500 ರೂಪಾಯಿ ಸಾಲದ ವಿಚಾರ : ಚಾಕುವಿನಿಂದ ಹಲ್ಲೆ ಮಾಡಿ ಜೀವ ಬೆದರಿಕೆ
ಜೂನ್ 25, 2026

ಶಿವಮೊಗ್ಗ: ಕೇವಲ 500 ರೂಪಾಯಿ ಸಾಲದ ವ್ಯವಹಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಸಾಲದ ಹಣವನ್ನು ಹಿಂತಿರುಗಿಸಿದ್ದರೂ ಸಹ, ಸಾಲ ನೀಡಿದ್ದ ವ್ಯಕ್ತಿ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ...
ಕ್ಲಿಕ್ ಮಾಡಿಶಿವಮೊಗ್ಗ : ಆನ್ಲೈನ್ ಟ್ರೇಡಿಂಗ್ ಆಮಿಷಕ್ಕೆ ಒಳಗಾಗಿ 39 ಲಕ್ಷ ಕಳೆದುಕೊಂಡ ಉದ್ಯಮಿ
ಜೂನ್ 25, 2026

Online Trading Scam ಶಿವಮೊಗ್ಗ: ಷೇರು ಮಾರುಕಟ್ಟೆ ಹಾಗೂ ಆನ್ಲೈನ್ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಗಳಿಸಬಹುದು ಎಂದು ನಂಬಿಸಿ, ನಗರದ ಉದ್ಯಮಿಯೊಬ್ಬರಿಗೆ ಬರೋಬ್ಬರಿ...
ಕ್ಲಿಕ್ ಮಾಡಿಕುಂಸಿಯಲ್ಲಿ ನಡೆದಿದ್ದ 302 ಕೇಸ್! ಜೀವಾವಧಿ ಶಿಕ್ಷೆ ಕೊಟ್ಟ ಶಿವಮೊಗ್ಗ ಕೋರ್ಟ್
ಜೂನ್ 25, 2026

Life imprisonment for 302 case / ಮಲೆನಾಡು ಟುಡೆ ಶಿವಮೊಗ್ಗ / ಐಪಿಸಿ 302 ಕೇಸ್ ಒಂದರಲ್ಲಿ ಆರೋಪಿಯೊಬ್ಬನಿಗೆ ಶಿವಮೊಗ್ಗ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ....
ಕ್ಲಿಕ್ ಮಾಡಿಬೆಂಗಳೂರಿನಿಂದ ಬಂದ ಕರೆ ಮೇಲಿತ್ತು ಸಂಶಯ! ಆಂಧ್ರದ ವ್ಯಕ್ತಿ ಶಿವಮೊಗ್ಗದಲ್ಲಿ ಬಂಧನ
ಜೂನ್ 25, 2026

Fake Lokayukta officer / ಮಲೆನಾಡು ಟುಡೆ ಶಿವಮೊಗ್ಗ / ಶಿವಮೊಗ್ಗದ ಅಧಿಕಾರಿಯನ್ನೆ ಲೋಕಾಯುಕ್ತ ಅಂತಾ ಹೆದರಿಸಿ ಹಣ ವಸೂಲಿ ಮಾಡಲು ಮುಂದಾಗಿದ್ದ ಯುವಕನ್ನ ಶಿವಮೊಗ್ಗ ಪೊಲೀಸರು...
ಕ್ಲಿಕ್ ಮಾಡಿಶಿವಮೊಗ್ಗ ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತರು ರೇಡ್ ನಡೆಸಿದ್ದೇಕೆ ತಿಳಿಯಿತಾ!? ಇಲ್ಲಿದೆ ಕಾರಣ
ಜೂನ್ 25, 2026

Tahsildar office / ಮಲೆನಾಡು ಟುಡೆ ಶಿವಮೊಗ್ಗ / ನಿನ್ನೆ ಅಂದರೆ ಜೂನ್ 24 ರ ಬುಧವಾರ ಮಧ್ಯಾಹ್ನದ ಹೊತ್ತಿಗೆ ಶಿವಮೊಗ್ಗ ತಾಲ್ಲೂಕು ತಹಶೀಲ್ದಾರ್ ಕಚೇರಿ ಮೇಲೆ...
ಕ್ಲಿಕ್ ಮಾಡಿಸಿಎಂ ಡಿಕೆ ಶಿವಕುಮಾರ್ ಜೊತೆ ಶಿವಮೊಗ್ಗ ನಿಯೋಗ ಸಮಾಲೋಚನೆ! ವಿವರ ಹೀಗಿದೆ
ಜೂನ್ 25, 2026

High Court Circuit Bench / ಮಲೆನಾಡು ಟುಡೆ ಶಿವಮೊಗ್ಗ / ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸಬೇಕು, ಮಂಗಳೂರಿಗೆ ಪೀಠವನ್ನ ವರ್ಗಾಯಿಸಬಾರದು ಎಂಬ ವಿಚಾರದಲ್ಲಿ ಸಂಸತ್...
ಕ್ಲಿಕ್ ಮಾಡಿಶಿವಮೊಗ್ಗದಲ್ಲಿ ಜೂನ್ 30ಕ್ಕೆ ನೇರ ಉದ್ಯೋಗ ಸಂದರ್ಶನ
ಜೂನ್ 25, 2026

Direct Job Interview in Shivamogga / ಮಲೆನಾಡು ಟುಡೆ ಶಿವಮೊಗ್ಗ / ಇಲ್ಲಿನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಜೂನ್ 30ರಂದು ಬೆಳಿಗ್ಗೆ 10 ಗಂಟೆಗೆ...
ಕ್ಲಿಕ್ ಮಾಡಿಬಾಂಬ್ ಬೆದರಿಕೆ, ಅಡಿಕೆಗೆ ಬಣ್ಣ ಬೆರೆಸಿದ್ದೇ ಕಾರಣ ಎಂಬ ಸುದ್ದಿಗಳು ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ಜೂನ್ 24, 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು...
ಕ್ಲಿಕ್ ಮಾಡಿಶಿವಮೊಗ್ಗ: ಹವ್ಯಕ ಸಂಸ್ಕೃತಿ ರಕ್ಷಣೆಗೆ ಕರೆ; ಮಾಧ್ಯಮ ಸಾಧಕ ತಿಮ್ಮಪ್ಪ ಹುಲಿಮನೆ ಸೇರಿದಂತೆ ಪ್ರಮುಖರಿಗೆ ಸನ್ಮಾನ
ಜೂನ್ 24, 2026

Shimoga ಶಿವಮೊಗ್ಗ: ಹವ್ಯಕ ವಂಶ ಮತ್ತು ಪರಂಪರೆಯನ್ನು ಕಾಪಾಡಿಕೊಳ್ಳಲು ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕಿದೆ. ನಮ್ಮ ವಿಶಿಷ್ಟ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸಿಕೊಂಡು ಹೋಗುವ...
ಕ್ಲಿಕ್ ಮಾಡಿಶಿವಮೊಗ್ಗ ಬ್ರೇಕಿಂಗ್: ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ಭೇಟಿ: ದಾಖಲೆಗಳ ಪರಿಶೀಲನೆ
ಜೂನ್ 24, 2026

ಶಿವಮೊಗ್ಗ: ಜಿಲ್ಲಾ ಕೇಂದ್ರದ ತಹಶೀಲ್ದಾರ್ ಕಾರ್ಯಾಲಯದ ಮೇಲೆ ಇಂದು ಲೋಕಾಯುಕ್ತ ಪೊಲೀಸರ ತಂಡ ಹಠಾತ್ ಭೇಟಿ ನೀಡಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ಆದೇಶದ ಮೇರೆಗೆ...
ಕ್ಲಿಕ್ ಮಾಡಿ