ಥಿನಿ ಡಾಕ್ಟರ್ ಪ್ರಜ್ಞಾ ಪಾಳೆಗಾರ್ (24)  ಆತ್ಮಹತ್ಯೆ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ. ಸೈಕಿಯಾಟ್ರಿಕ್ ಪಿಜಿ ವಿದ್ಯಾರ್ಥಾನಿಯಾಗಿದ್ದ ಪ್ರಜ್ಞಾ ಸಾವಿನ ಮನೆ ಕದತಟ್ಟಿದ ಅದೆಷ್ಟೋ ಮಂದಿಗೆ ಧೈರ್ಯ ತುಂಬಿ, ಹೊಸ ಬದುಕಿನ ದಾರಿ ತೋರಿಸಿದ್ದರು. ಇಂತಹ ಧೈರ್ಯವಂತೆ ಎದೆಗುಂದಿದ್ದಾರೂ ಎಲ್ಲಿ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಪೋಷಕರನ್ನು ಕಂಗಾಲು ಮಾಡಿದೆ.  ಸಿಎಂ ಸಿದ್ದರಾಮಯ್ಯ ಬೆಸ್ಟ್ ಸಿಎಂ POST ನಲ್ಲಿ ಅವಹೇಳನ! ಶಿವಮೊಗ್ಗದಲ್ಲಿ ದಾಖಲಾಯ್ತು ಮತ್ತೊಂದು … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು