ಹೆದ್ದಾರಿಯಲ್ಲಿ ಜಾಮ್ ಆದ ಸಿಮೆಂಟ್ ಲಾರಿ/ ಅದ್ವಾನಕ್ಕೆ ಕಾರಣವಾದ ಕೆಸರು

Cement Lorry Stuck in Mud Causes Traffic Jam on Anandapura Highway

Anandapura Highway 22 ಆನಂದಪುರಂ ಸಮೀಪದ ಯಡೇಹಳ್ಳಿಯ ಹೆದ್ದಾರಿಯಲ್ಲಿ ಸಿಮೆಂಟ್ ಲಾರಿ ಕೆಸರಲ್ಲಿ ಸಿಲುಕಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆನಂದಪುರ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರದ ಸಮೀಪದ ಯಡೇಹಳ್ಳಿಯ ಬಳಿಯಲ್ಲಿ ಹೆದ್ದಾರಿಯಲ್ಲಿ ಲಾರಿಯೊಂದು  ಕೆಸರಿನಲ್ಲಿ ಹೂತು ಹೋದ ಪರಿಣಾಮ ಕೆಲಹೊತ್ತು ಸಮಸ್ಯೆಯಾಗಿತ್ತು.  ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಮೆಂಟ್ ಸಾಗಿಸ್ತಿದ್ದ  ಲಾರಿ ಕೆಸರಲ್ಲಿ ಹೂತು ಹೋಗಿತ್ತು. ಹೀಗಾಗಿ ನಿನ್ನೆ ಸೋಮವಾರ ಈ ಭಾಗದಲ್ಲಿ ಕೆಲವು ಹೊತ್ತು ಟ್ರಾಫಿಕ್​ ಸಮಸ್ಯೆ ಉಂಟಾಗಿತ್ತು.   Anandapura Highway 22 ಈ ನಡುವೆ ಸ್ಥಳಕ್ಕೆ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು