gold rate : ಚಿನ್ನದ ಬೆಲೆಯಲ್ಲಿ ಅಲ್ಪಮಟ್ಟಿಗೆ ಇಳಿಕೆ | ಇಂದಿನ ಬೆಲೆ ಎಷ್ಟು

ಚಿನ್ನದ ದರ ಏರಿಕೆ: 1.65 ಲಕ್ಷ ದಾಟಿದ ಬಂಗಾರ, ಬೆಳ್ಳಿ ಬೆಲೆಯಲ್ಲಿಯೂ ದಾಖಲೆ ಹೆಚ್ಚಳ Gold Price Hikes by Rs 7400 in New Delhi: Silver Crosses 2.98 Lakh Mark

 ಕಳೆದ ವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್​ ಬಂಗಾರದ ಬೆಲೆ 1 ಲಕ್ಷದ ವರೆಗೆ ಹೋಗಿತ್ತು. ಚಿನ್ನದ ಬೆಲೆ ಇಷ್ಟರ ಮಟ್ಟಿಗೆ ಹೆಚ್ಚಾಗಿದ್ದು ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಲಾಗಿತ್ತು.ಇದೀಗ ಚಿನ್ನದ ಬೆಲೆಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. gold rate : ಇಂದಿನ ಚಿನ್ನದ ಬೆಲೆ ಎಷ್ಟಿದೆ   ದೇಶಿಯ ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ಬೆಲೆಯನ್ನು ನೊಡುವುದಾದರೆ. 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ  ನಿನ್ಬನೆಗಿಂತ ಬರೋಬ್ಬರಿ 620 ರೂ ಇಳಿಕೆ ಆಗಿದೆ.ಇಂದಿನ ಬೆಲೆ … Read more

cm siddaramaiah: ಪ್ರತಿಭಟನಾ ಸಭೆಯಲ್ಲಿ ಎಸ್ಪಿ ವಿರುದ್ದ ಸಿಎಂ ಗರಂ | ಆಗಿದ್ದೇನು

cm siddaramaiah

cm siddaramaiah : ಬೆಳಗಾವಿಯ ಸಿ ಪಿ ಎಡ್​ ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ಬೆಳಗಾವಿ ಎಸ್ಪಿ ಮೇಲೆ ಗರಂ ಆದ ಘಟನೆ ನಡೆಯಿತು. cm siddaramaiah : ನಡೆದಿದ್ದೇನು ಇಂದು ಬೆಳಗಾವಿಯ ಸಿ ಪಿ ಎಡ್​ ಮೈದಾನದಲ್ಲಿ ಕಾಂಗ್ರೆಸ್​ ಪಕ್ಷದ ವತಿಯಿಂದ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ದ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಬೆಲೆ ಏರಿಕೆ ಕಾಶ್ಮೀರದಲ್ಲಿ ಉಗ್ರರ ದಾಳಿ ಸೇರಿದಂತೆ ಇನ್ನಿತರೆ ವಿಷಯಗಳ ಕುರಿತಾಗಿ ಭಾಷಣವನ್ನು ಮಾಡುತ್ತಿದ್ದರು. ಆವೇಳೆ ಬಿಜೆಪಿಯ … Read more

Pahalgam terrorist attack : ಉಗ್ರಗಾಮಿಗಳು ಪ್ರವಾಸಿಗರನ್ನು ಧರ್ಮ ಕೇಳಿ ಶೂಟ್​ ಮಾಡಿದ್ದು ನಿಜವೇ | ಮೃತ ಮಂಜುನಾಥ್ ಪತ್ನಿ ಹೇಳಿದ್ದೇನು

Pahalgam terrorist attack

Pahalgam terrorist attack :ಕಾಶ್ಮೀರದಲ್ಲಿ ಪ್ರವಾಸಿಗರನ್ನು ಭಯೋತ್ಪಾದಕರು  ಧರ್ಮ ಯಾವುದೆಂದು ಕೇಳಿ ಶೂಟ್​ ಮಾಡಿದ್ದಾರೆಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿದ್ದು, ಈ ಬಗ್ಗೆ ಇದೀಗ ಶಿವಮೊಗ್ಗ ಮೂಲದ ಮೃತ ಮಂಜುನಾಥ್​ ಪತ್ನಿ ಪಲ್ಲವಿ ಪ್ರತಿಕ್ರಿಯಿಸಿದ್ದಾರೆ. Pahalgam terrorist attack : ಪಲ್ಲವಿ ಹೇಳಿದ್ದೇನು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಗ್ರರು ಧರ್ಮವನ್ನು ಕೇಳಿ ಹಿಂದೂ, ಮುಸಲ್ಮಾನರಿಗೆ ಬೇರ್ಪಡಿಸಿ ಶೂಟ್ ಮಾಡಿದ್ದು ನಿಜ.ಆದರೆ ಅದನ್ನು ನಾನು ನೋಡಿಲ್ಲ. ಆ ಮಾತನ್ನು  ನನಗೆ ಹೊಟೆಲ್ ನಲ್ಲಿ ಬೇರೆಯವರು ಹೇಳಿದ್ದರು. ಆದರೆ … Read more

railway underpass: ಶಿವಮೊಗ್ಗ ರೈಲ್ವೆ ಅಂಡರ್​ ಪಾಸ್​​ ಡ್ರೈನೇಜ್​ನಲ್ಲಿ ನೀರು ಸೋರಿಕೆ | ಪಬ್ಲಿಕ್​ ದೂರು!

railway underpass

railway underpass: ಶಿವಮೊಗ್ಗ P&T ಕಾಲೊನಿಲ್ಲಿರುವ ರೈಲ್ವೆ ಅಂಡರ್​ ಪಾಸ್​​ ಡ್ರೈನೇಜ್​ನಲ್ಲಿ ನೀರು ಸೋರಿಕೆಯಾಗುತ್ತಿದ್ದು ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ದೂರನ್ನು ವ್ಯಕ್ತಪಡಿಸಿದ್ದಾರೆ.  railway underpass : ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯ ಪಿ & ​ಟಿ ಕಾಲೋನಿಯ ಅಂಡರ್​ ಪಾಸ್​ನಲ್ಲಿ ಡ್ರೈನಜ್​ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದಾಗಿ ಅಂಡರ್​ ಪಾಸ್​ನಲ್ಲಿ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಅಲ್ಲದೆ  ಅಂಡರ್​ ಪಾಸ್​ನಲ್ಲಿ ಗಲೀಜು  ತುಂಬಿಕೊಳ್ಳುತ್ತಿದೆ. ಈ ಬಗ್ಗೆ ಪಬ್ಲಿಕ್​ ಒಬ್ಬರು … Read more

free cancer treatment :  ಎಂಐಒ ಆಸ್ಪತ್ರೆಯಿಂದ ಕ್ಯಾನ್ಸರ್​ ರೋಗಿಗಳಿಗೆ ಸಿಹಿಸುದ್ದಿ | ಯಾರೆಲ್ಲಾ ಉಚಿತ ಚಿಕಿತ್ಸೆ ಪಡೆಯಬಹುದು

free cancer treatment

free cancer treatment : ನೆರಟೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಆರಗ ಸಮೀಪ ತುಡನಕಲ್ ನಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಗ್ರಾಮ ಪಂಚಾಯತ್ ಕೇಂದ್ರದಲ್ಲಿ ಮೊದಲ ಕ್ಯಾನ್ಸರ್ ಆಸ್ಪತ್ರೆಯೊಂದು ಸ್ಥಾಪನೆಯಾಗಿದೆ. ಮಂಗಳೂರು ಇನ್ಸಿಟ್ಯೂಟ್ ಆಫ್ ಅಂಕೋಲಾಜಿ ಆಸ್ಪತ್ರೆ ದೇಶದ ಅತ್ಯಂತ ವಿಶ್ವಾಸರ್ಹ ಕ್ಯಾನ್ಸರ್ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. free cancer treatment : ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ ಚಿಕಿತ್ಸೆ ಕಳೆದ 6 ತಿಂಗಳ ಹಿಂದೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಆರಂಭವಾಗಿರುವ ಈ ಸಂಸ್ಥೆ  ಬಿಪಿಎಲ್ ಹಾಗೂ ಆಯುಷ್ಮಾನ್ … Read more

shivamogga traffic police: ಜೀವ ರಕ್ಷಕನಿಗೆ ಪೊಲೀಸರಿಂದ ಸನ್ಮಾನ 

shivamogga traffic police

shivamogga traffic police: ಸಾಮಾನ್ಯವಾಗಿ ರಸ್ತೆಯಲ್ಲಿ ಅಪಘಾತವಾದಾಗ ಹೆಚ್ಚಿನ ಜನರು ಅಪಘಾತವಾದವರ ರಕ್ಷಣೆಗೆ ಧಾವಿಸಲು ಹಿಂದೇಟು ಹಾಕುತ್ತಾರೆ. ಇದ್ಯಾರಿಗೆ ಬೇಕು ಪೊಲೀಸ್​ ಕೇಸ್​ ಆದ್ರೆ ನಮಗೆಲ್ಲಾ ಸುಮ್ಮನೆ ತೊಂದರೆ ಯಾಕೆ ಎಂದು ಹೆದರುವವರೇ ಜಾಸ್ತಿ. ಇದರ ನಡುವೆ ಇಲ್ಲೊಬ್ಬರು ಅಪಘಾತವಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಅವರ ಜೀವ ಉಳಿಸಲು ನೆರವಾಗಿದ್ದಾರೆ. shivamogga traffic police:  ಮಳೆಯನ್ನೂ ಲೆಕ್ಕಿಸದೆ ಜೀವ ಉಳಿಸಿದ ಪುಣ್ಯಾತ್ಮ ಏಪ್ರಿಲ್​ 05 ರಂದು ಶಿವಮೊಗ್ಗದ ಶಂಕರಮಠದ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ಬೈಕ್​ ಸವಾರರೊಬ್ಬರು … Read more

arecanut price: ಗಗನಕ್ಕೇರಿದ ಅಡಿಕೆ ಬೆಲೆ, ಇದು ಶುಭ ಶಕುನವೇ…?

Shivamogga Arecanut Price, ಶಿವಮೊಗ್ಗ ಅಡಿಕೆ ಧಾರಣೆ

arecanut price ಮಲೆನಾಡಿಗರ ಜೀವನಾಡಿ ಆಗಿರುವ ಅಡಿಕೆಗೆ ಈಗ ಬಂಗಾರದ ಬೆಲೆ ಬಂದಿದೆ. ಕಳೆದ ವರ್ಷ 45 ರಿಂದ 50 ಸಾವಿರ ಆಸು ಪಾಸಿನಲ್ಲಿದ್ದ ರಾಶಿ ಅಡಿಕೆ ಈಗ 60 ಸಾವಿರದ ಗಡಿ ದಾಟಿದ್ದು, 70ರಿಂದ 75 ಸಾವಿರದ ಆಸುಪಾಸಿನಲ್ಲಿದ್ದ ಹಸ ಅಡಿಕೆ ಒಂದು ಲಕ್ಷದತ್ತ ದಾಪುಗಾಲಿಟ್ಟಿದೆ. ಅಡಿಕೆ ರೇಟ್​ ಆಗಬಹುದೆಂದು ಪಡಸಾಲೆಯಲ್ಲಿ  ಕೂಡಿಟ್ಟ ಶ್ರೀಮಂತ ರೈತರ ಮೊಗದಲ್ಲಿ ನಗುವನ್ನು ಮೂಡಿಸಿದರೆ. ಇತ್ತ ಅನಿವಾರ್ಯ ಕಾರಣದಿಂದ ಕಡಿಮೆ ರೇಟ್​ಗೆ ಅಡಿಕೆಯನ್ನು ಮಾರಿದ ರೈತರಿಗೆ ಬೇಸರ ಮೂಡಿಸಿದೆ. arecanut … Read more

theft crime : ಒಂದು ಕೇಸ್​ನಲ್ಲಿ ಇಬ್ಬರ ಬಂಧನ | ವಿಚಾರಣೆ  ವೇಳೆ ಬಯಲಾಯ್ತು 16 ಪ್ರಕರಣ

theft crime

theft crime : ಶಿವಮೊಗ್ಗ ಪೊಲೀಸರು ಕಳ್ಳತನದ ಪ್ರಕರಣವೊಂದನ್ನು ಭೇದಿಸಿದ್ದು, ಕಳ್ಳರಿಂದ ವಿವಿಧ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ಮೌಲ್ಯದ ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. theft crime : ಏನಿದು ಘಟನೆ ಏಪ್ರಿಲ್​ 05 ರಂದು ಶಿಕಾರಿಪುರದ ಸುಭೇದಾರ್​ ಕೇರಿಯ ವಾಸಿ ಫೈಜಾನ್​ ಭಾಷಾ ಎಂಬುವವರು ಪಲ್ಸರ್​ ಎಂಬ ಬೈಕ್​ನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಹಿನ್ನೆಲೆ ಶಿಕಾರಿಪುರ ಟೌನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಕಳ್ಳರ ಪತ್ತೆಗಾಗಿ ಶಿಕಾರಿಪುರ ಟೌನ್​ ಪೊಲೀಸರ … Read more

bhadravathi : ಇಂದಿನಿಂದ ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ

bhadravathi

Bhadravathi :  ಶಿವಮೊಗ್ಗ ಭದ್ರಾವತಿ ಹೆದ್ದಾರಿಯ ಕಡದಕಟ್ಟೆಯಲ್ಲಿ ನಿರ್ಮಾಣವಾಗಿರುವ  ರೈಲ್ವೆ ಮೇಲ್ಸೇತುವೆಯನ್ನು ಇಂದು ಮಧ್ಯಾಹ್ನ 12 ಗಂಟೆಗೆ ಸಂಸದ ಬಿವೈ ರಾಘವೇಂದ್ರ ಉದ್ಘಾಟನೆ ಮಾಡಲಿದ್ದಾರೆ. bhadravathi :  23 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಳೆದ ಮೂರು ವರ್ಷಗಳ ಹಿಂದೆ 2022 ನೇ ಇಸವಿಯಲ್ಲಿ ಸುಮಾರು 23 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಕಾರ್ಯವನ್ನ ಆರಂಭಿಸಲಾಗಿತ್ತು.  ಹೈದರಾಬಾದ್​ನ ಎಸ್ ಆರ್ ಸಿ ಇನ್ ಪ್ರಾ ಪ್ರೈವೆಟ್ ಲಿಮಿಟೆಡ್ ಕಂಪನಿ ಸೇತುವೆ ನಿರ್ಮಾಣದ ಗುತ್ತಿಗೆಯನ್ನು ಪಡೆದಿತ್ತು. … Read more

zee kannada: ಮಹಾನಟಿ ಸೀಜನ್​ 2  ಆಡಿಷನ್​ ಶಿವಮೊಗ್ಗದಲ್ಲಿ | ಯಾವಾಗ

zee kannada

zee kannada : ಜೀ ಕನ್ನಡ ಸರಿಗಮಪ ಡ್ರಾಮ ಜೂನಿಯರ್ಸ್​ ಸೇರಿದಂತೆ ಇನ್ನಿತರೆ ರಿಯಾಲಿಟಿ ಶೋಗಳನ್ನು ನಡೆಸುವ ಮೂಲಕ ಎಷ್ಟೂ ಜನ ಕಲಾವಿದರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದೆ. ಅಂತಹ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಎಷ್ಟೋ ಪ್ರತಿಭೆಗಳು ಉತ್ತಮ ಕಲಾವಿದರು ಹಾಗೂ ಗಾಯಕರಾಗಿ ದೇಶ ವಿದೇಶದಾದ್ಯಂತ ಖ್ಯಾತಿಯನ್ನು ಗಳಿಸಿದ್ದಾರೆ. ಅದೇ ರೀತಿ ಜೀ ಕನ್ನಡ ಕಳೆದ ವರ್ಷದಿಂದ ಮಹಾ ನಟಿ ಎಂಬ ರಿಯಾಲಿಟಿ ಶೋ ಒಂದನ್ನು ನಡೆಸುತ್ತಿದ್ದು ಮಹಾನಟಿ ಸೀಸನ್ 1 ಈಗಾಗಲೇ ಯಶಸ್ವಿಯಾಗಿದೆ. ಈಗ ಸಿಜನ್​ 2ಗೆ … Read more