davangere city bandh / 25 ಕ್ಕೆ ಬಾಡಾ ಹೆದ್ದಾರಿ ಬಂದ್, 28 ಕ್ಕೆ ದಾವಣಗೆರೆ ನಗರ ಬಂದ್/ ಶಿವಮೊಗ್ಗದಲ್ಲಿ ರೇಣುಕಾಚಾರ್ಯ!

/Shivamogga: Bhadra right canal controversy erupts – Renukacharya calls for Davangere city bandh

ಶಿವಮೊಗ್ಗ: ಒಡೆದ ಭದ್ರಾ ನಾಲೆ, ವಿವಾದ ತಾರಕಕ್ಕೆ – ದಾವಣಗೆರೆ ನಗರ ಬಂದ್‌ಗೆ ರೇಣುಕಾಚಾರ್ಯ ಕರೆ  /Shivamogga: Bhadra right canal controversy erupts – Renukacharya calls for Davangere city bandh ಶಿವಮೊಗ್ಗ, ಜೂನ್ 24, 2025 (ಮಲೆನಾಡು ಟುಡೆ ಸುದ್ದಿ ಸಂಸ್ಥೆ): ಭದ್ರಾ ಬಲದಂಡೆ ಕಾಲುವೆ ಒಡೆದಿರುವ ವಿಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ನಿನ್ನೆದಿನ ದಾವಣಗೆರೆಯ ರೈತರು ಮಾಜಿ ಸಚಿವ ರೇಣುಕಾಚಾರ್ಯರ ನೇತೃತ್ವದಲ್ಲಿ ಭದ್ರಾ ಡ್ಯಾಮ್​ಗೆ ಮುತ್ತಿಗೆ ಹಾಕಿತ್ತು. ಅವರನ್ನು … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು