ಶಿವಮೊಗ್ಗದಲ್ಲಿ ಶಾರೀಖ್​ ವಿಚಾರಣೆ! ಟ್ರಯಲ್​ ಬ್ಲಾಸ್ಟ್​ ಮತ್ತು ಕುಕ್ಕರ್ ಬ್ಲಾಸ್ಟ್ ನ ಎನ್​​ಐಎ ತನಿಖೆಯ ಈ ನಾಲ್ಕು ಸ್ಟೋರಿ ಓದಲೇ ಬೇಕು!

Shariq's interrogation in Shimoga These four stories about the NIA investigation of trial blast and cooker blast are a must-read!

ಶಿವಮೊಗ್ಗದಲ್ಲಿ ಶಾರೀಖ್​ ವಿಚಾರಣೆ! ಟ್ರಯಲ್​ ಬ್ಲಾಸ್ಟ್​  ಮತ್ತು ಕುಕ್ಕರ್ ಬ್ಲಾಸ್ಟ್ ನ ಎನ್​​ಐಎ ತನಿಖೆಯ ಈ ನಾಲ್ಕು ಸ್ಟೋರಿ ಓದಲೇ ಬೇಕು!
ಶಿವಮೊಗ್ಗದಲ್ಲಿ ಶಾರೀಖ್​ ವಿಚಾರಣೆ! ಟ್ರಯಲ್​ ಬ್ಲಾಸ್ಟ್​ ಮತ್ತು ಕುಕ್ಕರ್ ಬ್ಲಾಸ್ಟ್ ನ ಎನ್​​ಐಎ ತನಿಖೆಯ ಈ ನಾಲ್ಕು ಸ್ಟೋರಿ ಓದಲೇ ಬೇಕು!

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗಕ್ಕೆ ಮತ್ತೆ ಎನ್​​ಐಎ ಅಧಿಕಾರಿಗಳು ಬಂದಿದ್ದಾರೆ, ಬೆಂಗಳೂರಿನಲ್ಲಿಯೇ ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪಿಗಳ ವಿಚಾರಣೆ ನಡೆಸ್ತಿರುವ ಎನ್​ಐಎ ಅಧಿಕಾರಿಗಳು, ಗುರುಪುರದ ಸಮೀಪದ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ನಡೆಸಿದ ಟ್ರಯಲ್​ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಪ್ರಕರಣ ಮತ್ತು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಕೇಸ್​ನ ನಡುವೆ ಇರಬಹುದಾದ ಲಿಂಕ್​ಗಳನ್ನು ಸಹ ಹುಡುಕುತ್ತಿದ್ಧಾರೆ. ಕಾರಣ ಶಾರೀಖ್​

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ಹೌದು. ತೀರ್ಥಹಳ್ಳಿ ಮೂಲದ ಶಾರೀಖ್​ ಟ್ರಯಲ್ ಬ್ಲಾಸ್ಟ್​ ಕೇಸ್​ನಲ್ಲಿಯು ಆರೋಪಿ!. ಶಂಕಿತ ಮಾಜ್ ಹಾಗೂ ಯಾಸೀನ್​ನಡುವೆ ಲಿಂಕ್ ಹೊಂದಿದ್ದವನು. ಅಲ್ಲದೆ ಪ್ರೇಮ್​ಸಿಂಗ್​ ಗೆ ಇರಿತ ಪ್ರಕರಣದಲ್ಲಿಯು ಆರೋಪಿ ಜಬಿಗೆ ಶಾರೀಖ್​ ಸಂಪರ್ಕ ಹೊಂದಿದ್ದ.

ಈ ಆರೋಪಿಯೇ ಮಂಗಳೂರು ಕುಕ್ಕರ್​ ಬ್ಲಾಸ್ಟ್ ಕೇಸ್​ನ ಪ್ರಮುಖ ಆರೋಪಿ. ಇನ್ನೂ ಮಂಗಳೂರಿನಲ್ಲಿ ನಡೆದ ಗೋಡೆಬರಹ ಕೇಸ್​ನಲ್ಲಿಯು ಈತ ಆರೋಪಿಯಾಗಿದ್ದ. ಈ ಎಲ್ಲಾ ಕಾರಣದಲ್ಲಿ ಎನ್​ಐಎ ಕೈಗೆತ್ತಿಕೊಂಡಿರುವ ಕೇಸ್​ನಡಿಯಲ್ಲಿ ಶಾರೀಖ್​ನನ್ನ ವಿಚಾರಣೆ ನಡೆಸ್ತಿದೆ. ಶಿವಮೊಗ್ಗ, ತೀರ್ಥಹಳ್ಳಿ, ಮಂಗಳೂರಿನ ನಡುವೆ ಶಾರೀಖ್​ನ ಲಿಂಕ್ ನ ಬಗ್ಗೆ ಎನ್​ಐಎ ತನಿಖೆ ನಡೆಸ್ತಿದೆ. 

READ | powercut | ಶಿವಮೊಗ್ಗ ನಾಗರಿಕರ ಗಮನಕ್ಕೆ ಮಾರ್ಚ್​ 9 ಕ್ಕೆ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್

ಈ ಸಂಬಂಧ ಮಲೆನಾಡು ಟುಡೆ. ತಂಡ ವರದಿ ಮಾಡಿರುವ ಮುಖ್ಯವಾದ ಸುದ್ದಿಗಳನ್ನ ಮತ್ತೊಮ್ಮೆ ನಿಮ್ಮೆ ಮುಂದೆ ಇಡುತ್ತಿದ್ದೇವೆ. 

ಸುದ್ದಿ ನಂಬರ್ 1 : NIA NEWS / ಸತ್ಯ ಬಾಯ್ಬಿಟ್ಟ ಮಾಜ್​/ ಶಿವಮೊಗ್ಗದಲ್ಲಿ ಕ್ರಿಪ್ಟೋ ಕರೆನ್ಸಿ ಶಂಕಿತ ಅರೆಸ್ಟ್​/ NIA ಹೇಳಿದ ಬೆಂಕಿ ಹಚ್ಚುವ ದುಷ್ಕತ್ಯದ ಸ್ಕೆಚ್​ ಏನು?

ಸುದ್ದಿನಂಬರ್​ 2 : JP EXCLUSIVE BIG STORY: ಬಡ ಆರೋಪಿಗಳಿಗೆ, ದುಬಾರಿ ಬೇಲ್​ ಹೇಗೆ ಸಿಗುತ್ತೆ? ಎನ್​ಐಎ ಆತಂಕ? ಹರ್ಷ ಮರ್ಡರ್​ ಕೇಸ್​ನಲ್ಲಿ ಟುಡೇ ಸುದ್ದಿ ರಾಜ್ಯಮಟ್ಟದಲ್ಲಿ ಸದ್ದು ಮಾಡ್ತಿದೆ! ಶಿವಮೊಗ್ಗ ಪೊಲೀಸರು ಈಗಲಾದರೂ ಕಾಣದ ಕೈಗಳ ದುಡ್ಡಿನ ಮೂಲ ಹುಡುಕುತ್ತಾರಾ!?

ಸುದ್ದಿ ನಂಬರ್ 3: ತುಂಗಾ ನದಿ ತೀರದ ಟ್ರೈಯಲ್ ಬ್ಲಾಸ್ಟ್ ಕೇಸ್ ಶಿವಮೊಗ್ಗಕ್ಕೆ ಎನ್.ಐ.ಎ ತಂಡ ಭೇಟಿ ! ಹಾಗಾದ್ರೆ ಶಿವಮೊಗ್ಗ ಪೊಲೀಸರು ನಡೆಸಿದ ಖಡಕ್ ತನಿಖೆಯಲ್ಲಿ ಶಂಕಿತ ಶಾರಿಕ್ ಮಾಜ್ ಯಾಸಿನ್ ಬಗ್ಗೆ ಇರುವ ತನಿಖಾ ವರದಿ ಏನು ಗೊತ್ತಾ?

ಸುದ್ದಿ ನಂಬರ್​ 4 : Shivamogga terror suspects ಶಂಕಿತರು ಗುರುಪುರದ ಆ ಸ್ಥಳದಲ್ಲಿ ಮಾಡುತ್ತಿದ್ದಿದ್ದು ಏನು? ಅಲ್ಲಿ ಎಫ್​ಎಸ್​ಎಲ್​ ತಂಡಕ್ಕೆ ‘ಲಾಂಚ್​ಪ್ಯಾಡ್​ ’ ಪ್ಲೇಸ್​ನಲ್ಲಿ ಸಿಕ್ಕಿದ್ದು ‘ಐಐಡಿ’ ಸ್ಪೋಟಕನಾ ? ತುಂಗಾನದಿಯ ದಡದಲ್ಲಿ ಸಿಕ್ಕ ವಸ್ತುಗಳಲ್ಲಿ ಏನೇನು ಮಾಡಬಹುದಿತ್ತು ಗೊತ್ತಾ? JP Exclusive big Breaking news

BREAKING NEWS | ಶಿವಮೊಗ್ಗಕ್ಕೆ ಮತ್ತೆ ಎನ್​ಐಎ ಟೀಂ ಎಂಟ್ರಿ! ಕಾರಣವೇನು? ಜಬಿ ಮತ್ತು ಶಾರೀಖ್​ ನನ್ನ ಜಿಲ್ಲೆಗೆ ಕರೆದುಕೊಂಡು ಬಂದಿದ್ರಾ?

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #