ಜನಶತಾಬ್ದಿ ರೈಲು ಸಂಚಾರ ರದ್ದು!ತಾಳಗುಪ್ಪ , ಬೆಂಗಳೂರು, ಧಾರವಾಡ ಟ್ರೈನ್​ ಓಡಾಟದಲ್ಲಿ ಬದಲಾವಣೆ

Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.

ಶಿವಮೊಗ್ಗ ಬೆಂಗಳೂರು ರೈಲು ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಯಾಗಲಿದೆ. ನೈರುತ್ಯ ರೈಲ್ವೆ ಇಲಾಖೆ ತನ್ನದೆ ವಿವಿಧ ಕಾಮಗಾರಿ ಹಿನ್ನೆಲೆಯಲ್ಲಿ ಶಿವಮೊಗ್ಗ, ಮೈಸೂರು, ಬೆಂಗಳೂರು, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳನ್ನು ಸಂಪರ್ಕಿಸುವ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಿದೆ. ಈ ಸಂಬಂಧ ನೀಡಿರುವ ಪ್ರಕಟಣೆಯ ಪ್ರಕಾರ,  ರಾಷ್ಟ್ರೀಯ ಹೆದ್ದಾರಿ 206ರಲ್ಲಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 128 ಮತ್ತು 2ರ ಬದಲಿಗೆ ರಸ್ತೆ ಮೇಲೇತುವೆ ನಿರ್ಮಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಬೀರೂರು-ತಾಳಗುಪ್ಪ ಹಾಗೂ ಅರಸೀಕೆರೆ-ಚಿಕ್ಕಜಾಜೂರು ನಡುವೆ ರೈಲ್ವೆ ಲೈನ್ ಬ್ಲಾಕ್ … Read more

ರೈಲು ಪ್ರಯಾಣಿಕರ ಗಮನಕ್ಕೆ: ಈ ದಿನ  ಮೈಸೂರು-ತಾಳಗುಪ್ಪ ಸೇರಿದಂತೆ ಹಲವು ರೈಲುಗಳು ರದ್ದು; ಇಲ್ಲಿದೆ ಪೂರ್ಣ ವಿವರ!

South Western Railway Train Cancellations on Feb 16 South Western Railway Deepavali Special Train Kumsi Railway Station railway updates railway news 

ಶಿವಮೊಗ್ಗ: ಫೆಬ್ರವರಿ 16ರಂದು ಮೈಸೂರು, ಅರಸೀಕೆರೆ, ಶಿವಮೊಗ್ಗ ಮತ್ತು ತಾಳಗುಪ್ಪ ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹಬ್ಬನಘಟ್ಟ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ವಿಶ್ವೇಶ್ವರಯ್ಯ ಜಲ ನಿಗಮದ (VJNL) ಕಾಲುವೆ ಕ್ರಾಸಿಂಗ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ರೈಲುಗಳ ರದ್ದತಿ ಹಾಗೂ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. 1. ಸಂಪೂರ್ಣ ರದ್ದಾದ ರೈಲುಗಳು: ದಿನಾಂಕ 16.02.2026 ರಂದು ಈ ಕೆಳಗಿನ ರೈಲುಗಳು ಸಂಚರಿಸುವುದಿಲ್ಲ: ರೈಲು ಸಂಖ್ಯೆ 16206: ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್. … Read more

ಏರ್‌ಟೆಲ್ ಗ್ರಾಹಕರಿಗೆ ಹಾಗೂ ಕಂಟೆಂಟ್​ ಕ್ರಿಯೇಟರ್​ ಗಳಿಗೆ ಇಲ್ಲಿದೆ ಬಂಪರ್ ಆಫರ್: 4,000 ಮೌಲ್ಯದ ಅಡೋಬ್ ಎಕ್ಸ್‌ಪ್ರೆಸ್ ಈಗ ಫ್ರೀ 

Airtel Offer Get Free Adobe Express Subscription

ಸಾಮಾನ್ಯವಾಗಿ ನಾವೆಲ್ಲರೂ ಏರ್‌ಟೆಲ್ ಸಿಮ್ ಬಳಸುತ್ತೇವೆ, ಆದರೆ ಕಂಪನಿ ನೀಡುವ ಹಲವು ಸೌಲತ್ತುಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ಇದೀಗ ಏರ್‌ಟೆಲ್ ತನ್ನ 360 ಮಿಲಿಯನ್ ಗ್ರಾಹಕರಿಗೆ ಒಂದು ಭರ್ಜರಿ ಸಿಹಿಸುದ್ದಿ ನೀಡಿದೆ. ಶಿವಮೊಗ್ಗ ಸೋಗಾನೆ ಜೈಲಿನಲ್ಲಿ ಗೋಡೆ ಮೇಲಿಂದ ಹಾರಿಬಂತು 230 ಗ್ರಾಂ ಗಾಂಜಾ-ಮೊಬೈಲ್..? ಏರ್‌ಟೆಲ್ ಕಂಪನಿ ಇದೀಗ ಅಡೋಬ್ ಎಕ್ಸ್‌ಪ್ರೆಸ್‌ ಎನ್ನುವಂತಹ ಅಪ್ಲಿಕೇಶನ್​ ಅನ್ನು ಬಿಡುಗಡೆಗೊಳಿಸಿದೆ. ಇದರ ಸಬ್​ಸ್ಕ್ರಿಪ್ಷನ್​ ಚಾರ್ಜ್ ವರ್ಷಕ್ಕೆ ​ 4 ಸಾವಿರ  ರೂಪಾಯಿಗಳಾಗಿದ್ದು, ಏರ್ಟೆಲ್​ ಗ್ರಾಹಕರಿಗೆ ಈ ಆಫರ್​ ಒಂದು ವರ್ಷಕ್ಕೆ … Read more

ರೈಲ್ವೇ ಪ್ರಯಾಣಿಕರೇ ಗಮನಿಸಿ, ಈ ರೈಲು​ ಸಂಚಾರದಲ್ಲಿ ವಿಸ್ತರಣೆ 

Railway Line Block: Shimoga-Bangalore Janshatabdi and Other Trains Cancelledರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸೇತುವೆ ಕಾಮಗಾರಿ ಹಿನ್ನೆಲೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ರದ್ದಾಗಿವೆ. ಪೂರ್ಣ ವಿವರ ಇಲ್ಲಿದೆ.

ಸಾಗರ :  ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಫೆಬ್ರವರಿ 3ರಿಂದ 11ರವರೆಗೆ ಯಶವಂತಪುರ-ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16581/82) ರೈಲನ್ನು ತಾಳಗುಪ್ಪದವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.  ಶಿವಮೊಗ್ಗ, ಭದ್ರಾವತಿಯಲ್ಲಿ ಶಾಲಾ ಮಕ್ಕಳು ಅಸ್ವಸ್ಥ! ಆಗಿದ್ದೇನು? ಸಿಇಒ ಹೇಮಂತ್ ಏನಂದ್ರು ಸಾಗರ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಅಂದಾಜು 25 ರಿಂದ 30 ಲಕ್ಷ ಜನರು ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸುಗಮ … Read more

ಮತ್ತೆ ರೂಲ್​ ಮಾಡೋಕೆ ಬಂತು ಡಸ್ಟ್​​ರ್​.? ಫೀಚರ್ಸ್​ ಏನಿದೆ? ಹಳೆಯದ್ದಕ್ಕೂ ಹೊಸದಕ್ಕೂ ವ್ಯತ್ಯಾಸವೇನು? ನೋಡಿ.

New Renault Duster 2026 Features & Comparison

New Renault Duster 2026 ಶಿವಮೊಗ್ಗ | ಕಳೆದ 14 ವರ್ಷಗಳ ಹಿಂದೆ ಅಂದರೆ 2012 ರಲ್ಲಿ ಬಿಡುಗಡೆಯಾಗಿ ಸತತ ಮೂರು ವರ್ಷಗಳ ಕಾಲ ಕಾರು ಪ್ರಿಯರ ಹಾಟ್ ಫೇವರೆಟ್ ಆಗಿ ಅಧಿಪತ್ಯ ಹೊಂದಿದ್ದ ಡಸ್ಟರ್ ಕಾರು ಇದೀಗ ಹೊಸ ಫೀಚರ್ಸ್‌ಗಳೊಂದಿಗೆ ಮರು ಬಿಡುಗಡೆಯಾಗಿದೆ. ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ (SUV) ಹವಾ ಸೃಷ್ಟಿಸಿದ್ದ ರೆನಾಲ್ಟ್ ಕಂಪನಿಯ ಡಸ್ಟರ್ ಜನವರಿ 26 ರಂದು ಮರು ಬಿಡುಗಡೆಯಾಗಿದ್ದು, ಅದರ ಫೀಚರ್ಸ್ ಹಾಗೂ ಹಳೆಯದಕ್ಕೂ ಹೊಸ ಕಾರಿಗೂ ಆದ ಬದಲಾವಣೆ ಕುರಿತ … Read more

ಮುಂದಿನ ವಾರ ಚಾಲನೆ : ವಂದೇ ಭಾರತ್ ಸ್ಲೀಪರ್ ರೈಲಿನ ಕನಿಷ್ಠ ದರ ಎಷ್ಟು?

 ವಂದೇ ಭಾರತ್ ಸ್ಲೀಪರ್ ರೈಲು ಪ್ರಯಾಣ ದರ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ , Vande Bharat Sleeper Train Ticket Fares Announced: Check Details

Vande Bharat Sleeper Train | ಮಲೆನಾಡು ಟುಡೆ ಸುದ್ದಿ | ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣ ದರವನ್ನು ಇಂಡಿಯನ್ ರೈಲ್ವೆ ಬಿಡುಗಡೆ ಮಾಡಿದೆ. ವಿಶೇಷ ಸ್ಲೀಪರ್ ರೈಲುಗಳ ಟಿಕೆಟ್ ದರವೂ, ಪ್ರಸ್ತುತ ಚಾಲ್ತಿಯಲ್ಲಿರುವ ಪ್ರೀಮಿಯಂ ರೈಲುಗಳಾದ ರಾಜಧಾನಿ ಎಕ್ಸ್‌ಪ್ರೆಸ್‌ಗೆ ಹೋಲಿಸಿದರೆ ಸ್ವಲ್ಪ ಮಟ್ಟಿಗೆ ಹೆಚ್ಚಿದೆ. ಪ್ರಯಾಣಿಕರು ಕನಿಷ್ಠ 400 ಕಿ.ಮೀ. ದೂರದ ಪ್ರಯಾಣಕ್ಕೆ ನಿಗದಿಪಡಿಸಲಾದ ಕನಿಷ್ಠ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವಿವಿಧ ದರ್ಜೆಯ ಬೋಗಿಗಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗಿದ್ದು, ಮೂರನೇ ದರ್ಜೆಯ ಹವಾನಿಯಂತ್ರಿತ … Read more

ಶಿವಮೊಗ್ಗ ಉದ್ಯಮಿಗೆ ಮಹಾರಾಷ್ಟ್ರದಲ್ಲಿ ಪಿಸ್ತೂಲ್ ತೋರಿಸಿ ಬೆದರಿಕೆ, 3 ದಿನ ಕೂಡಿಟ್ಟು 2.17 ಕೋಟಿ ಲೂಟಿ

chikkamagaluru malnad crime news Annanagar Wife Conspires to Murder Husband in Shivamogga

ಶಿವಮೊಗ್ಗ/ಠಾಣೆ | ಶಿವಮೊಗ್ಗದ ಬ್ಯುಸಿನೆಸ್​ ಮ್ಯಾನ್​ ಒಬ್ಬರನ್ನು ಮಹಾರಾಷ್ಟ್ರದಲ್ಲಿ ಗನ್​ ಇಟ್ಟು ಹೆದರಿಸಿ ಸುತ್ತಾಡಿಸಿ,  ₹2 ಕೋಟಿ ದೋಚಿದ ಘಟನೆ ಸಂಬಂಧ ಅಲ್ಲಿನ ಠಾಣೆಯ ಪೊಲೀಸರು ಆರೋಪಿಯೊಬ್ಬರನ್ನು ಬಂಧಿಸಿದ್ದಾರೆ.  ಏನಿದು ಘಟನೆ ಶಿವಮೊಗ್ಗದ ಉದ್ಯಮಿಯೊಬ್ಬರನ್ನು ಮಹಾರಾಷ್ಟ್ರದ ಠಾಣೆ ಜಿಲ್ಲೆಗೆ ಕರೆಸಿಕೊಂಡು ಕೆಲವು ಹೋಟೆಲ್‌ಗಳಲ್ಲಿ ಕೂಡಿಹಾಕಿ, ಪಿಸ್ತೂಲ್ ತೋರಿಸಿ, ₹2 ಕೋಟಿಗೂ ಹೆಚ್ಚು ಮೊತ್ತ ದೋಚಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.  ಈ ಸಂಬಂಧ ಠಾಣೆಯ ಮಾನ್‌ಪಾಡಾ ನಿವಾಸಿ ಅಂಕಿತ್ ಬಾಪು ಥೋಂಬ್ರೆ (40) ಎಂಬಾತನನ್ನು ಅಲ್ಲಿನ  ಪೊಲೀಸರು … Read more

ಸಂಕ್ರಾಂತಿ ವಿಶೇಷ : ತಾಳಗುಪ್ಪ ಶಿವಮೊಗ್ಗ ಬೆಂಗಳೂರು ನಡುವೆ 2 ಸ್ಪೆಷಲ್ ಟ್ರೈನ್​ ಓಡಾಟ! ವೇಳಾಪಟ್ಟಿ ಇಲ್ಲಿದೆ

Shimoga Talaguppa Train Cancelled Shivamogga Train Timings Special Train South Western Railway train changes, Baiyyappanahalli yard work, train cancellations September 2025, train diversions SWR, train regulation Bangalore, SWR press release, train status check, SWR ticket booking, train schedule SWR, ಬೆಂಗಳೂರು ರೈಲು, ಬೈಯಪ್ಪನಹಳ್ಳಿ ಯಾರ್ಡ್, ರೈಲು ಮಾರ್ಗ ಬದಲಾವಣೆ, ರೈಲು ವೇಳಾಪಟ್ಟಿ Talaguppa-Yeshvantpur train

ಶಿವಮೊಗ್ಗ  |  ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈರುತ್ಯ ರೈಲ್ವೆ ಶಿವಮೊಗ್ಗಕ್ಕೊಂದು ಗುಡ್ ನ್ಯೂಸ್ ಕೊಟ್ಟಿದೆ. ಪ್ರಯಾಣಿಕರ  ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ನೈರುತ್ಯ ರೈಲ್ವ ಯಶವಂತಪುರ ಮತ್ತು ತಾಳಗುಪ್ಪ ರೈಲು ನಿಲ್ದಾಣಗಳ ನಡುವೆ ಎರಡು ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಕಲ್ಪಿಸಲು ನಿರ್ಧರಿಸಿದೆ.  ಈ ವಿಶೇಷ ರೈಲುಗಳು ಜನವರಿ 13 ಮತ್ತು ಜನವರಿ 23 ರಂದು ರಾತ್ರಿ 10.45 ಕ್ಕೆ ಯಶವಂತಪುರ ನಿಲ್ದಾಣದಿಂದ ಪ್ರಯಾಣ ಆರಂಭಿಸಿ, ಮರುದಿನ ಮುಂಜಾನೆ 4.45 ಕ್ಕೆ ತಾಳಗುಪ್ಪ ತಲುಪಲಿವೆ. ಅದೇ ರೀತಿ … Read more

ಬಿಎಸ್‌ಎನ್‌ಎಲ್ VoWiFi ಸೇವೆ ಆರಂಭ! ಏನಿದು ಓದಿ ನೋಡಿ

BSNL has officially launched Voice over WiFi (VoWiFi) service across India. ಬಿಎಸ್‌ಎನ್‌ಎಲ್ ದೇಶಾದ್ಯಂತ ವೈಫೈ ಕಾಲಿಂಗ್ ಸೇವೆಯನ್ನು ಅಧಿಕೃತವಾಗಿ ಜಾರಿಗೊಳಿಸಿದೆ. 

ಮಲೆನಾಡು ಟುಡೆ ಸುದ್ದಿ : ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಯಾದ ಭಾರತ್ ಸಂಚಾರ್​ ನಿಗಮ್​ ಲಿಮಿಟೆಡ್​ ಅಥವಾ ಬಿಎಸ್​ ಎನ್​ಎಲ್​  ಹೊಸ ವರ್ಷದ ಉಡುಗೊರೆಯಾಗಿ ದೇಶಾದ್ಯಂತ ತನ್ನೆಲ್ಲಾ ಟೆಲಿಕಾಂ ವಲಯಗಳಲ್ಲಿ ವಾಯ್ಸ್ ಓವರ್ ವೈಫೈ (VoWiFi) ಸೇವೆಯನ್ನು ಅಧಿಕೃತವಾಗಿ ಚಾಲನೆಗೊಳಿಸಿದೆ. ವೈಫೈ ಕಾಲಿಂಗ್ ಎಂದೂ ಕರೆಯಲ್ಪಡುವ ಈ ಸುಧಾರಿತ ತಂತ್ರಜ್ಞಾನವು ಇನ್ನು ಮುಂದೆ ಬಿಎಸ್‌ಎನ್ಎಲ್ ಗ್ರಾಹಕರಿಗೆ ಲಭ್ಯವಿದ್ದು, ಮೊಬೈಲ್ ನೆಟ್ವರ್ಕ್ ದುರ್ಬಲವಾಗಿರುವ ಪ್ರದೇಶಗಳಲ್ಲಿಯೂ ಅತ್ಯುತ್ತಮ ಗುಣಮಟ್ಟದ ಸಂಪರ್ಕವನ್ನು ಒದಗಿಸಲಿದೆ. ಮೂಲಕ ಗ್ರಾಹಕರು ತಮ್ಮ ಮನೆಯ ಒಳಭಾಗ, ಕಚೇರಿ, … Read more

ಬೆಂಗಳೂರು-ಮಂಗಳೂರು ನಡುವಿನ ಅಂತರ ಜಸ್ಟ್ 5 ಗಂಟೆ! ಹೇಗೆ ಗೊತ್ತಾ!?

Vande bharath train

ಬೆಂಗಳೂರು : ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಸಿದ್ದತೆ ನಡೆಯುತ್ತಿದೆ. ಭಾರತೀಯ ರೈಲ್ವೆ ಪ್ರಕಾರ, ಪ್ರಯಾಣಿಕರಿಗೆ ಹೊಸ ಅನುಭವ ನೀಡುವುದರ ಜೊತೆಜೊತೆಗೆ ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣದ ಅಂತರವನ್ನು 5 ಗಂಟೆಗೆ ಇಳಿಸಲಿದೆ.  ಸಿಗಂದೂರು, ಸಾಗರ, ತಾಳಗುಪ್ಪ, ಶಿಕಾರಿಪುರ, ಶಿವಮೊಗ್ಗದ ಇಂಟ್ರೆಸ್ಟಿಂಗ್​ ಸುದ್ದಿಗಳಿವೆ ಇವತ್ತಿನ ಇ-ಪೇಪರ್​ನಲ್ಲಿ ಓದಿ ಪ್ರಸ್ತುತ ಈ ಎರಡು ನಗರಗಳ ನಡುವಿನ ಪ್ರಯಾಣದ ಸಮಯ 9 ರಿಂದ 10 ಗಂಟೆ. ವಂದೇ ಭಾರತ್ ರೈಲಿನಲ್ಲಿ ಕೇವಲ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು