sslc result : ನಾಳೆ ಎಸ್​ಎಸ್​ಎಲ್​ಸಿ ಫಲಿತಾಂಶ ಪ್ರಕಟ

sslc result

sslc result : 2025 ನೇ ಸಾಲಿನ ಪರೀಕ್ಷೆ -01 ರ ಫಲಿತಾಂಶ ನಾಳೆ ಅಂದರೆ ಮೇ 02 ರಂದು ಪ್ರಕಟಗೊಳ್ಳಲಿದೆ. ಈ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿಯನ್ನು ನೀಡಿದ್ದಾರೆ. ಈ ಪರೀಕ್ಷೆ ಮಾರ್ಚ್​ 21 ರಿಂದ ಏಪ್ರಿಲ್​ 04 ರ ವರೆಗೆ ನಡೆದಿತ್ತು. ಒಟ್ಟು  8.96 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು. ಫಲಿತಾಂಶವು ಮೇ 02 ರ ಮದ್ಯಾಹ್ನ 12:30 ಕ್ಕೆ ಬಿಡುಗಡೆಯಾಗಲಿದ್ದು, ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ವೆಬ್ ಸೈಟ್ ನಲ್ಲಿ … Read more

elephant : ಅನೇಕರನ್ನು ಬಲಿ ಪಡೆದಿದ್ದ ಆನೆ ಕೊನೆಗೂ ಸೆರೆ | ಹೇಗಿತ್ತು ಕಾರ್ಯಾಚರಣೆ

elephant

elephant: ಸಕಲೇಶ​ಪುರ ತಾಲೂಕಿನ ಹಲಸುಲಿಗೆ ಬಳಿಯ ಮಾಗಡಿ ಎಸ್ಟೇಟ್​​ನಲ್ಲಿ 20 ವರ್ಷದ ಒಂಟಿ ಸಲಗವೊಂದು ಖೆಡ್ಡಾಗೆ ಬಿದ್ದಿದೆ. ಕರ್ನಾಟಕ ಭೀಮ ಸೇರಿದಂತೆ ಇತರೆ ಆನೆಗಳ ಸಹಯೋಗದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಸಲಗವನ್ನು ಹಿಡಿಯಲು ಕಾರ್ಯಾಚರಣೆ ಆರಂಬಿಸಿದ್ದು,  ಕಾರ್ಯಾಚರಣೆ ಆರಂಭಿಸಿದ ಮೊದಲ ದಿನವೇ  ಸಲಗ ಖೆಡ್ಡಾಗೆ ಬಿದ್ದಿದೆ. ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಸಾಕು ಆನೆಗಳಾದ  ಕಂಜನ್, ಸುಗ್ರೀವ, ಧನಂಜಯ, ಮಹೇಂದ್ರ, ಏಕಲವ್ಯ ಮತ್ತು ಕರ್ನಾಟಕ ಭೀಮ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದರು ಆವೇಳೆ ಒಂಟಿ ಸಲಗ ಕಾಫಿ … Read more

bike accident : ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ | ಮಹಿಳೆ ಸಾವು

bike accident

bike accident : ಸಾಗರ | ಬೈಕ್​ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಸಾಗರ  ತಾಲೂಕಿನ ಆನಂದಪುರ ಸಮೀಪದ ಬೊಮ್ಮತ್ತಿ ಬಳಿ ನಡೆದಿದೆ. ಅಬಸೆ ಗ್ರಾಮದ ನಾಗಮ್ಮ (75) ಅಪಘಾತದಿಂದ ಸಾವನ್ನಪ್ಪಿದ ಮಹಿಳೆ. bike accident : ಹೇಗಾಯ್ತು ಅಪಘಾತ ಸಾಗರದಿಂದ ಬೆಳಂದೂರು ಕಡೆ ತೆಳುತ್ತಿದ್ದ ಬೈಕಿಗೂ ಅಬಸೆಯಿಂದ ಸಾಗರಕ್ಕೆ ತೆರಳುತ್ತಿದ್ದ ಬೈಕ್ ಗಳ ನಡುವೆ  ಡಿಕ್ಕಿ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ತೀವ್ರ ಗಾಯಗೊಂಡಿದ್ದರು, ಆಕೆಯನ್ನು ಕೂಡಲೆ … Read more

sigandur bridge : ಸಿಗಂದೂರು ಸೇತುವೆ ವೀಕ್ಷಿಸಿದ ಕಾಗೋಡು | ಹೇಳಿದ್ದೇನು

sigandur bridge

sigandur bridge : ಸಿಗಂದೂರು ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.ಇದರ ನಡುವೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇತುವೆಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. sigandur bridge : ಮುಳುಗಡೆ ಪ್ರದೇಶದ ಜನರಿಗೆ ಮುಕ್ತಿ ಸಿಕ್ಕಿದೆ ಈ ಹಿಂದೆ ಕಾಗೋಡು ತಿಮ್ಮಪ್ಪರವರು  ಕೇಂದ್ರ ಭೂ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರ ಮನೆಗೆ  ತೆರಳಿ ಸಿಗಂದೂರು  ಜನರಿಗೆ ಈ ಸೇತುವೆಯ ಅವಶ್ಯಕತೆ ಬಹಳಾ ಇದೆ … Read more

facebook : ಫೇಸ್​​ಬುಕ್​ ರಿಕ್ವೆಸ್ಟ್​ ಅಕ್ಸೆಪ್ಟ್​ ಮಾಡಿದವನಿಗೆ ಶಾಕ್​ | ಏನಿದು ಪ್ರಕರಣ

Lokayukta Officer Scam Shimoga Investment Fraud  Bank Account ಅಧಿಕ ಲಾಭದ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು  ಬರೋಬ್ಬರಿ 22.71 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.MisuseShivamogga CyberShimoga Cyber Fraud Man Loses 12 Lakhs Shimoga CEN Police Man Shows Private Parts Shimoga Investment Scamacebook Shimoga Businessman

facebook : ಪ್ರಸ್ತುತ ತಂತ್ರಜ್ಞಾನ ಬೆಳವಣಿಗೆಯಿಂದ ಮೊಬೈಲ್​ ಬಳಕೆದಾರರು ಎಷ್ಟು ಜಾಗರೂಕರಾಗಿದ್ದರೂ ಸಹ ಸಾಕಾಗುವುದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಆನ್ಲೈನ್​ ಗೇಮಿಂಗ್​ ಹಣ ಹೂಡಿಕೆ ಸೇರಿದಂತೆ ಇನ್ನಿತರೆ ಮೂಲಗಳಿಂದ ಹಣ ಗಳಿಸುವಂತೆ ನಮ್ಮಲ್ಲಿ ಆಸೆ ಮೂಡಿಸಿ ಹಣ ಹೂಡಿಕೆ ಮಾಡಿಸಿ ಸೈಬರ್​​ ಸಂಚುಕೋರರು ನಮ್ಮಲ್ಲಿ ಹಣ ಪೀಕಿಸಲು ಕಾಯುತ್ತಿರುತ್ತಾರೆ. ಅದರೆಂತೆ ಶಿವಮೊಗ್ಗದಲ್ಲಿ ಸಹ ಉದ್ಯಮಿಯೊಬ್ಬರು ಮಹಿಳೆಯೊಬ್ಬರಿಂದ  ಫೇಸ್​ಬುಕ್​​ನಲ್ಲಿ ಬಂದಿದ್ದ ರಿಕ್ವೆಸ್ಟ್​​ನ್ನು ಅಕ್ಸೆಪ್ಟ್​  ಮಾಡಿ ಹಣ ಹೂಡಿಕೆ ಮಾಡಿ ಪೇಚಿಗೆ ಸಿಲುಕಿದ್ದಾರೆ. facebook : ಏನಿದು ಪ್ರಕರಣ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ … Read more

waqf : ವಿದ್ಯುತ್​ ದೀಪ ಆರಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ | ಕಾರಣವೇನು

waqf

waqf : ಸಾಗರ | ಮುಸ್ಲಿಂ ಸಮುದಾಯದಿಂದ ವಕ್ಫ್​ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವಿದ್ಯುತ್​​ ದೀಪ ಆರಿಸುವುದರ ಮೂಲಕ ನಗರದ ಹಲವು ಬಡಾವಣೆಗಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.  waqf : ಪ್ರತಿಭಟನೆ ನಡೆಸಲು ಕಾರಣವೇನು  ರಾತ್ರಿ 09 ಗಂಟೆಯಿಂದ 9:15 ರ ವರಗೆ  ಏಕ ಕಾಲದಲ್ಲಿ  ಮನೆಯಲ್ಲಿ ‘ಬತ್ತಿ ಗುಲ್’ ಎಂಬ ಹೆಸರಿನಲ್ಲಿ ಲೈಟ್ ಅನ್ನು ಆರಿಸಿ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರತಿಭಟನೆ ನಡೆಸಿತು. ಹಾಗೆಯೇ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ವಕ್ಫ್​  ತಿದ್ದುಪಡಿ ಕಾಯ್ದೆಯನ್ನು ಕೂಡಲೇ … Read more

theft case : ಮದುವೆಗೆ ತೆರಳಿದ್ದ ದಂಪತಿಗೆ ಶಾಕ್​ | 4.97 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಕಳ್ಳತನ

Shivamogga Power Cable Theft bhadravati

theft case : ಶಿವಮೊಗ್ಗ | ಮದುವೆಗೆಂದು ಕಲ್ಯಾಣ ಮಂಟಪಕ್ಕೆ ತೆರಳಿದ್ದ ದಂಪತಿಗಳಿಗೆ ಶಾಕ್ ಎದುರಾಗಿದೆ. ಅದೇನೆಂದರೆ ಕಲ್ಯಾಣ ಮಂಟಪದ ಕೊಠಡಿಯಲ್ಲಿ ಇಟ್ಟಿದ್ದ ಬ್ಯಾಗಿನಿಂದ ಕಳ್ಳರು ಲಕ್ಷಾಂತರ ಮೌಲ್ಯದ ಬಂಗಾರವನ್ನು ಕಳ್ಳತನ ಮಾಡಿದ್ದಾರೆ. ಈ ಘಟನೆ ನಗರದ ಮದಾರಿಪಾಳ್ಯದ ಹೆವೆನ್‌ ಪ್ಯಾಲೆಸ್‌ ಕಲ್ಯಾಣ ಮಂಟಪದಲ್ಲಿ ಸಂಭವಿಸಿದ್ದು, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ. theft case : ಹೇಗಾಯ್ತು ಘಟನೆ ಅರಸೀಕೆರೆಯ ನಿವಾಸಿಗಳಾದ ಮೆಹಬೂಬ ಪಾಷಾ ಎಂಬುವವರ ಕುಟುಂಬ ಶಿವಮೊಗ್ಗದ ಮದಾರಿಪಾಳ್ಯದ ಹೆವೆನ್‌ ಪ್ಯಾಲೆಸ್‌ ಕಲ್ಯಾಣ … Read more

arecanut price today : ಅಡಿಕೆ ರೇಟ್​ ಎಷ್ಟಾಯ್ತು..?

ಅಡಿಕೆ ಮಾರುಕಟ್ಟೆ, ಶಿವಮೊಗ್ಗ ಅಡಿಕೆ ದರ, ಮಂಗಳೂರು ಅಡಿಕೆ, ಜನವರಿ 21 ಅಡಿಕೆ ರೇಟು, Shivamogga Adike Rate, Rashi Adike Price, Chali Adike Rate, Mangaluru Adike Rate January 21

arecanut price : ಇಂದು ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆಯ ಬೆಲೆ ಹಿಂದಿಗಿಂತ ಸ್ವಲ್ಪ ಹೆಚ್ಚಾಗಿದ್ದು ಇಂದು ಪ್ರತಿ ಕ್ವಿಂಟಾಲ್​ಗೆ 97540 ರೂಪಾಯಿಯಾಗಿದೆ. ಉಳಿದಂತೆ ಮಾರುಕಟ್ಟೆಯ ಹಾಗೂ ವಿವಿಧ ಅಡಿಕೆಯ ಬೆಲೆಗಳನ್ನು ತಿಳಿದುಕೊಳ್ಳಲು ಈ ಸುದ್ದಿ ನೋಡಿ. arecanut price today : ಅಡಿಕೆ ರೇಟ್​ ಎಷ್ಟಾಯ್ತು..?  ಉತ್ಪನ್ನ ವೆರೈಟಿ ಮಾರುಕಟ್ಟೆ ಕನಿಷ್ಠ ಗರಿಷ್ಠ ಅಡಿಕೆ ಇತರೆ ಬೆಂಗಳೂರು 0 0 ಅಡಿಕೆ ರಾಶಿ ಚನ್ನಗಿರಿ 53689 58600 ಅಡಿಕೆ ಬೆಟ್ಟೆ ಶಿವಮೊಗ್ಗ 50910 60589 ಅಡಿಕೆ … Read more

leopard : ಮನೆಯ ಜಗಲಿಯಲ್ಲಿ ಹಾದು ಹೋದ ಚಿರತೆ | ಸಿಸಿಟಿವಿಯಲ್ಲಿ  ದೃಶ್ಯ ಸೆರೆ

leopard

 ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ ಸುಜಾತ ಅವರ ತೋಟದ ಮನೆಯಲ್ಲಿ ಸೋಮವಾರ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಅದರ ದೃಶ್ಯ ಸಿಸಿ ಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ. leopard : ನಾಯಿಯ ಬೇಟೆಗೆಂದು ಬರುವ ಚಿರತೆ ಭದ್ರಾವತಿ ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮಕ್ಕೆ ಸಮೀಪದಲ್ಲಿರುವ ಟಿವಿ ಸುಜಾತರವರ ಮನೆಯಲ್ಲಿ ರಾತ್ರಿ 9:30ರ ಸುಮಾರಿಗೆ ಸಾಕು ನಾಯಿಗಳು ಬೊಗಳಲು ಆರಂಭಿಸಿದವು. ಇದರಿಂದ ಮನೆಯವರು ನಾಯಿಗಳು ಏಕೆ ಬೊಗಳುತ್ತಿವೆ ಎಂದು ಪರಿಶೀಲಿಸಲು ಕಿಟಕಿ ತೆಗೆದು ನೋಡಿದ್ದಾರೆ. ಆಗ ಮನೆಯ ಜಗಲಿಯ ಮೇಲೆ ಚಿರತೆಯೊಂದು ಹಾದುಹೋಗಿದೆ.ಇದನ್ನು ನೋಡಿದ … Read more

murder case : ಸತೀಶ್ ಶೆಟ್ಟಿ ಕೊಲೆ ಪ್ರಕರಣದ ಇಬ್ಬರಿಗೆ ಜೀವಾವಧಿ ಶಿಕ್ಷೆ | 10 ಸಾವಿರ ದಂಡ

murder case

murder case : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅಮೃತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರ್ತಿಕೆರೆ ಗ್ರಾಮದ ನಿವಾಸಿ ಸತೀಶ್ ಶೆಟ್ಟಿ  ಎಂಬವರರ ಕೊಲೆ ಕೇಸ್​ನಲ್ಲಿ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.  ಶಿವಮೊಗ್ಗದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ನಿನ್ನೆ ದಿನ ಮಂಗಳವಾರ ಈ ತೀರ್ಪು ಪ್ರಕಟಿಸಿದ್ದು, ಅಪರಾಧಿಗಳಿಗೆ ತಲಾ 10 ಸಾವಿರ ರೂಪಾಯಿ ದಂಡ ವಿಧಿಸಿದೆ. murder case : ಹೊಸನಗರದಲ್ಲಿ ನಡೆದಿದ್ದ ಘಟನೆ  ಹೊಸನಗರ ತಾಲ್ಲೂಕು ಅಮೃತ ಗ್ರಾಮ ಪಂಚಾಯಿತಿ … Read more