ಸಾರ್ವಜನಿಕರಲ್ಲಿ ವಿನಂತಿ | ಶಿವಮೊಗ್ಗ | ಈ ಪ್ರದೇಶದಲ್ಲಿ ಎರಡು ದಿನ ನೀರು ಬರುವುದು ಅನುಮಾನ!? | ಎಲ್ಲೆಲ್ಲಿ? ಕಾರಣ?

KARNATAKA NEWS/ ONLINE / Malenadu today/ Oct 12, 2023 SHIVAMOGGA NEWS ಸಹಾಯಕ ಕಾರ್ಯಪಾಲಕ ಅಭಿಯಂತರವರ ಕಾರ್ಯಾಲಯ, ಪಾಲನೆ ಮತ್ತು ನಿರ್ವಹಣಾ ಉಪ ವಿಭಾಗ ಸರ್ವಜ್ಞ ವೃತ್ತ,  ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕುಡಿಯುವ ನೀರಿನ ಪೂರೈಕೆ ಸಂಬಂಧ ಪ್ರಕಟಣೆಯೊಂದನ್ನ ಹೊರಡಿಸಲಾಗಿದೆ.   ಶಿವಮೊಗ್ಗ ನಗರದ ಕೆ.ಆರ್.ವಾಟರ್‌ವರ್ಕ್ಸ್‌ಲ್ಲಿರುವ ಆರ್.ಎಂ.-07 ಕೊಳವೆ ಮಾರ್ಗಕ್ಕೆ 508 ಮಿಮೀ ವ್ಯಾಸದ ಎಂ.ಎಸ್ ಕೊಳವೆಮಾರ್ಗ ಅಳವಡಿಸಲಾಗಿದೆ. ಈ ಕೊಳವೆಮಾರ್ಗವು ದಿನಾಂಕ: 11- 10-2023 ರಂದು ಹಾನಿಯಾಗಿದೆ. ಹಾಗಾಗಿ, … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು