ರಟ್ಟಿಹಳ್ಳಿಯಲ್ಲಿ 20 ಕ್ಕೂ ಹೆಚ್ಚು ಮಂದಿ ಪೊಲೀಸ್​ ವಶಕ್ಕೆ ! ಕಲ್ಲುತೂರಾಟಕ್ಕೆ ಕಾರಣವಾಗಿದ್ದೆನು?

Malenadu Today

MALENADUTODAY.COM  |HAVERI| #KANNADANEWSWEB

ಹಾವೇರಿ ಜಿಲ್ಲೆ  ರಟ್ಟಿಹಳ್ಳಿ ಯಲ್ಲಿ ಹಿಂದೂಪರ ಸಂಘಟನೆಗಳು ನಿನ್ನೆ ಆಯೋಜಿಸಿದ್ದ ಬೈಕ್​ ರಾಲಿ ಸಂದರ್ಭಧಲ್ಲಿ ಕಲ್ಲುತೂರಾಟ ನಡೆದಿದೆ. ಸಂಗೋಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ವಿಚಾರದಲ್ಲಿ ಕಳೆದ ಮಾರ್ಚ್​  9 ರಂದು ನಡೆದಿದ್ದ ಮೆರವಣಿಗೆ ನಡೆದಿತ್ತು. ಆ ಸಂದರ್ಭದಲ್ಲಿಯು ಕಲ್ಲುತೂರಾಟ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆಯು ಬೈಕ್ ರಾಲಿ ಹಾಗೂ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. 

READ | ಹಾನಗಲ್​ ಮಾರ್ಗದಲ್ಲಿ ಆಕ್ಸಿಡೆಂಟ್! ಆನವಟ್ಟಿಯಲ್ಲಿ ಟಿಟಿ ಡಿಕ್ಕಿ ಬೈಕ್ ಸವಾರ ಸಾವು! ಯುವಕನ ಧಾರುಣ ಅಂತ್ಯ

ಈ  ವೇಳೆ ಎರಡು ಕೋಮುಗಳ ನಡುವಿನ ಗಲಾಟೆ ಇಂದು ಮುಂದು ವರೆದಿದ್ದು, ಬೈಕ್‌ ರಾಲಿ ವೇಳೆ ಕಲ್ಲುತೂರಾಟವಾಗಿದೆ. ಇಲ್ಲಿನ ಕಾರಂಜಿ ಸರ್ಕಲ್‌ ನಲ್ಲಿ ಈ ಘಟನೆ ನಡೆದಿದ್ದು,ಘಟನೆಯಲ್ಲಿ ವಾಹನಗಳು ಜಖಂಗೊಂಡಿದೆ. ಹಲವರಿಗೆ ಕಲ್ಲಿನೇಟು ಬಿದ್ದಿದೆ. ಇನ್ನೂ ಈ ಘಟನೆ ಸಂಬಂಧ ಪೊಲೀಸರು ಪೊಲೀಸರು 20 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ರಟ್ಟಿಹಳ್ಳಿಯಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. 

READ | ದುಡ್ಡು ಮಾಡುವುದು ಹೇಗೆ ಎಂದು GOOGLE ನಲ್ಲಿ ಸರ್ಚ್​ ಮಾಡಿದಾಗ! ಕಳೆದುಕೊಂಡಿದ್ದು ಎರಡು ಕಾಲು ಲಕ್ಷ! ಚಿಕ್ಕಮಗಳೂರು ಹುಡುಗನಿಗೆ ಶಿವಮೊಗ್ಗದಲ್ಲಿ ದೋಖಾ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogga,cyber crime, shivamogga today news,shimogga,shivamogga airport video #shivamogga Accident

Share This Article