ಶಿವಮೊಗ್ಗದಲ್ಲಿ ಶಾರೀಖ್ ವಿಚಾರಣೆ! ಟ್ರಯಲ್ ಬ್ಲಾಸ್ಟ್ ಮತ್ತು ಕುಕ್ಕರ್ ಬ್ಲಾಸ್ಟ್ ನ ಎನ್ಐಎ ತನಿಖೆಯ ಈ ನಾಲ್ಕು ಸ್ಟೋರಿ ಓದಲೇ ಬೇಕು!
Shariq's interrogation in Shimoga These four stories about the NIA investigation of trial blast and cooker blast are a must-read!
MALENADUTODAY.COM |SHIVAMOGGA| #KANNADANEWSWEB
ಶಿವಮೊಗ್ಗಕ್ಕೆ ಮತ್ತೆ ಎನ್ಐಎ ಅಧಿಕಾರಿಗಳು ಬಂದಿದ್ದಾರೆ, ಬೆಂಗಳೂರಿನಲ್ಲಿಯೇ ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪಿಗಳ ವಿಚಾರಣೆ ನಡೆಸ್ತಿರುವ ಎನ್ಐಎ ಅಧಿಕಾರಿಗಳು, ಗುರುಪುರದ ಸಮೀಪದ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ನಡೆಸಿದ ಟ್ರಯಲ್ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಪ್ರಕರಣ ಮತ್ತು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಕೇಸ್ನ ನಡುವೆ ಇರಬಹುದಾದ ಲಿಂಕ್ಗಳನ್ನು ಸಹ ಹುಡುಕುತ್ತಿದ್ಧಾರೆ. ಕಾರಣ ಶಾರೀಖ್
ಹೌದು. ತೀರ್ಥಹಳ್ಳಿ ಮೂಲದ ಶಾರೀಖ್ ಟ್ರಯಲ್ ಬ್ಲಾಸ್ಟ್ ಕೇಸ್ನಲ್ಲಿಯು ಆರೋಪಿ!. ಶಂಕಿತ ಮಾಜ್ ಹಾಗೂ ಯಾಸೀನ್ನಡುವೆ ಲಿಂಕ್ ಹೊಂದಿದ್ದವನು. ಅಲ್ಲದೆ ಪ್ರೇಮ್ಸಿಂಗ್ ಗೆ ಇರಿತ ಪ್ರಕರಣದಲ್ಲಿಯು ಆರೋಪಿ ಜಬಿಗೆ ಶಾರೀಖ್ ಸಂಪರ್ಕ ಹೊಂದಿದ್ದ.
ಈ ಆರೋಪಿಯೇ ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್ನ ಪ್ರಮುಖ ಆರೋಪಿ. ಇನ್ನೂ ಮಂಗಳೂರಿನಲ್ಲಿ ನಡೆದ ಗೋಡೆಬರಹ ಕೇಸ್ನಲ್ಲಿಯು ಈತ ಆರೋಪಿಯಾಗಿದ್ದ. ಈ ಎಲ್ಲಾ ಕಾರಣದಲ್ಲಿ ಎನ್ಐಎ ಕೈಗೆತ್ತಿಕೊಂಡಿರುವ ಕೇಸ್ನಡಿಯಲ್ಲಿ ಶಾರೀಖ್ನನ್ನ ವಿಚಾರಣೆ ನಡೆಸ್ತಿದೆ. ಶಿವಮೊಗ್ಗ, ತೀರ್ಥಹಳ್ಳಿ, ಮಂಗಳೂರಿನ ನಡುವೆ ಶಾರೀಖ್ನ ಲಿಂಕ್ ನ ಬಗ್ಗೆ ಎನ್ಐಎ ತನಿಖೆ ನಡೆಸ್ತಿದೆ.
READ | powercut | ಶಿವಮೊಗ್ಗ ನಾಗರಿಕರ ಗಮನಕ್ಕೆ ಮಾರ್ಚ್ 9 ಕ್ಕೆ ಈ ಭಾಗಗಳಲ್ಲಿ ಇರೋದಿಲ್ಲ ವಿದ್ಯುತ್
ಈ ಸಂಬಂಧ ಮಲೆನಾಡು ಟುಡೆ. ತಂಡ ವರದಿ ಮಾಡಿರುವ ಮುಖ್ಯವಾದ ಸುದ್ದಿಗಳನ್ನ ಮತ್ತೊಮ್ಮೆ ನಿಮ್ಮೆ ಮುಂದೆ ಇಡುತ್ತಿದ್ದೇವೆ.
ಸುದ್ದಿ ನಂಬರ್ 1 : NIA NEWS / ಸತ್ಯ ಬಾಯ್ಬಿಟ್ಟ ಮಾಜ್/ ಶಿವಮೊಗ್ಗದಲ್ಲಿ ಕ್ರಿಪ್ಟೋ ಕರೆನ್ಸಿ ಶಂಕಿತ ಅರೆಸ್ಟ್/ NIA ಹೇಳಿದ ಬೆಂಕಿ ಹಚ್ಚುವ ದುಷ್ಕತ್ಯದ ಸ್ಕೆಚ್ ಏನು?
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #