Protests Against kashmir Attack : ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡಿಸಿ ಶಿವಮೊಗ್ಗ ಮುಸ್ಲಿಂ ಸಮುದಾಯ ಪ್ರತಿಭಟನೆ

Protests Against kashmir Attack

Protests Against kashmir Attack | ಶಿವಮೊಗ್ಗ : ಕಾಶ್ಮೀರದಲ್ಲಿ ಶಿವಮೊಗ್ಗ ಉದ್ಯಮಿ ಮಂಜುನಾಥ್​​ ರಾವ್​​ ರನ್ನು ಭಯೋತ್ಪಾದಕರು ಗುಂಡಿಟ್ಟು ಹತ್ಯೆ ಮಾಡಿದ್ದನ್ನು ಖಂಡಿಸಿ  ಶಿವಮೊಗ್ಗದಲ್ಲಿ ಇಂದು ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು‌. ಜಿಲ್ಲಾಧಿಕಾರಿ ಕಚೇರಿ ಮುಂಬಾಗದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿ ಉಗ್ರಗಾಮಿಗಳನ್ನು ಗಲ್ಲಿಗೆ ಏರಿಸುವಂತೆ ಒತ್ತಾಯಿಸಿದರು. Protests Against kashmir Attack ಕೊಲ್ಲುವವರಿಗೆ ಹಾಗು ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ ಈ ವೇಳೆ  ಮರ್ಕಜಿ ಸುನ್ನಿ ಜಾಮಿಯಾ ಮಸ್ಜಿದ್ ಪ್ರಮುಕರು ಮಾತನಾಡಿ … Read more

ಶಿವಮೊಗ್ಗ ಉದ್ಯಮಿ ಮೃತ ಮಂಜುನಾಥ್​ ಪಾರ್ಥಿವ ಶರೀರ ಇಂದು ತಡರಾತ್ರಿ ಶಿವಮೊಗ್ಗಕ್ಕೆ | ವಿಧಿ ವಿಧಾನ ಹೇಗೆ?

ಶಿವಮೊಗ್ಗ ಉದ್ಯಮಿ

ಶಿವಮೊಗ್ಗ ಉದ್ಯಮಿ ಕಾಶ್ಮೀರದ ಪಹಲ್ಗಾಮ್​ಗೆ ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗ ಮೂಲದ ಉದ್ಯಮಿ ಮಂಜುನಾಥ್ ಭಯೋದ್ಪಾದಕರ ದಾಳಿಗೆ​ ಬಲಿಯಾಗಿದ್ದು ಅವರ  ಅವರ ಪಾರ್ಥೀವ ಶರೀರ ಗುರುವಾರ ಬೆಳಗ್ಗೆ 2:30 ಕ್ಕೆ  ಶಿವಮೊಗ್ಗಕ್ಕೆ ಆಗಮಿಸಲಿದೆ ಎಂದು ಶಾಸಕ ಎಸ್​ ಎನ್​ ಚೆನ್ನಬಸಪ್ಪ ತಿಳಿಸಿದರು. ಶಿವಮೊಗ್ಗ ಉದ್ಯಮಿ ಮಂಜುನಾಥ್​ ರಾವ್​ ಮೃತದೇಹ ನಾಳೆ ಶಿವಮೊಗ್ಗಕ್ಕೆ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಾಸಕರು  ಇಂದು ಸಂಜೆ (ಏಪ್ರಿಲ್​ 23) ಸಂಜೆ 6 ಗಂಟೆಗೆ ಪಾರ್ಥೀವ ಶರೀರ ಶ್ರೀನಗರದಿಂದ ವಿಮಾನದ ಮೂಲಕ ಬೆಂಗಳೂರು … Read more

why gold price is rising | 10 ಗ್ರಾಂ ಚಿನ್ನಕ್ಕೀಗ ₹1 ಲಕ್ಷ | ಬಂಗಾರದ ಬೆಲೆ ಏರಿಕೆಗೆ ಕಾರಣವೇನು

ಚಿನ್ನದ ದರ ಏರಿಕೆ: 1.65 ಲಕ್ಷ ದಾಟಿದ ಬಂಗಾರ, ಬೆಳ್ಳಿ ಬೆಲೆಯಲ್ಲಿಯೂ ದಾಖಲೆ ಹೆಚ್ಚಳ Gold Price Hikes by Rs 7400 in New Delhi: Silver Crosses 2.98 Lakh Mark

why gold price is rising | ಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗೂ ಎಲ್ಲರಿಗೂ ಸಹ  ಚಿನ್ನದ ಮೇಲೆ ಮೋಹ ಇದ್ದೇ ಇರುತ್ತದೆ. ಸಾಮಾನ್ಯರು ಆಪತ್ತು ಕಾಲದಲ್ಲಿ ಸಹಾಯ ಆಗಬಹುದೆಂದು ಅಲ್ಪ ಸ್ವಲ್ಪ ಹಣವನ್ನು ಕೂಡಿಟ್ಟು ಚಿನ್ನವನ್ನು ಖರೀದಿಸುತ್ತಾರೆ. ಇತ್ತ ಶ್ರೀಮಂತರು ಸಹ ಹೆಚ್ಚಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಇದರ ನಡುವೆ ಆಭರಣ ಪ್ರಿಯರಿಗೆ ದೊಡ್ಡದೊಂದು ಶಾಕ್​ ಎದುರಾಗಿದೆ ಅದೇನೆಂದರೆ 24 ಕ್ಯಾರೆಟ್​ ಚಿನ್ನದ ಬೆಲೆ 1 ಲಕ್ಷ ರೂಪಾಯಿ ದಾಟಿದೆ. ಕಳೆದ 5-6 ವರ್ಷಗಳಿಂದ ಈಚೆಗೆ … Read more

Muthappa Rai son Ricky Rai: ರಿಕ್ಕಿ ರೈ ಶೂಟೌಟ್​ ಕೇಸ್​ಲ್ಲಿ ಶಿವಮೊಗ್ಗದಲ್ಲಿ ಎಸ್​​ಪಿಗೆ ಮನವಿ, ಏನಿದು?

Muthappa Rai son Ricky Rai:

Muthappa Rai son Ricky Rai:  ಶಿವಮೊಗ್ಗ | ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಮಹಿಳಾ ಘಟಕ.  ಜಿಲ್ಲಾ ಪೋಲೀಸ್ ರಕ್ಷಣಾಧಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು. Muthappa Rai son Ricky Rai: ಏನಿದು ಘಟನೆ ಕಳೆದ ಶನಿವಾರ ಬಿಡದಿಯಲ್ಲಿ ಬೆಳಿಗ್ಗೆ 1:30 ರ ಸುಮಾರಿಗೆ ಉದ್ಯಮಿ ಹಾಗೂ ಮಾಜಿ … Read more