ಸಾಗರ ತಾಲ್ಲೂಕಿನ ತಾಳಗುಪ್ಪದ ಸಮೀಪ ಕಾರು ಪಲ್ಟಿ

KARNATAKA NEWS/ ONLINE / Malenadu today/ May 11, 2023 GOOGLE NEWS / SHIVAMOGGA NEWS 

ಸಾಗರ/ ಶಿವಮೊಗ್ಗ ಇಲ್ಲಿನ ತಾಳಗುಪ್ಪದ ಬಳಿಯಲ್ಲಿ ಕಾರೊಂದು ಪಲ್ಟಿಯಾಗಿದೆ. ಚಿಕ್ಕಮಗಳೂರು ರಿಜಿಸ್ಟ್ರೇಷನ್​ ಹೊಂದಿರುವ ಕೆಂಪು ಬಣ್ಣದ ಕಾರು ಹೈವೆ ಬದಿಯಲ್ಲಿ ಪಲ್ಟಿಯಾಗಿ ಧರೆಯ ಬೇಲಿಗೆ ವಾಲಿ ನಿಂತಿದೆ. 

ಘಟನೆಯಲ್ಲಿ ಗಾಯಗೊಂಡವರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ. ಸ್ತಳಕ್ಕೆ ತೆರಳಿರುವ  ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. 

Karnatka election/   2018 ರ ಚುನಾವಣೆಗೂ 2023 ರ ಚುನಾವಣೆಗೂ ಏನು ವ್ಯತ್ಯಾಸ! ಅಂಕಿಅಂಶಗಳು ಹೇಳೋದೇನು? ಶಿವಮೊಗ್ಗ ಜಿಲ್ಲೆಯ ಈ ಮಾಹಿತಿ ನಿಮಗಾಗಿ

ಮತ ಹಾಕಲು ಬರುವಾಗ ಕಾರು ಅಪಘಾತ 

ಇನ್ನೂ ನಿನ್ನೆ ಮತಹಾಕಲು ಎಂದು ಬೆಂಗಳೂರಿನಿಂದ ಸಾಗರ ತಾಲ್ಲೂಕಿಗೆ ಬರುತ್ತಿದ್ದವರು ಅಪಘಾತದದಲ್ಲಿ ಗಾಯಗೊಂಡಿದ್ದಾರೆ. ಚೆನ್ನಗಿರಿಯಲ್ಲಿ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಟೊಯೊಟಾ ಕಾರು ಪಲ್ಟಿಯಾಗಿ ಉರುಳಿಬಿದ್ದಿದೆ. ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು, ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.  

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು