thirthahalli : ಕವಿತಾ ಎಂ ಜೋಯ್ಸ್​ ನಿಧನ, ಆರಗ ಜ್ಞಾನೇಂದ್ರ ಸಂತಾಪ

thirthahalli

ತೀರ್ಥಹಳ್ಳಿ ಕೃಷಿಕರ ಸೌಹಾರ್ದ ಸಹಕಾರಿ ಸಂಘದ ಮುಖ್ಯ  ಕಾರ್ಯನಿರ್ವಹಣಾಧಿಕಾರಿ ಕವಿತಾ ಎಂ ಜೋಯ್ಸ್​ ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾದರು. ಅವರಿಗೆ 41 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ರಾತ್ರಿ ಸಾವನ್ನಪ್ಪಿದರು. ಇವತ್ತು ಬೆಳಗ್ಗೆ ತೀರ್ಥಹಳ್ಳಿ ತಾಲ್ಲೂಕು ಕನ್ನಂಗಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿದೆ. ಈ ವೇಳೆ  , ಬಂಧು ಮಿತ್ರರು , ನೆರೆಹೊರೆಯರು ಕುಟುಂಬಸ್ಥರು ಮೃತರ ಆತ್ಮಕ್ಕೆ ಶಾಂತಿ ಕೋರಿದರು.  thirthahalli : ಕೃಷಿಕರ ಸೌಹಾರ್ದ ಸಹಕಾರಿ ಸಂಘದ ಮುಖ್ಯ  ಕಾರ್ಯನಿರ್ವಹಣಾಧಿಕಾರಿ ಆಗಿದ್ದ ಕವಿತಾ ಎಂ … Read more

shivamogga :  ಮಂಜುನಾಥ್ ಮನೆಗೆ ಸಾಂತ್ವನ ಹೇಳಲು ಬಂದ 103 ವರ್ಷದ ಅಜ್ಜಿ | ಮೋದಿ ಬಳಿ ಮಾಡಿದ ಮನವಿಯೇನು

shivamogga

shivamogga : ಶಿವಮೊಗ್ಗ ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ರಾವ್ ರವರ ಮನೆಯಲ್ಲಿ ದುಃಖ ಮಡುಗಟ್ಟಿದೆ. ಈ ಹಿನ್ನಲೆ ಮಂಜುನಾಥ್ ಕುಟುಂಬಕ್ಕೆ ಸಾಂತ್ವನ ಹೇಳಲು ವಿವಿಧ ರಾಜಕಾರಣಿಗಳು ಸೇರಿದಂತೆ ಪ್ರಮುಖರು ಭಾಗವಹಿಸುತ್ತಿದ್ದಾರೆ. ಇದರ ನಡುವೆ ಅಚ್ಚರಿ ಎಂಬಂತೆ 103 ವರ್ಷದ ಅಜ್ಜಿಯೊಬ್ಬರು ತುಮಕೂರಿನ ತಿಪಟೂರಿನಿಂದ ಮಂಜುನಾಥ್ ರಾವ್ ರವರ ಕುಟುಂಬಕ್ಕೆ ಸಾಂತ್ವನ ತಿಳಿಸಲು ಬಂದಿದ್ದಾರೆ. shivamogga : ತುಮಕೂರಿನಿಂದ ಬಸ್ಸಿನಲ್ಲಿ ಬಂದ ಅಜ್ಜಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಆದ ಉಗ್ರರ ಗುಂಡಿನ ದಾಳಿಯನ್ನು  ಟಿವಿಯಲ್ಲಿ ನೋಡಿದ … Read more

shivamogga premier league : IPL ರೀತಿ ಶುರವಾಗಲಿದೆ SPL | ಯಾವಾಗ, ಏನು, ಎತ್ತ,

shivamogga premier league

shivamogga premier league : ಮೇ 1ರಿಂದ 4ರವರೆಗೆ ಶಿವಮೊಗ್ಗದ ನವುಲೆಯಲ್ಲಿರುವ ಕೆಎಸಿಎ ಮೈದಾನದಲ್ಲಿ ಶಿವಮೊಗ್ಗ ಪ್ರಿಮೀ ಯರ್ ಲೀಗ್ (ಎಪಿಎಲ್)ನ ಮೂರನೇ ಆವೃತ್ತಿಯನ್ನು ಆಯೋಜಿಸಲಾಗಿದೆ ಎಂದು ಕೆಎಸಿಎ ಸದಸ್ಯರಾಗಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ತಿಳಿಸಿದರು. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ತಮ್ಮದೇ ಆದ ಮಾಲೀಕತ್ವದಡಿ ಪಾಲ್ಗೊಳ್ಳಲಿವೆ. ಪ್ರತಿದಿನ ಎರಡು ಪಂದ್ಯಗಳು ಕೆಎಸಿಎ 1 ಮತ್ತು 2ನೇ ಮೈದಾನದಲ್ಲಿ ಬೆಳಗ್ಗೆ 9.30 ರಿಂದ 12.30 ರವರೆಗೆ ಮೊದಲ ಪಂದ್ಯ … Read more

PhD course : ಶ್ವೇತ ಎಸ್ ಅವರಿಗೆ ಪಿ.ಹೆಚ್.ಡಿ ಪದವಿ ಪ್ರದಾನ

PhD course

ಶಿವಮೊಗ್ಗ ನಿವಾಸಿ ಶ್ವೇತ ಎಸ್. ಅವರಿಗೆ ಕುವೆಂಪು ವಿಶ್ವವಿದ್ಯಾನಿಲಯವು ಪಿ.ಹೆಚ್.ಡಿ. ಪದವಿ ನೀಡಿ ಗೌರವಿಸಿದೆ.  PhD course / ಸಹ ಪ್ರಾದ್ಯಾಪಕಿ ಡಾ. ಹಾಲಮ್ಮ ಎಂ ರವರ ಮಾರ್ಗದರ್ಶನ ಇವರು ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾದ್ಯಾಪಕಿ ಡಾ. ಹಾಲಮ್ಮ ಎಂ. ಅವರ ಮಾರ್ಗದರ್ಶನದಲ್ಲಿ “ಎಸ್.ವಿ. ಪರಮೇಶ್ವರ ಭಟ್ಟರ ಸೃಜನಶೀಲ ಸಾಹಿತ್ಯ: ವಿಭಿನ್ನ ನೆಲೆಗಳು” ವಿಷಯದ ಕುರಿತು ಮಹಾ ಪ್ರಬಂಧವನ್ನು ಮಂಡಿಸಿದ್ದಾರೆ. ಇವರು ಶಿವಮೊಗ್ಗ ನಿವಾಸಿ, ಭದ್ರ ಮೇಲ್ದಂಡೆ ಯೋಜನೆ, ಬಿ.ಆರ್. ಪ್ರಾಜೆಕ್ಟ್​​ನಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ರವಿ … Read more

ipl match : ಮಗು ಅಲ್ಲ.. ಬೇಬಿ ಬಾಸ್…! ವಾಹ್ ವಾವ್. ಎಂತಹ ವೈಭವ..!

ipl match

ipl match/ ಅದು ಜೈಪುರದ ಸವಾಯಿ ಮಾನ್ ಸಿಂಗ್ ಅವರ ಅಂಗಳ. ಎಲ್ಲರೂ ಆ 14 ವರ್ಷದ ಪುಟ್ಟ ಹುಡುಗನ ಬಗ್ಗೆ ಯೋಚಿಸುತ್ತಿದ್ದರು. ಆ ಹುಡುಗ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಲಿಲ್ಲ. ಹೊಳೆಯುವ ವಿದ್ಯುತ್ ಮಂಡಳಿಯಲ್ಲಿ ಹೊಳೆಯುತ್ತಿದ್ದಾನೆ. ಪ್ರಕಾಶಮಾನವಾದ ಸೂರ್ಯನ ಜ್ವಾಲೆಯಂತೆ ಹೊಳೆಯುತ್ತಿದ್ದಾನೆ.. ಚಂದ್ರನ ಬೆಳಕಿನಲ್ಲಿ ಅರಳಿದ ಮಲ್ಲಿಗೆಯಂತೆ ಇಡೀ ವಿಶ್ವ ಕ್ರಿಕೆಟ್ ಅನ್ನು ವಾಸನೆ ಮಾಡುವ ವೈಭವನ ವೈಭೋಗದ ಆಟವನ್ನು ಯಾರೂ ನೋಡದಿರಲಿ.! ಹೌದು, ಈ ಬಾರಿಯ ಐಪಿಎಲ್‌ನಲ್ಲಿ 14 ವರ್ಷದ ಬಾಲಕ ವೈಭವ್ ಆಡಿದ ರೀತಿ … Read more

idgah maidan : ಆಟದ ಮೈದಾನದಲ್ಲಿ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಡಿ | ಕೆ.ಇ ಕಾಂತೇಶ್

idgah maidan

idgah maidan : ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ಜಾಗದಲ್ಲಿ ಇರುವ ಮೈದಾನದಲ್ಲಿ ಮುಸ್ಲಿಮರು ಪ್ರತಿಭಟನೆ ಮಾಡಲು ಅವಕಾಶ ಕೊಡಬಾರದು ಎಂದು ಜಿಲ್ಲಾ ಪಂಚಾಯತ್​ ಮಾಜಿ ಸದಸ್ಯ ಕೆ.ಇ ಕಾಂತೇಶ್​ ಆಗ್ರಹಿಸಿದರು. idgah maidan : ಅವಕಾಶ ಕಲ್ಪಿಸಿಕೊಟ್ಟರೆ ಉಗ್ರ ಹೋರಾಟ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗ ಜಿಲ್ಲೆಯ ಹಿಂದೂಗಳ ಹೋರಾಟದಿಂದ ಜಿಲ್ಲಾಧಿಕಾರಿಗಳ ಮುಂಭಾಗದಲ್ಲಿರುವ ಆಟದ ಮೈದಾದಲ್ಲಿ ಹಾಕಲಾಗಿದ್ದ ಬೇಲಿಯನ್ನು ತೆರವುಗೊಳಿಸಲಾಗಿದೆ.ಆದರೆ ಈಗ ಅಲ್ಲಿ ಮತ್ತೊಂದು ಸಮಸ್ಯೆ ಉಂಟಾಗಿದೆ. ಮುಸ್ಲಿಮ್​ ಸಂಘಟನೆಯೊಂದು ಡಿಸಿ ಕಚೇರಿ ಮುಂಭಾಗದಲ್ಲಿರುವ ಮೈದಾನದಲ್ಲಿ … Read more

cm siddaramaiah : ಸಿಎಂ ಸಿದ್ದರಾಮಯ್ಯರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದೀರ : ಕೆ.ಎಸ್​ ಈಶ್ವರಪ್ಪ ಪ್ರಶ್ನೆ

cm siddaramaiah

cm siddaramaiah : ಸಿಎಂ ಸಿದ್ದರಾಮಯ್ಯರವರು ಹೈಕಮಾಂಡ್​ ನಾಯಕರ ಮಾತನ್ನೇ ಕೇಳದಿದ್ದ ಮೇಲೆ ಅವರನ್ನು ಪಕ್ಷದಲ್ಲಿ ಏಕೆ ಇಟ್ಟುಕೊಂಡಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ಪ್ರಶ್ನಿಸಿದರು. ಇಂದು ಶಿವಮೊಗ್ಗದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರು ಕಾಶ್ಮೀರದ ಸಿಎಂರವರನ್ನು, ತಮ್ಮ ಪಕ್ಷಕ್ಕೆ ಮಾರ್ಗದರ್ಶಕರನ್ನಾಗಿ ಕರೆಸಿಕೊಂಡು ಪಕ್ಷದ ಮುಖಂಡರಿಗೆ ಮಾರ್ಗದರ್ಶನ ಒದಗಿಸಬೇಕು ಎಂದು ಸಲಹೆ ನೀಡಿದರು. ಈ ಮೂಲಕ ಕಾಂಗ್ರೆಸ್​ ಮುಖಂಡರು ಆಡುತ್ತಿರುವ ಮಾತುಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ … Read more

sn channabasappa : ಅಮಾನತ್ತಾದ ಶಾಸಕರು ಕೆಡಿಪಿ ಸಭೆಗೆ ಬರಬಹುದೇ | ಬಲ್ಕೀಶ್​ ಭಾನು ಪ್ರಶ್ನೆ, ಚನ್ನಬಸಪ್ಪ ಕೆಂಡಾಮಂಡಲ

sn channabasappa

sn channabasappa : ವಿಧಾನಭೆಯಲ್ಲಿ ಅಮಾನತಾದ ಶಾಸಕ ಕೆಡಿಪಿ ಸಭೆಗೆ ಬರಬಹುದೇ  ಎಂದು ವಿಧಾನ ಸಭೆ ಸದಸ್ಯೆ ಬಲ್ಕೀಶ್​​ ಬಾನು ಪ್ರಶ್ನಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. sn channabasappa : ಸಭೆಯಲ್ಲಿ ನಡೆದಿದ್ದೇನು ಶಿವಮೊಗ್ಗ ನಗರ ಶಾಸಕ ಎಸ್​ ಎನ್​ ಚೆನ್ನಬಸಪ್ಪ  ವಿಧಾನ ಸಭೆ ಕಲಾಪದ ವೇಳೆ ಅಮಾನತು ಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಆಯೋಜಿಸಲಾಗಿದ್ದ  ಕೆಡಿಪಿ ಸಭೆಗೆ ಆಹ್ವಾನದ ಮೇರೆಗೆ ಚನ್ನಬಸಪ್ಪ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್​ ಸದಸ್ಯೆ ಬಲ್ಕೀಶ್​ ಬಾನು ಎತ್ತಿದ … Read more

suvarna news : ಸುವರ್ಣ ನ್ಯೂಸ್ ನಲ್ಲಿ ಬದಲಾವಣೆ ಆದ್ರೆ ಯಾರೆಲ್ಲಾ ಒಳ ಬರಬಹುದು..! ಯಾರೆಲ್ಲಾ ಹೊರ ಹೋಗಬಹುದು..!?

job news today / Suvarna news

suvarna news : ಸುವರ್ಣ ನ್ಯೂಸ್ ಕನ್ನಡ ಮಾಧ್ಯಮ ಜಗತ್ತಿನಲ್ಲಿ ತನ್ನದೇಯಾದ ಕೆಲವು ಹೆಜ್ಜೆ ಗುರುತುಗಳನ್ನು ಇರಿಸಿಕೊಂಡಿದೆ. ಸುವರ್ಣ ನ್ಯೂಸ್ ಕಾಲಕಾಲಕ್ಕೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಬಂದಿದೆ. ಆದರೇ ಅಂತ ಮಹತ್ವದ ಬದಲಾವಣೆಗಳೇನು ಅಲ್ಲಿ ಕಂಡಿಲ್ಲ ಎಂಬುದು ಕೂಡ ಸತ್ಯಕ್ಕೆ ದೂರವಾದ ಮಾತಂತ್ತು ಅಲ್ಲ. ಇನ್ನೂ ಸುವರ್ಣ ನ್ಯೂಸ್ ಕಳೆದ ಕೆಲ ವರ್ಷಗಳಲ್ಲಿ ತನ್ನ ಲೋಗೋದಲ್ಲಿ, ಹೆಸರಲ್ಲೂ ಕೂಡ ಕೆಲ ಬದಲಾವಣೆ ಮಾಡಿಕೊಂಡಿತ್ತು. ಇನ್ನೂ ನೇರ ದಿಟ್ಟ ನಿರಂತರ ಅಂದ್ಕೊಂಡು ಸುದ್ದಿ ನೀಡ್ತಿರೋ ಈ ಸುವರ್ಣ ನ್ಯೂಸ್ ಈಗ ಚ್ಯಾನಲ್ … Read more

mp renukacharya : ಒವೈಸಿಯನ್ನು ಹೊಗಳಿ ಸಿದ್ದರಾಮಯ್ಯರನ್ನು ತೆಗಳಿದ ಎಂಪಿ ರೇಣುಕಾಚಾರ್ಯ

mp renukacharya

mp renukacharya : ಓವೈಸಿ ಅಸಾದುದ್ದೀನ್​ ಧರ್ಮದ ಆಧಾರದ ಮೇಲಿನ ದಾಳಿಯನ್ನ ಖಂಡಿಸಿದ್ದಾರೆ. ಆದರೆ ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ ಇದನ್ನು ಖಂಡಿಸುವ ಕೆಲಸವನ್ನು ಮಾಡಲಿಲ್ಲ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು. ಕಾಶ್ಮೀರದಲ್ಲಿ ಉಗ್ರರರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್​ ರಾವ್ ​ರವರ ಕುಟುಂಬಕ್ಕೆ ಇಂದು ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ದಾಳಿ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ಸರಿಯಿಲ್ಲ. ಇವರೊಂದಿಗೆ ಗೃಹ ಸಚಿವ ಪರಮೇಶ್ವರ್ ಕೂಡ ಸಾಥ್ … Read more