ಕುಂದಾಪುರದಿಂದ ಶಿವಮೊಗ್ಗ, ಶಿವಮೊಗ್ಗದಿಂದ ದಾವಣಗೆರೆಗೆ ವರ್ಗಾವಣೆಗೆ ಮೆಗಾಪ್ಲಾನ್! ಸಸ್ಪೆಂಡ್ ಆದ KSRTC ನೌಕರ

Shivamogga finance harassment Road accident

KSRTC Employee Suspended ನಕಲಿ ದಾಖಲೆ ಸೃಷ್ಟಿ: ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅಮಾನತು KSRTC Employee Suspended ಬೆಂಗಳೂರು: ಕೆಎಸ್‌ಆರ್‌ಟಿಸಿಯಲ್ಲಿ (KSRTC) ನಕಲಿ ದಾಖಲೆಗಳನ್ನು (Fake Documents) ಸೃಷ್ಟಿಸಿ ಸಿಬ್ಬಂದಿ ವರ್ಗಾವಣೆ ಹಾಗೂ ವಜಾಗೊಂಡ ನೌಕರರ ಪುನರ್ ನೇಮಕಾತಿಗೆ ಪ್ರಯತ್ನಿಸಿದ್ದ ಡೇಟಾ ಎಂಟ್ರಿ ಆಪರೇಟರ್​ ಒಬ್ಬರ ವಿರುದ್ಧ ಕೆಎಸ್​ಆರ್​ಟಿಸಿ ಸಂಸ್ಥೆ ಕ್ರಮ ಕೈಗೊಂಡಿದ್ದು, ಅವರನ್ನು ಅಮಾನತು ಮಾಡಿದೆ.  ಲೆಕ್ಕಪತ್ರ ವಿಭಾಗದ ಕಿರಿಯ ಸಹಾಯಕ ಮತ್ತು ಡಾಟಾ ಎಂಟ್ರಿ ಆಪರೇಟರ್‌ ರಿಚರ್ಡ್‌ ಜೆ. ಅಮಾನತುಗೊಂಡವರು.  ಇವರು ಶಿವಮೊಗ್ಗ ಘಟಕದ ಸಿಬ್ಬಂದಿಯೊಬ್ಬರಿಗೆ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು