ಇಂಟರ್​ಸ್ಟಿಂಗ್ ಆಗಿದೆ ಸ್ಪೀಕರ್ ಯು.ಟಿ ಖಾದರ್ ಹೇಳಿದ ಯೋಗಾಸನದ ಲೈಫ್​ ಸ್ಟೋರಿ

KARNATAKA NEWS/ ONLINE / Malenadu today/ Oct 22, 2023 SHIVAMOGGA NEWS ಶಿವಮೊಗ್ಗದಲ್ಲಿ ಆಯೋಜಿಸಿರುವ ದಸರಾ ಕಾರ್ಯಕ್ರಮದಲ್ಲಿ ಇಂದು ಸ್ಪೀಕರ್ ಯುಟಿ ಖಾದರ್ ಪಾಲ್ಗೊಂಡಿದ್ದರು. ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಯೋಗ ದಸರಾದಲ್ಲಿ ಸ್ಪೀಕರ್ ಯುಟಿ ಖಾದರ್ ಪಾಲ್ಗೊಂಡಿದ್ದರು. ಯೋಗ ದಸರಾಗೆ ಚಾಲನೆ ನೀಡಿ ಯೋಗದಲ್ಲಿ ಭಾಗಿಯಾದ ಅವರು ಯೋಗಪಟುಗಳೊಂದಿಗೆ ಸೇರಿ ತಾವು ಕೂಡ ಯೋಗ ಮಾಡಿದರು. ಎಲ್ಲಾ ಆಸನಗಳನ್ನು ಲೀಲಾಜಾಲವಾಗಿ ಮಾಡಿ ಗಮನ ಸೆಳೆದ ಯು.ಟಿ. ಖಾದರ್ ರವರು ಬಳಿಕ ಮಾತನಾಡ್ತಾ ಯೋಗದ ಜೊತೆಗೆ … Read more

ಶಿವಮೊಗ್ಗದಲ್ಲಿ ದಸರಾ ಕಳೆ | ಅಂಬಾರಿ ಹೊರಲು ಸಿದ್ದವಾದ ಗಜಪಡೆ | ಈ ಸಲ ಸಕ್ರೆಬೈಲ್ ಆನೆ ಬಿಡಾರ ದಿಂದ ಯಾರ್ಯಾರು ಬರ್ತಿದ್ದಾರೆ ಗೊತ್ತಾ

KARNATAKA NEWS/ ONLINE / Malenadu today/ Oct 12, 2023 SHIVAMOGGA NEWS ಶಿವಮೊಗ್ಗದಲ್ಲಿ ನಡೆಯುವ ದಸರಾ ಹಬ್ಬಕ್ಕೆ ಸಕ್ರೆಬೈಲ್ ಆನೆ ಬಿಡಾರ ದಿಂದ  ಆನೆಯನ್ನು ನೀಡಲು ಅರಣ್ಯ ಇಲಾಖೆ ಒಪ್ಪಿತ್ತು. ಆದರೆ ಯಾವ ಆನೆಗಳನ್ನು ಕಳುಹಿಸಿಕೊಡಲಾಗುತ್ತದೆ ಎಂಬುದು ಗೊಂದಲ ಮೂಡಿಸಿತ್ತು. ಈ ಬಗ್ಗೆ ಮಲೆನಾಡು ಟುಡೆ ನೀಡಿದ ವರದಿ ಇಲ್ಲಿದೆ ಅರಣ್ಯ ಇಲಾಖೆಯಿಂದ ಸಿಕ್ತು ಪರ್ಮಿಶನ್! ಆದರೆ ಶಿವಮೊಗ್ಗ ಜಂಬೂ ಸವಾರಿಗೆ ಬರಲು ಸಕ್ರೆಬೈಲ್​​ನಲ್ಲಿ ಆನೆಯದ್ದೆ ಸಮಸ್ಯೆ ! ಏನು ಗೊತ್ತಾ? ಸದ್ಯ ಈ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು