Thursday, 25 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

FLY OWER ಕೆಳಗೆ ಹೋಗುವಾಗ ಹುಷಾರು, ಬೀಳುತ್ತೆ ಏಟು | ಮೈಸೂರು ನಲ್ಲಿ ಶಿವಮೊಗ್ಗದವರಿಗೆ ನೆರವು | ಹುಬ್ಬಳ್ಳಿ ವ್ಯಕ್ತಿ , ಸಾಗರದಲ್ಲಿ ಅರೆಸ್ಟ್‌

13
Last updated: September 26, 2024 3:24 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ 

- Advertisement -

Sep 26, 2024  

 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ಲೈಓವರ್‌ ಕೆಳಗೆ ಹುಷಾರು

ಶಿವಮೊಗ್ಗ ಹೊನ್ನಾಳಿ ರಸ್ತೆಯ ಪ್ಲೈ ಓವರ್‌ ಕೆಳಗೆ ಮತ್ತೊಂದು ಕ್ರೈಂ ನಡೆದಿದೆ. ಈ ಭಾಗದಲ್ಲಿ ಆಗಾಗ ದರೋಡೆ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. ಅಪರಿಚಿತ ವ್ಯಕ್ತಿಗಳು ಇಲ್ಲಿ ಓಡಾಡುವುದನ್ನ ಗಮನಿಸುವ ದುಷ್ಕರ್ಮಿಗಳು ಅವರನ್ನ ಟಾರ್ಗೆಟ್‌ ಮಾಡಿ ಸುಲಿಗೆ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಹೊನ್ನಾಳಿ ರಸ್ತೆಯ ಪ್ಲೈಓವರ್‌ ಇಳಿದು ಮುಂದಕ್ಕೆ ಸಾಗುತ್ತಿದ್ದ ವಾಹನ ಸವಾರನ್ನ ತಡೆದು ಅವರಿಂದ ಮೊಬೈಲ್‌ ಕಿತ್ತುಕೊಂಡು ದರೋಡೆಗೆ ಯತ್ನಿಸಿ ಹಲ್ಲೆ ಮಾಡಿ ಬೆದರಿಕೆ ಹಾಕಿದ ಪ್ರಕರಣವೊಂದು ನಡೆದಿದೆ. ಈ ಬಗ್ಗೆ ಕೋಟೆ ಪೊಲೀಸ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಮೈಸೂರು ನಲ್ಲಿ ಶಿವಮೊಗ್ಗದವರಿಗೆ ನೆರವು

ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ (ಕೆಆರ್‌ಎಸ್)  ನಲ್ಲಿರುವ ಬೃಂದಾವನ  ಗಾರ್ಡನ್‌ನಲ್ಲಿ ಫೋಟೋ ತೆಗೆದುಕೊಳ್ಳುವ ಶಿವಮೊಗ್ಗದ ಪ್ರವಾಸಿಗರು ತಮ್ಮ ಬ್ಯಾಗ್‌ ಅಲ್ಲಿಯೇ ಬಿಟ್ಟು ಮೆರತು ಹೋಗಿದ್ದರು. ಅಲ್ಲಿನ ಗ್ರಿಲ್‌ವೊಂದಕ್ಕೆ ನೇತು ಹಾಕಿದ್ದ ಬ್ಯಾಗ್‌ನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯ ಚಿನ್ನಾಭರಣಗಳಿದ್ದವು. ಆದರೆ ಬ್ಯಾಗ್‌ ಮೆರೆತ ಕುಟುಂಬ ಅಲ್ಲಿಂದ ಒಂದುವರೆ ಕಿಲೋಮೀಟರ್‌ ದೂರು ಹೋಗಿತ್ತು. ಆ ಬಳಿಕ ನೆನಪಾಗಿ ಬ್ಯಾಗ್‌ ಇಟ್ಟ ಸ್ಥಳಕ್ಕೆ ವಾಪಸ್‌ ಬಂದಿದ್ದಾರೆ. ಅಲ್ಲಿ ಬ್ಯಾಗ್‌ ಇಲ್ಲದಿರುವುದನ್ನ ಗಮನಿಸಿ ಸುತ್ತಮುತ್ತಾ ವಿಚಾರಿಸಿದ್ದಾರೆ. ಈ ನಡುವೆ ಅದೃಷ್ಟಕ್ಕೆ  ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್) ಇಬ್ಬರು ಸಿಬ್ಬಂದಿ ಬ್ಯಾಗ್‌ ಇರುವುದು ಗಮನಿಸಿ ಅದನ್ನ ಸುರಕ್ಷಿತವಾಗಿ ಎತ್ತಿಟ್ಟಿದ್ದರು. ಆ ಬಳಿಕ ವಿಚಾರಣೆ ನಡೆಸಿ ಪ್ರವಾಸಿಗರಿಗೆ ಬ್ಯಾಗ್‌ ವಾಪಸ್‌ ನೀಡಿದ್ದಾರೆ

ಸಾಗರದಲ್ಲಿ ಹುಬ್ಬಳ್ಳಿ ಮಂದಿ ಅರೆಸ್ಟ್‌ 

ಸಾಗರ ಟೌನ್‌ನಲ್ಲಿ  ದಿನಾಂಕ: 26-08-2024 ರಂದು  ನಡೆದಿದ್ದ ಕಳ್ಳತನ ಪ್ರಕರಣವನ್ನು ಇಲ್ಲಿನ ಪೊಲೀಸರು ಬೇಧಿಸಿದ್ದಾರೆ.ಪರಮೇಶ್ವರ್ ಎಂಬವರು ಸಾಗರ ಪೇಟೆಯ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಅವರ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ದೂರು ದಾಖಲಿಸಿದ್ದರು. ಇದೀಗ  ಸಾಗರ ಟೌನ್‌ ಪೊಲೀಸರು ಪ್ರಕರಣ ಬೇಧಿಸಿದ್ದು ಪರಶುರಾಮ ಕ್ಯಾರಕಟ್ಟಿ, 32 ವರ್ಷ ಸೆಟಲ್ಮೆಂಟ್  ಕಾಲೋನಿ, ಗಂಗಾಧರ ನಗರ, ಹುಬ್ಬಳ್ಳಿ ಧಾರವಾಡ ಈತನನ್ನು ದಸ್ತಗಿರಿ ಮಾಡಿ ಆರೋಪಿತನಿಂದ 1,00,000/- ರೂ ನಗದು ಹಣವನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. ಅಲ್ಲದೆ ಹಣವನ್ನ ವಾರಸ್ಸುದಾರರಿಗೆ ವಾಪಸ್‌ ನೀಡಿದ್ದಾರೆ. 

 

Share This Article
Facebook Whatsapp Whatsapp Telegram Threads Copy Link
Previous Article ರಾಶಿ ಭವಿಷ್ಯ – Astrology in Kannada | ಮನೆಯಲ್ಲಿಯೇ ಸಂತೋಷ | ಇವರಿಗೆ ಇವತ್ತು ಲಾಟರಿ
Next Article ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ನಿಗೂಢ ಸಾವು | ತಾಯಿ ದೂರು | ಕೇಸ್‌ ದಾಖಲು
Leave a Comment

Leave a Reply Cancel reply

Your email address will not be published. Required fields are marked *

You Might Also Like

today Jataka in kannada public dina bhavishya zodiac Predictions in Kannada hindu panchanga kannada 13 may 2025 dina bhavishya 13 ಮೇ 2025 ರ ಜ್ಯೋತಿಷ್ಯ ಭವಿಷ್ಯ horoscope today Ganesha Speak hindu Panchang Today
STATE NEWS

hindu panchanga kannada / ಹಿಂದೂ ಪಂಚಾಗ/ ಇವತ್ತಿನ ದಿನವಿಶೇಷ

By Malenadu Today

ಶಿವಮೊಗ್ಗ | ಮಾಜಿ ಶಾಸಕರ ಪುತ್ರಿಗೆ PHD ಪದವಿ

By 131

ತೀರ್ಥಹಳ್ಳಿ ತೆಪ್ಪೋತ್ಸವ ಜಾತ್ರೆ | ಯಾವಾಗ ಏನೇನು? | ಕಾರ್ಯಕ್ರಮದ ಪೂರ್ತಿ ಪಟ್ಟಿ

By 13
STATE NEWS

ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಅಪ್‌ಡೇಟ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up