ಕೊಡಚಾದ್ರಿಯಲ್ಲಿ ನಿರ್ಮಾಪಕರ ಬಾ.ಮಾ. ಹರೀಶ್​ರ ಪುತ್ರ ಸಾವು! ದೇವಸ್ಥಾನದ ಬಳಿ ಏನಾಯ್ತು ಘಟನೆ!

ಜೂನ್ 27, 2026

Producer Ba Ma Harish's Son Ullas Gowda Dies of Heart Attack in Kodachadri
Ba Ma Harishs Son Ullas Gowda / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೊಡಚಾದ್ರಿ ಟ್ರಕ್ಕಿಂಗ್​ಗೆ ಬಂದಿದ್ದ ನಿರ್ಮಾಪಕ ಬಾ.ಮಾ ಹರೀಶ್​ರ ಪುತ್ರ...
ಕ್ಲಿಕ್ ಮಾಡಿ

ತೀರ್ಥಹಳ್ಳಿ: ಪತ್ರೋಡೆ ಎಲೆ ಕೊಯ್ಯಲು ಮರ ಹತ್ತಿದ್ದ ವೇಳೆ ವಿದ್ಯುತ್ ಪ್ರವಾಹಿಸಿ ಯುವಕ ಸಾವು

ಜೂನ್ 26, 2026

Thirthahalli Tragedy Man Dies Of Electrocution
ತೀರ್ಥಹಳ್ಳಿ: ತಾಲೂಕಿನ ಲಕ್ಕುಂದದ ಬಳಿ ವ್ಯಕ್ತಿಯೊಬ್ಬರು ಪತ್ರೋಡೆ ಎಲೆ ಕೊಯ್ಯಲು ಮರ ಹತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಾಹಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಲೂಕಿನ ಇಂದಿರಾನಗರದ ನಿವಾಸಿ...
ಕ್ಲಿಕ್ ಮಾಡಿ

ತೀರ್ಥಹಳ್ಳಿ ಬಸ್ ನಿಲ್ದಾಣದ ಬಳಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮೇಲೆ ಕಾರ್ ಚಾಲಕನಿಂದ ಹಲ್ಲೆ

ಜೂನ್ 25, 2026

Shimoga Drug Bust Road Rage Shivamogga Shimoga Bhadravathi Shikaripura Police Sharavathi Project Protest Shocking Incident Road Accident Accused Arrested in Shikaripura Dowry Harassment Police Constable recruitment 2026 Shivamogga Job Fair Court Orders Shimoga Traffic Fine Jayanagar Police Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyl Shimoga Youth Arrested Thieves Caught Cyber Frauds Unidentified Man Walk-in Interview Sakrebyle Elephant Camp closed Sakrebyle Elephant Camp latest news Sakrebyle Elephant Camp tourist ban Shivamogga tourist places news Sakrebyle Elephant Camp reopening date Dubare elephant camp incident impactUnidentified Man Crime Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed
Road Rage ತೀರ್ಥಹಳ್ಳಿ: ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ವಿಚಾರದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕನೊಂದಿಗೆ ಗಲಾಟೆ ತೆಗೆದ ಕಾರ್ ಚಾಲಕನೊಬ್ಬ, ಸಾರಿಗೆ ಸಂಸ್ಥೆಯ ಸಿಬ್ಬಂದಿಯೊಬ್ಬರ ಮೂಗಿನ ಮೇಲೆ...
ಕ್ಲಿಕ್ ಮಾಡಿ

ಅಡಿಕೆ ಚೇಣಿದಾರರಿಗೆ ಆರಗ ಜ್ಞಾನೇಂದ್ರ ಚಹಾಕೂಟ! ಚಾಯ್​ ಪೇ ಚರ್ಚೆಗೆ ಕಾರಣ ಇಲ್ಲಿದೆ

ಜೂನ್ 24, 2026

Thirthahalli Meeting Called Over Artificial Color
ತೀರ್ಥಹಳ್ಳಿ: ತಾಲೂಕಿನ ಪ್ರಮುಖ ಚೇಣಿದಾರರನ್ನು ಶುಕ್ರವಾರ ಅಂದರೆ ಜೂನ್ 26 ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಚಹಾ ಕೂಟಕ್ಕೆ ಆಹ್ವಾನಿಸಿ ಪ್ರಮುಖ ವಿಷಯಗಳ...
ಕ್ಲಿಕ್ ಮಾಡಿ

ತೀರ್ಥಹಳ್ಳಿ : ಕಾರುಗಳ ನಡುವೆ ಭೀಕರ ಅಪಘಾತ: ಹಲವರಿಗೆ ಗಾಯ 

ಜೂನ್ 22, 2026

Thirthahalli Agumbe Highway Accident
ತೀರ್ಥಹಳ್ಳಿ : ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಆಗುಂಬೆ ತೀರ್ಥಹಳ್ಳಿ ನಡುವಿನ ಬಾಳೆಬೈಲು ಸಮೀಪದ ಶಿವರಾಜಪುರ ಬಳಿ  ಭಾನುವಾರ ಸಂಜೆ ಸಂಭವಿಸಿದೆ. ತೀರ್ಥಹಳ್ಳಿ...
ಕ್ಲಿಕ್ ಮಾಡಿ

ಮಾಳೂರು:  ಸಾವಿರಾರು ರೂಪಾಯಿ ಮೌಲ್ಯದ ಮೋಟರ್​ ವಯರ್ ಕಳ್ಳತನ : ಶಿವಮೊಗ್ಗ ಮೂಲದ ಆರೋಪಿ ಬಂಧನ

ಜೂನ್ 20, 2026

Maloor Police Arrest Motor Cable Thief
Maloor Police ಮಾಳೂರು : ತೀರ್ಥಹಳ್ಳಿ ತಾಲೂಕಿನ ನದಿ ತೀರದ ತೋಟಗಳಲ್ಲಿ ಸರಣಿ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 93 ಸಾವಿರ...
ಕ್ಲಿಕ್ ಮಾಡಿ

ಶಿವಮೊಗ್ಗ : ಮಹಿಷಿ ಉತ್ತರಾದಿ ಮಠದಲ್ಲಿ ₹1 ಕೋಟಿ ಮೌಲ್ಯದ ಚಿನ್ನ ಕಣ್ಮರೆ! ನಡೆದಿದ್ದು?

ಜೂನ್ 18, 2026

750 Grams Gold Stolen from mahishi Uttaradi Math
mahishi Uttaradi Math / ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಜಿಲ್ಲೆಯ ಪ್ರಸಿದ್ದ ಮಠಗಳ ಪೈಕಿ , ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಗ್ರಾಮದಲ್ಲಿರುವ ಅತ್ಯಂತ...
ಕ್ಲಿಕ್ ಮಾಡಿ

ತೀರ್ಥಹಳ್ಳಿ ಗಡಿಕಲ್​ನಲ್ಲಿ ದನಕಳ್ತನ! ಟಿಪ್ಪು ನಗರದ ಇಬ್ಬರು ಅರೆಸ್ಟ್!

ಜೂನ್ 16, 2026

Attempted Cattle Theft at Thirthahalli Gadikal Circle
Cattle Theft in Thirthahalli ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತೀರ್ಥಹಳ್ಳಿ / ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಗಡಿಕಲ್ ಬಳಿಯಲ್ಲಿ (Cattle Theft in...
ಕ್ಲಿಕ್ ಮಾಡಿ

ಶಿವಮೊಗ್ಗದಲ್ಲಿ ಏನೇಲ್ಲಾ ನಡೆಯಿತು? ಕಂಪ್ಲೀಟ್​ ರೀಪೋರ್ಟ್​ನೊಂದಿಗೆ ಇವತ್ತಿನ ಮಲೆನಾಡು ಟುಡೆ ಇ ಪತ್ರಿಕೆ

ಜೂನ್ 13, 2026

Malenadu Today E-Paper
Shivamogga daily news / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೇಂದ್ರ ಸರ್ಕಾರವು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮೋಟಾರ್ ಸ್ಪಿರಿಟ್ ಮತ್ತು ಹೈಸ್ಪೀಡ್ ಡೀಸೆಲ್...
ಕ್ಲಿಕ್ ಮಾಡಿ

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್: ಯಾವಾಗಿನಿಂದ ಯಾವಾಗಿನವರೆಗೆ ಗೊತ್ತಾ, ಪರ್ಯಾಯ ಮಾರ್ಗ ಯಾವುದು? 

ಜೂನ್ 11, 2026

Agumbe Ghat Closed for Heavy Vehicles
ಶಿವಮೊಗ್ಗ :  ರಾಷ್ಟ್ರೀಯ ಹೆದ್ದಾರಿ 169ಎ ವ್ಯಾಪ್ತಿಯ ಪ್ರಸಿದ್ಧ ಆಗುಂಬೆ ಘಾಟಿ ರಸ್ತೆಯಲ್ಲಿ ಮಳೆಗಾಲದ ಅವಧಿಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಹಾಗೂ ಅಪಘಾತಗಳನ್ನು ತಡೆಗಟ್ಟಲು ಜಿಲ್ಲಾಡಳಿತ ಮಹತ್ವದ...
ಕ್ಲಿಕ್ ಮಾಡಿ