ಶಿವಮೊಗ್ಗ ದಸರಾ | ಕೊನೆಕ್ಷಣದಲ್ಲಿ ಅಂಬಾರಿ ಮೆರವಣಿಗೆಯಲ್ಲಿ ಮಹತ್ವದ ಬದಲಾವಣೆ |

KARNATAKA NEWS/ ONLINE / Malenadu today/ Oct 24, 2023 SHIVAMOGGA NEWS ಶಿವಮೊಗ್ಗ ದಸರಾದಲ್ಲಿ ಆನೆ ಅಂಬಾರಿ ಉತ್ಸವ ನಿಕ್ಕಿಯಾಗಿತ್ತು. ಆದರೆ ಕೊನೆಕ್ಷಣದಲ್ಲಿ ನಿರ್ಣಯ ಬದಲಾಗಿದೆ.  ನೇತ್ರಾವತಿ ಆನೆ ಮರಿ ಹಾಕಿರುವ ಹಿನ್ನೆಲೆಯಲ್ಲಿ ಅದನ್ನು ವಾಪಸ್ ಸಕ್ರೆಬೈಲ್ ಆನೆ ಬಿಡಾರಕ್ಕೆ ಕರೆದೊಯ್ಯಲಾಗುತ್ತಿದೆ.  ಈ ಸಂಬಂದ ಇವತ್ತು ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರು ವಿವಿಧ ಇಲಾಖೆ ಅಧಿಕಾರಿಗಳು ಸಭೆ ಸೇರಿ ಈ ನಿರ್ಣಯ ಕೈಗೊಂಡಿದ್ದಾರೆ. ನಾಡದೇವಿ ಚಾಮುಂಡೇಶ್ವರಿಯ ಮೂರ್ತಿಯನ್ನ … Read more

ಅಂಬಾರಿ ಉತ್ಸವಕ್ಕೆ ಬಂದು ಮರಿ ಹಾಕಿದ ಸಕ್ರೆಬೈಲ್​ ಆನೆ! ನಿನ್ನೆ ರಾತ್ರಿ ಏನೇನಾಯ್ತು!? ಡಾಕ್ಟರ್ ವಿನಯ್ ಹೇಳಿದ್ದೇನು?

KARNATAKA NEWS/ ONLINE / Malenadu today/ Oct 24, 2023 SHIVAMOGGA NEWS ವಿಜಯದಶಮಿ ಮುನ್ನಾದಿನ ಶಿವಮೊಗ್ಗಕ್ಕೆ ಬಂದಿದ್ದ ಸಕ್ರೆಬೈಲ್ ಆನೆ ಬಿಡಾರದ  ಮೂರು ಆನೆಗಳ ಪೈಕಿ ನೇತ್ರಾವತಿ ಮುದ್ದಾದ ಹೆಣ್ಣು ಮರಿಗೆ ಜನ್ಮ ನೀಡಿದೆ. ಮರಿ ಮುದ್ದಾಗಿದ್ದು ಆರೋಗ್ಯವಾಗಿದೆ.. ಈ ಬಗ್ಗೆ ವನ್ಯಜೀವಿ ವೈದ್ಯ ಡಾ.ವಿನಯ್ ಮಾಹಿತಿ ನೀಡಿದ್ದಾರೆ.  ಮರಿಹಾಕುತ್ತೆ ಎನ್ನುವ ಸುಳಿವು ಕೂಡ ನೀಡದ ನೇತ್ರಾವತಿ, ಮರಿಗೆ ಜನ್ಮ ಕೊಡುತ್ತಲೇ ಮತ್ತೆ ಎದ್ದು ನಿಂತಿದ್ದಾಳೆ. ಇದನ್ನ ಕಂಡು ವೈದ್ಯರು ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ. … Read more

BREAKING NEWS | ಶಿವಮೊಗ್ಗ ದಸರಾಗೆ ಬಂದು ಮರಿಹಾಕಿದ ನೇತ್ರಾವತಿ ಆನೆ!| ವಾಸವಿ ಶಾಲೆ ಆವರಣದಲ್ಲಿ ಹೆರಿಗೆ

KARNATAKA NEWS/ ONLINE / Malenadu today/ Oct 23, 2023 SHIVAMOGGA NEWS ನಾಳೆ ವಿಜಯದಶಮಿ! ಈ ನಡುವೆ ಅದ್ದೂರಿ ದಸರಾ ಆಚರಣೆಗೆ ಶಿವಮೊಗ್ಗಕ್ಕೆ ಸಕ್ರೆಬೈಲ್ ಆನೆ ಬಿಡಾರದ ಮೂರು ಆನೆಗಳು ಆಗಮಿಸಿದ್ದವು. ಅಂಬಾರಿ ಹೊರಲು ಆಗಮಿಸಿದ್ದ ಸಾಗರ್ ಜೊತೆಯಲ್ಲಿ ಹೇಮಾವತಿ ಮತ್ತು ನೇತ್ರಾವತಿ ಆನೆಗಳು ಶಿವಮೊಗ್ಗಕ್ಕೆ ಆಗಮಿಸಿ ಎಲ್ಲೆಡೆ ತಾಲೀಮು ನಡೆಸಿದ್ದವು. ಸೋಮವಾರವಷ್ಟೆ ಸಿಟಿ ರೌಂಡ್ಸ್ ಹಾಕಿದ್ದ ಆನೆಗಳ ಪೈಕಿ ಶುಭ ಸಮಯದಲ್ಲಿ ಶುಭ ಸುದ್ದಿಯೊಂದು ಹೊರಬಿದ್ದಿದೆ.  ಮಲೆನಾಡಿಗರಿಗೆ ಗುಡ್ ನ್ಯೂಸ್ | ಬೇಲಿ, … Read more

ಶಿವಮೊಗ್ಗದಲ್ಲಿ ದಸರಾ ಕಳೆ | ಅಂಬಾರಿ ಹೊರಲು ಸಿದ್ದವಾದ ಗಜಪಡೆ | ಈ ಸಲ ಸಕ್ರೆಬೈಲ್ ಆನೆ ಬಿಡಾರ ದಿಂದ ಯಾರ್ಯಾರು ಬರ್ತಿದ್ದಾರೆ ಗೊತ್ತಾ

KARNATAKA NEWS/ ONLINE / Malenadu today/ Oct 12, 2023 SHIVAMOGGA NEWS ಶಿವಮೊಗ್ಗದಲ್ಲಿ ನಡೆಯುವ ದಸರಾ ಹಬ್ಬಕ್ಕೆ ಸಕ್ರೆಬೈಲ್ ಆನೆ ಬಿಡಾರ ದಿಂದ  ಆನೆಯನ್ನು ನೀಡಲು ಅರಣ್ಯ ಇಲಾಖೆ ಒಪ್ಪಿತ್ತು. ಆದರೆ ಯಾವ ಆನೆಗಳನ್ನು ಕಳುಹಿಸಿಕೊಡಲಾಗುತ್ತದೆ ಎಂಬುದು ಗೊಂದಲ ಮೂಡಿಸಿತ್ತು. ಈ ಬಗ್ಗೆ ಮಲೆನಾಡು ಟುಡೆ ನೀಡಿದ ವರದಿ ಇಲ್ಲಿದೆ ಅರಣ್ಯ ಇಲಾಖೆಯಿಂದ ಸಿಕ್ತು ಪರ್ಮಿಶನ್! ಆದರೆ ಶಿವಮೊಗ್ಗ ಜಂಬೂ ಸವಾರಿಗೆ ಬರಲು ಸಕ್ರೆಬೈಲ್​​ನಲ್ಲಿ ಆನೆಯದ್ದೆ ಸಮಸ್ಯೆ ! ಏನು ಗೊತ್ತಾ? ಸದ್ಯ ಈ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು