ಶಿವಮೊಗ್ಗ ದಸರಾ : ನಾಳೆ ಮ್ಯೂಸಿಕಲ್ ನೈಟ್, ಆಹಾರ ಮೇಳ, ಸೇರಿದಂತೆ ಹಲವು ಕಾರ್ಯಕ್ರಮ! ಪಾಲ್ಗೊಳ್ಳಲಿದ್ದಾರೆ ಶಿವರಾಜ್​ ಕುಮಾರ್​

Shivamogga Programs on September 28: Yoga, Gamaka, Gnyana Dasara, and Shivanna's Musical Night

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 27 2025 :  ಶಿವಮೊಗ್ಗ ನಗರದಲ್ಲಿ ದಸರಾ ಕಳೆಕಟ್ಟಿದ್ದು ನಾಳೆ ಅಂದರೆ ಸೆಪ್ಟೆಂಬರ್ 28 ರಂದು ಹಲವು ಕಾರ್ಯಕ್ರಮಗಳು ನಡೆಯಲಿದೆ. ದಿನವಿಡೀ ಹಲವಾರು ಮಹತ್ವದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಖ್ಯಾತ ಚಲನಚಿತ್ರ ನಟರು ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸೆಪ್ಟೆಂಬರ್ 28 ರಂದು ಬೆಳಿಗ್ಗೆ 5.30 ಕ್ಕೆ ಯೋಗ ದಸರಾ ಕಾರ್ಯಕ್ರಮವು ಕುವೆಂಪು ರಂಗಮಂದಿರದ ಆವರಣದಲ್ಲಿ ನಡೆಯಲಿದೆ. … Read more

ಶಿವಮೊಗ್ಗ ದಸರಾ 2025 : ನಾಳೆ ಶಿವಮೊಗ್ಗಕ್ಕೆ ಶಿವಣ್ಣ! ಏನೆಲ್ಲಾ ಕಾರ್ಯಕ್ರಮ!?

Dr. Shivarajkumar to Grace the Spectacular Musical Night at Shimoga Dasara on Sept 28!

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 :   ಶಿವಮೊಗ್ಗ ದಸರಾ ಅಂದುಕೊಂಡಂತೆ ಅದ್ದೂರಿಯಾಗಿ ನಡೆಯುತ್ತಿದ್ದು ವಿವಿಧ ಕಾರ್ಯಕ್ರಮಗಳು ವಿಶೇಷವಾಗಿ ಆಯೋಜನೆಗೊಳ್ಳುತ್ತಿದೆ. ಈ ನಡುವೆ ನಾಳೆ ಶಿವಮೊಗ್ಗ ದಸರಾದಲ್ಲಿ ಏನೆಲ್ಲಾ ಕಾರ್ಯಕ್ರಮಗಳಿವೆ ಎಂಬುದರ ವಿವರವನ್ನು ಗಮನಿಸುವುದಾದರೆ, ಆ ಬಗೆಗಿನ ಮಾಹಿತಿ ಇಲ್ಲಿದೆ.  ಸೆ.28 ರ ಕಾರ್ಯಕ್ರಮ  ಸಮಯ-ಬೆಳಿಗ್ಗೆ 5.30 ಕ್ಕೆ, ಕಾರ್ಯಕ್ರಮ-ಯೋಗ ದಸರಾ, ಸ್ಥಳ-ಕುವೆಂಪು ರಂಗಮAದಿರ ಆವರಣ, ಉದ್ಘಾಟನೆ-ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಸಮಯ-ಬೆಳಿಗ್ಗೆ 9 … Read more

ಸಚಿವರನ್ನ ಭೇಟಿಯಾಗಬೇಕಾ? ಸಮಸ್ಯೆ ಹೇಳಿಕೊಳ್ಳಬೇಕಾ! ಇವತ್ತು ಎಲ್ಲಿ ಸಿಗುತ್ತಾರೆ ಗೊತ್ತಾ

Karnataka Public Schools

ಸೆಪ್ಟೆಂಬರ್ 2 2025 , ಮಲೆನಾಡುಟುಡೆ ನ್ಯೂಸ್, ಇವತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ಇವತ್ತು ಶಿವಮೊಗ್ಗದಲ್ಲಿಯೇ ಇರುತ್ತಾರೆ. ಅಲ್ಲದೆ ಸಾರ್ವಜನಿಕರಿಂದ ದೂರುಗಳನ್ನು ಸಹ ಸ್ವೀಕರಿಸಲಿದ್ದಾರೆ.ಸಚಿವರ ಬಳಿ ನಿಮ್ಮದ ಮನವಿ ಅಥವಾ ದೂರು, ಅರ್ಜಿಗಳನ್ನು ಸಲ್ಲಿಸುವುದಿದ್ದರೆ ಅವರನ್ನು ಭೇಟಿಯಾಗಬಹುದಾಗಿದೆ. ಈ ಬಗ್ಗೆ ಪ್ರಕಟಣೆಯನ್ನು ಸಹ ನೀಡಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಇಂದು, ಬೆಳಗ್ಗೆ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಿದ್ದು, ನಂತರ … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು