ಬಾಲಕಿ ರಾಖಿ ಕಟ್ಟಿದ್ದಕ್ಕೆ ಅತ್ತ ಬಾಲಕ! ಎಲ್ಲಾ ವಿದ್ಯಾರ್ಥಿಗಳ ರಾಖಿ ಬಿಚ್ಚಿಸಿದ್ದ ಶಿಕ್ಷಕರ ವಿರುದ್ಧ ಪೋಷಕರ ಆಕ್ರೋಶ

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು (Sagara Taluk) ನ ಇಂಗ್ಲೀಷ್ ಮೀಡಿಯಂ ಸ್ಕೂಲ್​ವೊಂದರಲ್ಲಿ ರಾಖಿ ಕಟ್ಟಿಕೊಂಡು ಬಂದ ಮಕ್ಕಳನ್ನು ಹೊರಗೆ ನಿಲ್ಲಿಸಿದ್ದು ಹಾಗೂ ರಾಖಿ ಬಿಚ್ಚಿಸಿ ಕಳುಹಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಈ ಸಂಬಂಧ ಪೋಷಕರು ಹಿಂದೂ ಪರ ಸಂಘಟನೆಗಳು ಹಾಗೂ ಶಾಲೆಯ ಶಿಕ್ಷಕರ ನಡುವೆ ವಾಗ್ವಾದ ನಡೆದು ಅಂತಿಮವಾಗಿ ಕ್ಷಮೆ ಕೋರುವುದರೊಂದಿಗೆ ಪ್ರಕರಣ ಇತ್ಯರ್ಥ ಕಂಡಿದೆ.  ಏನಾಯ್ತು? ಮಂಕಳಲೆಯಲ್ಲಿರುವ ಶಾಲೆಯಲ್ಲಿ ರಕ್ಷಾಬಂಧನ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು