gst to upi : 2 ಸಾವಿರ ರೂಪಾಯಿಗಿಂತ ಹೆಚ್ಚಿನ UPI ವಹಿವಾಟುಗಳ ಮೇಲೆ ಜಿಎಸ್​ಟಿ ವದಂತಿ | ಕೇಂದ್ರ ನೇರ ತೆರಿಗೆ ಮಂಡಳಿ ಸ್ಪಷ್ಟನೆ

gst to upi

gst to upi: ಇತ್ತೀಚೆಗೆ 2000 ರೂಪಾಯಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಕೇಂದ್ರ ನೇರ ತೆರಿಗೆ ಮಂಡಳಿ  Central Board of Direct Taxes (CBDT) ಇಂತಿಷ್ಟು ಜಿಎಸ್​ಟಿ ವಿಧಿಸುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿಗಳು ಸುಳ್ಳು ಎಂದು ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವಾಲಯ ಈ ಸುದ್ದಿ ಸುಳ್ಳು ಎಂದು PIB ಮೂಲಕ ಪ್ರಕಟಣೆ ನೀಡಿದೆ. gst to upi : ಪ್ರಕಟಣೆಯಲ್ಲಿ ಏನಿದೆ ಕೇಂದ್ರ ಹಣಕಾಸು ಸಚಿವಾಲಯ ನೀಡಿರುವ … Read more

second puc result : ಮರು ಮೌಲ್ಯಮಾಪನದಲ್ಲಿ ಬಂತು ಒಂದು ಅಂಕ | ತೀರ್ಥಹಳ್ಳಿ ದೀಕ್ಷಾ ರಾಜ್ಯಕ್ಕೆ ನಂಬರ್​ ಒನ್​

second puc result

second puc result : ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ 600 ಅಂಕಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ದೀಕ್ಷಾ ಇದೀಗ ಮರು ಮೌಲ್ಯ ಮಾಪನದಲ್ಲಿ 600 ಕ್ಕೆ 600 ಅಂಕ ಪಡೆದಿದ್ದಾರೆ. ಏಪ್ರಿಲ್​ 8 ರಂದು ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆಯಾದಾಗ ತೀರ್ಥಹಳ್ಳಿಯ ವಾಗ್ದೇವಿ ಕಾಲೇಜಿನ ವಿದ್ಯಾರ್ಥಿ ದೀಕ್ಷಾ 600 ಅಂಕಕ್ಕೆ 599 ಅಂಕ ಪಡೆದಿದ್ದರು. ಅವರಿಗೆ ಕೆಮಿಸ್ಟ್ರಿಯಲ್ಲಿ 100 ಕ್ಕೆ 99 ಅಂಕ ಬಂದಿತ್ತು. ಫಲಿತಾಂಶ ಪ್ರಕಟಗೊಂಡ ನಂತರ ದೀಕ್ಷಾ … Read more

accident : ಕಾರು ಹಾಗೂ ಟಿಪ್ಪರ್​ ನಡುವೆ ಭೀಕರ ಅಪಘಾತ | ಇಬ್ಬರು ಸ್ಥಳದಲ್ಲೇ ಸಾವು

accident

ಕಾರು ಹಾಗು ಟಿಪ್ಪರ್​ ಲಾರಿಯ ನಡುವೆ  ನಿನ್ನೆ ಅಂದರೆ ಏಪ್ರಿಲ್​ 24 ರ ಮಧ್ಯರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಬೈರಾಪುರದಲ್ಲಿ ನಡೆದಿದೆ. accident :  ಹೇಗಾಯ್ತು ಘಟನೆ ಶಿಕಾರಿಪುರದಿಂದ ಆನಂದಪುರದ ಕಡೆಗೆ ತೆರಳುತ್ತಿದ್ದ ಲಾರಿ ಗೋವಾದಿಂದ ಹಿತ್ಲದ ಕಡೆಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಚಾಲಕ ಸಮೀವುಲ್ಲಾ ಹಾಗೂ ಮಹಿಳೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ  ನಾಲ್ಕು ಜನರಿಗೆ ಹಾಗೂ ಲಾರಿ … Read more

ks eshwarappa : ಪಾಕಿಸ್ತಾನ ವಿಶ್ವದ ಭೂಪಟದಲ್ಲಿ ಇರಲ್ಲ | ಕೆ ಎಸ್​ ಈಶ್ವರಪ್ಪ

ks eshwarappa

ks eshwarappa : ಮುಂದೊಂದು ದಿನ ಪಾಕಿಸ್ತಾನ ವಿಶ್ವದ ಭೂಪಟದಲ್ಲಿ ಇರಲ್ಲ, ಅವರಿಗೆ ಕುಡಿಯೋಕೆ ನೀರು ಸಹ ಸಿಗುವುದಿಲ್ಲ ಎಂದು ಮಾಜಿ ಡಿ ಸಿ ಎಂ ಕೆ ಎಸ್​ ಈಶ್ವರಪ್ಪ ಪಾಕಿಸ್ತಾನದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು ಉಗ್ರರ ದಾಳಿ ಇಡೀ ಪ್ರಪಂಚದ ಗಮನ ಸೆಳೆದಿದೆ. ಘಟನೆ ಬೆನ್ನಲ್ಲೆ ಇಡೀ ಹಿಂದೂ ಸಮಾಜ ಒಂದಾಗಿದೆ. ಇಂತಹ ಸಂಕಷ್ಟದ ಸಮಯದಲ್ಲೂ ಕೂಡ ಎಲ್ಲಾ ಪಕ್ಷಗಳು ಕೇಂದ್ರ ಸರ್ಕಾರದ ಜೊತೆಯಲ್ಲಿ ಒಗ್ಗೂಡಿದ್ದು ಸಂತೋಷದ … Read more

madhu bangarappa: ಮಾಜಿ ಸಚಿವ ಬೇಗಾನೆ ರಾಮಯ್ಯ ನಿಧನ | ಸಚಿವ ಮಧು ಬಂಗಾರಪ್ಪ ಸಂತಾಪ

Madhu bangarappa

madhu bangarappa :  ಹಿರಿಯ ರಾಜಕಾರಣಿ ಮತ್ತು ಮಾಜಿ ಸಚಿವ  ಬೇಗಾನೆ ರಾಮಯ್ಯ (90) ನಿಧನರಾಗಿದ್ದಾರೆ. ವಿಷಯ ತಿಳಿದು ಶಿಕ್ಷಣ ಸಚಿವ ಮಧು ಬಂಗಾರಪ್ಪರವರು ಹೊಸಹಳ್ಳಿಯ ಸೀತಾ ಫಾರಂಗೆ ಭೇಟಿ ನೀಡಿ ಮೃತ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.  ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಬೇಗಾನೆ ರಾಮಯ್ಯನವರ ನಿಧನವು ಮಲೆನಾಡಿನ ರಾಜಕೀಯ ರಂಗಕ್ಕೆ ತುಂಬಲಾರದ ನಷ್ಟ. ಅವರ ಸರಳತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿ ಸದಾ ಸ್ಮರಣೀಯ  ಬೋರ್ವೆಲ್ ರಾಮಯ್ಯ ಎಂದೇ ಖ್ಯಾತಿ ಪಡೆದಿದ್ದ … Read more

mla sn channabasappa : ರಾಬರ್ಟ್ ವಾದ್ರಾ ವಿರುದ್ಧ ಶಿವಮೊಗ್ಗ ನಗರ ಶಾಸಕ ಎಸ್​​ಎನ್ ಚನ್ನಬಸಪ್ಪ ಆಕ್ರೋಶ!

political news ಸಿಎಂ ಡಿಸಿಎಂ ಗೆ ಕೃತಜ್ಞತೆ

mla sn channabasappa | ಕಾಂಗ್ರೆಸ್ ನಾಯಕಿ ಪ್ರಿಯಾಂಕಾರವರ ಪತಿ ರಾಬರ್ಟ್ ವಾದ್ರಾರವರ ವಿರುದ್ಧ ಶಿವಮೊಗ್ಗದಲ್ಲಿ ನಗರ ಶಾಸಕ ಎಸ್ಎನ್ ಚೆನ್ನಬಸಪ್ಪ  ಆಕ್ರೋಶ ಹೊರಹಾಕಿದ್ದಾರೆ. ಅವರು ಉಗ್ರರಿಗೆ ಶಕ್ತಿ ತುಂಬುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಶಿವಮೊಗ್ಗ ನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಬರ್ಟ್​ ವಾದ್ರಾರವರ ಹೇಳಿಕೆಯನ್ನು ಸಹಿಸುವುದು ಸಾಧ್ಯವಿಲ್ಲ ಎಂದರು. ಅವರು ಒರ್ವ ಸಂಸದೆಯ  ಪತಿಯಾದ  ಮಾತ್ರಕ್ಕೆ ಇಂಥಹ ಹೇಳಿಕೆ ಕೊಡುವುದು ಸರಿಯಲ್ಲ ಎಂದರು. ಪ್ರಸ್ತುತ ಸನ್ನಿವೇಶದಲ್ಲಿ ಇಡೀ … Read more

Instagram reels ಶಿವಮೊಗ್ಗದಲ್ಲಿ ಲಾಂಗ್​ ಹಿಡಿದು ರೀಲ್ಸ್​ ಮಾಡಿದ ಯುವಕರ ವಿರುದ್ದ ಸುಮೋಟೋ ಕೇಸ್

Instagram reels

Instagram reels : ಈ ಹಿಂದೆ ಬಿಗ್​ ಬಾಸ್​ ಖ್ಯಾತಿಯ ರಜತ್​ ಹಾಗೂ ವಿನಯ್​  ಲಾಂಗ್​ ಹಿಡಿದು ವಿಡಿಯೋ ಮಾಡಿ ಪೇಚಿಗೆ ಸಿಲುಕಿ ಜೈಲಿಗೆ ಹೋಗಿ ಬಂದಿದ್ದರು. ನಂತರ ಆ ಕುರಿತಾಗಿ ಸಾರ್ವಜನಿಕವಾಗಿ ಕ್ಷಮೆಯನ್ನೂ ಸಹ ಕೇಳಿದ್ದರು. ಇದರ ನಡುವೆ ಇದೀಗ ಶಿವಮೊಗ್ಗದಲ್ಲಿ ಕೆಲ ಯುವಕರು ಲಾಂಗ್​ ಹಿಡಿದು ವಿಡಿಯೋ ಮಾಡಿ  ಇನ್‌ಸ್ಟಾಗ್ರಾಮ್ ನಲ್ಲಿ ಅಪ್ಲೋಡ್​ ಮಾಡಿದ್ದು ಇದೀಗ ಪೊಲೀಸರ ಅಥಿತಿಯಾಗಿದ್ದಾರೆ. ಈ ವಿಡಿಯೋ ಮಾಡಿದ ಅರೋಪಿಗಳ ವಿರುದ್ದ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಸುಮೊಟೋ ಕೇಸ್​ ದಾಖಲಿಸಿಕೊಂಡಿದ್ದಾರೆ.  … Read more

Pahalgam Terrorist Attack | ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್​ಗೆ ಶಿವಮೊಗ್ಗದ ಅಂತಿಮ ನಮನ! ಹೇಗೆ ಸಾಗಿತು ನೋಡಿ ಮೆರವಣಿಗೆ

lastritess

Pahalgam Terrorist Attack ಕಾಶ್ಮೀರದಲ್ಲಿ ಭಯೋದ್ಪಾದಕರ ದಾಳಿಗೆ ಬಲಿಯಾದ ಶಿವಮೊಗ್ಗ ಮೂಲದ ಮಂಜುನಾಥ್​ ರಾವ್​ರವರ ಮೃತ ದೇಹವನ್ನು ಮೆರವಣಿಗೆಯ ಮೂಲಕ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು. ಪುಷ್ಪಾಲಂಕೃತ ವಾಹನದಲ್ಲಿ ಮೃತ ದೇಹವನ್ನು ಮೆರವಣಿಗೆ ಮೂಲಕ ಕೊಡೊಯ್ಯುವ ಸಂದರ್ಬದಲ್ಲಿ ಅಸಂಖ್ಯ ಹಿಂದೂ ಭಾಂದವರು ಪಾಲ್ಗೊಂಡು ಮಂಜುನಾಥ್​ ಅಮರ್​ ರಹೇ ಹಾಗೂ ಅಮಾಯಕ ಹಿಂದೂಗಳನ್ನು ಹತ್ಯೆಗೈದ ಪಾಕ್​ ಪ್ರಚೋದಿತ ಉಗ್ರಗಾಮಿಗಳ ವಿರುದ್ದ ಘೋಷಣೆ ಕೂಗಿದರು.  ಮೆರವಣಿಗೆ ಸಾಗಿದ ಮಾರ್ಗದ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರಲ್ಲಿ ದುಖಃ ಮಡುವುಗಟ್ಟಿತ್ತು. ಮೃತರ ಗೌರವಾರ್ಥ ತಮ್ಮ ವಾಣಿಜ್ಯ ವಹಿವಾಟು … Read more

Pahalgam Terrorist Attack | ಮಂಜುನಾಥ್​ ರಾವ್​ ಅಂತಿಮಯಾತ್ರೆ ಆರಂಭ!

Pahalgam Terrorist Attack

Pahalgam Terrorist Attack | ಕಾಶ್ಮೀರದಲ್ಲಿ ಭಯೋದ್ಪಾದರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್​ರವರ ಪಾರ್ಥಿವ ಶರೀರ ಇಂದು ಬೆಳಿಗ್ಗೆ ಮೆರವಣಿಗೆ ಮೂಲಕ ಅವರ  ನಿವಾಸಕ್ಕೆ ಆಗಮಿಸಿತು. ಇದೀಗ ಅಲ್ಲಿ ಮೃತರ ಅಂತಿಮ ವಿಧಿವಿಧಾನಗಳ ಪ್ರಕ್ರಿಯೆ ನಡೆದು, ಅವರ ಅಂತಿಮಯಾತ್ರೆ ಹೊರಟಿದೆ.   ಮೆರವಣಿಗೆಯು ಐಬಿ ಸರ್ಕಲ್​ ಮೂಲಕ, ಕುವೆಂಪು ರಸ್ತೆಗೆ ಬಂದು, ಜೈಲ್​ ಸರ್ಕಲ್​ನಲ್ಲಿ ತಿರುವುಪಡೆದು ದುರ್ಗಿಗುಡಿ ಮುಖ್ಯರಸ್ತೆಯಲ್ಲಿ ಹಾದು, ಸೀನಪ್ಪ ಶೆಟ್ಟಿ ಸರ್ಕಲ್​ಗೆ ಬರಲಿದೆ. ಅಲ್ಲಿಂದ ಅಮೀರ್​ ಅಹಮದ್​ ಸರ್ಕಲ್​ ಮೂಲಕ ಬಿಹೆಚ್​ ರೋಡ್​ನಲ್ಲಿ ಸಾಗಿ, … Read more

K S Eshwarappa | ಉದ್ಯಮಿ ಮಂಜುನಾಥ್ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಿ? ಕೆಎಸ್​ ಈಶ್ವರಪ್ಪ

K S Eshwarappa

K S Eshwarappa | ಪಾಕಿಸ್ತಾನ  ಕಾಶ್ಮೀರದಲ್ಲಿ ಈ ರೀತಿಯ ಕುಕ್ಕೃತ್ಯವನ್ನು ಮಾಡುವ  ಮೂಲಕ ತನ್ನ ಶವ ಪೆಟ್ಟಿಗೆಗೆ ತಾನೇ ಕೊನೆಯ ಮೊಳೆ ಹೊಡೆದುಕೊಂಡಿದೆ ಎಂದು ಮಾಜಿ ಡಿಸಿಎಂ ಕೆ ಎಸ್​ ಈಶ್ವರಪ್ಪ ಹೇಳಿದರು. ಕೆ ಎಸ್​ ಈಶ್ವರಪ್ಪ ಕಾಶ್ಮೀರದಲ್ಲಿ ಭಯೋದ್ಪಾದಕರ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಶಿವಮೊಗ್ಗದ ಮಂಜುನಾಥ್​ ರಾವ್ ರವರ ಮನೆಗೆ​ ಗುರುವಾರ ಭೇಟಿ ನೀಡಿ  ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಪಾಕಿಸ್ತಾನದ ಭಯೋತ್ಪಾದಕರು 27 ಜನರನ್ನು ಕಗ್ಗೊಲೆ ಮಾಡಿದ್ದು ಬಹಳ … Read more