ಶಿವಮೊಗ್ಗ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ಸೀಮಾ ನಿರ್ಣಯ ಆಯೋಗ ರಾಜ್ಯಪತ್ರದಲ್ಲಿ ಹೊರಡಿಸುವ ಪ್ರಕಟಣೆಯಡಿಯಲ್ಲಿ ಒಟ್ಟು 19 ಕ್ಷೇತ್ರಗಳನ್ನು ನಿಕ್ಕಿ ಮಾಡಿದೆ. ಈ ಮೊದಲು ಶಿವಮೊಗ್ಗ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ 15 ಕ್ಷೇತ್ರಗಳಿದ್ದವು, ಇದೀಗ 19 ಕ್ಷೇತ್ರಗಳಿದ್ದು ನಾಲ್ಕು ಕ್ಷೇತ್ರಗಳು ಹೆಚ್ಚುವರಿಯಾಗಿ ಸೇರಿಕೊಂಡಿವೆ. ಯಾವ್ಯಾವು ಆಕ್ಷೇತ್ರಗಳು ಎಂಬುದರ ವಿವರ ಇಲ್ಲಿದೆ ಓದಿ
BREAKING NEWS/ ಮತ್ತೊಂದು ಜಲ ದುರಂತ/ ಅಬ್ಬೆ ಪಾಲ್ಸ್ನಲ್ಲಿ ಈಜಲು ಹೋಗಿ ತೀರ್ಥಹಳ್ಳಿ ಯುವಕ ಸಾವು
- ಗಾಜನೂರು : ಅಗ್ರಾಹಾರ, ಸಕ್ರೇಬೈಲು, ತಿಮ್ಮಾಪುರ, ಕುಡುಗಲ ಮನೆ, ಗಾಜನೂರು ಎಸ್ ಎಫ್, ಗಾಜನೂರು, ಕಡೇಕಲ್, ಕುಸ್ಕೂರು, ಯರಗನಾಳು, ಹಾಲಲಕ್ಕವಳ್ಳಿ, ಚಿಟ್ಟಿಮನೆ(ಬೆ), ಚೋರನಾಯಡಹಳ್ಳಿ(ಬೇ).
- ಅಗಸವಳ್ಳಿ, : ಹಾಯ್ ಹೊಳೆ, ಗೌಳಿಗರ ಕ್ಯಾಂಪ್, ಶರಾವತಿ ಕ್ಯಾಂಪ್, ಶಾರದ ಕಾಲೋನಿ, ಗೋವಿಂದಾಪುರ, ಕಲ್ಲೂರು, ಬಸವಾಪುರ, ಈಚವಾಡಿ, ರಾಮನಕೊಪ್ಪ, ಹೊನ್ನಾಪುರ, ಹೊಸಹಳ್ಳಿ, ಲಕ್ಷ್ಮಿಪುರ, ಹೊಸಕೊಪ್ಪ, ತಟ್ಟಿಕೆರೆ, ಗಾಜನೂರು ಮುಳ್ಳಕೆರೆ, ವೀರಾಪುರ,
- ಮತ್ತೂರು : ಮಂಡೇನಕೊಪ್ಪ, ಮಳಲಿಕೊಪ್ಪ ಸಿದರಹಳ್ಳಿ, ಉಂಬ್ಳೆ, ಬೈಲು, ಹುರಳಿಹಳ್ಳಿ, ಕಣಗಲಸರ, ಸಾರಿಗೆರೆ, ಗಣಿದಾಳ್, ಖ್ಯೆದೊಟ್ಟು, ಕಾಕನ ಹಸೂಡಿ, ಲಿಂಗಾಪುರ, ಸಿದ್ಧಾಮ್ಮಾಜಿ ಹೊಸೂರು, ನೈದಿಲೆ(ಬೆ), ಬೆಳಗಲು, ಕಾಚಿನಕಟ್ಟೆ, ಕೊರಲಹಳ್ಳಿ, ಅಮೃತ್ತೂರು, ಲಕ್ಕಿನಕೊಪ್ಪ, ಕಲ್ಲಿಹಾಳ್(ಬೆ).
- ಹಾರನಹಳ್ಳಿ : ಆರೇನಕೊಪ್ಪ, ಸಂಕದೇವನಕೊಪ್ಪ, ನಾಗರಭಾವಿ, ಬಾಳಕೊಪ್ಪ, ಚಿಕ್ಕಮರಸ, ಗುಡೇನಕೊಪ್ಪ, ಚನ್ನದೇವನಕೊಪ್ಪ (ಬೇ), ಸೋಮಶೆಟ್ಟಿಕೊಪ್ಪ(ಬೆ), ಹೊಸೂರು(ಬೇ), ಗೋಪಶೆಟ್ಟಿಪುರ(ಬೇ), ದೊಡ್ಡಮರಸ(ಬೇ), ಕೆಂಪನಕೊಪ್ಪ, ಚಾಮೇನಹಳ್ಳಿ, ಹುಬ್ಬನಹಳ್ಳಿ.
- ರಾಮನಗರ : ವಿಠಗೊಂಡನಕೊಪ್ಪ, ಕೆಸವಿನಕಟ್ಟೆ, ಗೊಲ್ಲರಕೊಪ್ಪ, ಭೈರನಕೊಪ್ಪ, ರಾಂಪುರ, ಕೊಂಡಜ್ಜಿ(ಬೇ), ಹಿಟ್ಟೂರು, ಮಲ್ಲಾಪುರ, ಸುತ್ತುಕೋಟೆ, ರಟ್ಟಿಹಳ್ಳಿ, ನಾರಾಯಣಪುರ, ಇಸ್ಲಾಪುರ, ಯಡವಾಲ, ಮುದುವಾಲ, ವಾಲಕೇಶ್ ಪುರ,
SADNEWS/ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಭೀಕರ ಅಪಘಾತ/ ಸಂತೆಗೆ ಹೋಗಿ ಬರ್ತಿದ್ದ ಇಬ್ಬರ ದುರ್ಮರಣ
- ಕುಂಚೇನಹಳ್ಳಿ : ಬೀರನಕೆರೆ, ಕಲ್ಲಾಪುರ, ಅಬ್ಬಲಗೆರೆ, ಮೋಜಪ್ಪನ ಹೊಸೂರು, ಬಸವನಗಂಗೂರು, ಚನ್ನಮುಂಭಾಪುರ, ಹುಣಸೋಡು, ಮತ್ತೋಡು, ಕಲ್ಲುಗಂಗೂರು.
- ಕೋಟೆಗಂಗೂರು: ಗೆಜೇನಹಳ್ಳಿ, ದೇವಕಾತಿಕೊಪ್ಪ, ಭೈರನಕೊಪ್ಪ ಮುದ್ದಿನಕೊಪ್ಪ, ಶ್ರೀರಾಂಪುರ, ವಿರುಪಿನಕೊಪ್ಪ, ಸಿದ್ದೀಪುರ ಕೊನಗವಳ್ಳಿ, ಎರೆಕೊಪ್ಪ, ತ್ಯಾಜವಳ್ಳಿ, ಅಂಬ್ಲಿಕಟ್ಟೆ(ಬೇ), ದೇವಬಾಳು, ಮೈಸವಳ್ಳಿ, ಸೇವಾಲಾಲ್ ನಗರ.
- ಹೊಳಲೂರು: ಹಾಡೋನಹಳ್ಳಿ, ಮಡಿಕಚೀಲೂರು, ಹೊಳೆಹಟ್ಟಿ, ಸೂಗೂರು.
- ಕೊಮ್ಮನಾಳು: ಬನ್ನಿಕೆರೆ, ಆಲದಹಳ್ಳಿ, ಬೂದಿಗೆರೆ, ಬಿಕ್ಕೋನಹಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಸುತ್ತುಕೋಟೆ, ರಾಮೇನಹಳ್ಳಿ(ಬೇ).
- ಮೇಲಿನಹನಸವಾಡಿ : ಬೆಳಲಕಟ್ಟೆ, ಗೋಂಧಿಚಟ್ನಹಳ್ಳಿ, ಬೇಡರ ಹೊಸಹಳ್ಳಿ, ಹೊಳ ಹನಸವಾಡಿ, ಬುಳ್ಳಾಪುರ, ಗೊರವಿನಕಟ್ಟೆ(ಬೇ), ಕ್ಯಾತಿನಕೊಪ್ಪ, ಲಿಂಗಾಪುರ.
- ಕೂಡ್ಲಿ : ಚಿಕ್ಕ ಕೂಡಿ, ಭದ್ರಾಪುರ, ಅಬ್ಬರಘಟ್ಟ, ತರಗನಹಳ್ಳಿ, ಪಿಳ್ಳಂಗರ, ಜಾವಳ್ಳಿ, ಹೊಯ್ಕನಹಳ್ಳಿ.
- ಹಸೂಡಿ: ಚಿಕ್ಕಮರಡಿ, ಹೊಳೆಬೆನವಳ್ಳಿ, ಯಲವಟ್ಟಿ, ಬೆಕ್ಕಿನಕಲ್ಮಠ, ಹನುಮಂತಾಪುರ,
- ಸದಾಶಿವಪುರ : ಬಿ. ಬೀರನಹಳ್ಳಿ, ಬೆಳಗಳು, ಹಾರೋಬೆನವಳ್ಳಿ, ಬುಕ್ಲಾಪುರ, ಗೌಡನಾಯಕಹಳ್ಳಿ, ಸದಾಶಿವಪುರ, ಜೇ.ಬೀರನಹಳ್ಳಿ, ಶೆಟ್ಟಿಹಳ್ಳಿ, ಕಾಟಿಕೆರೆ, ವೆಂಕ್ಯಾಪುರ, ಮಾಳೇನಹಳ್ಳಿ, ಗುಡು ಕೊಪ್ಪ, ಸಕ್ರೇಬೈಲು.
- ನಿದಿಗೆ : ಮಾಚೇನಹಳ್ಳಿ, ಬಿದರೆ, ಹೊನ್ನವಿಲೆ, ಜಯಂತಿಗ್ರಾಮ.
- ಸೋಗಾನೆ: ಸಂತೆಕಡೂರು, ರಾಂಪುರ, ದುಮ್ಮಳ್ಳಿ.
- ಕುಂಸಿ: ದೊಡ್ಡಿಮಟ್ಟಿ (ಬೆ), ಚೋರಡಿ, ಗುಂಡೂರು, ತುಪ್ಪರು, ಹಾಲ್ಕುಣಿ, ಸನ್ನಿವಾಸ, ಕುಣೇಹೊಸೂರು, ಕೊರಗಿ, ಹೊರಬೈಲು, ಚೋಡನಾಳ್ (ಬೇ), ಬ್ಯಾಡನಾಳ್ (ಬೇ).
- ಆಯನೂರು : ಹೊಸೂರು, ಯಲವಳ್ಳಿ, ವೀರಣ್ಯನ ಬೆನವಳ್ಳಿ, ಸಿದ್ದಾಪುರ (ಬೇ), ಶಡಿಕೊಪ್ಪ (ಬೇ), ಸೋಮಗೊಪ್ಪ (ಬೇ), ಪುಗಟೆಕೊಪ್ಪ (ಬೇ), ಕೋಹಳ್ಳಿ, ದೊಡ್ಡದಾನವಂದಿ, ಡಗಳಿಮನೆ, ವೀರಗಾರನ ಬೈರನಕೊಪ್ಪ, ಚನ್ನಹಳ್ಳಿ, ಆನೇಸರ.
ಇದನ್ನು ಸಹ ಓದಿ : ಆಪ್ತ ಪ್ರಸನ್ನ ಭಟ್ರ ಮನೆಗೆ ಸಂಸದ ರಾಘವೇಂದ್ರರ ಭೇಟಿ/ ಕುಟುಂಬಕ್ಕೆ ಸಾಂತ್ವನ
- ಮಂಡಘಟ್ಟ: ಅಡಗಡಿ, ಕಾಚಿಕೊಪ್ಪ, ಸಿರಿಗರ, ಇಟಿಗೆಹಳ್ಳಿ, ಬಿಲ್ ವಡೆಯರಕೊಪ್ಪ, ಮಲೇಶಂಕರ, ಮಳಲಕೊಪ್ಪ(ಬೇ), ಮಲೇಶಂಕರ.ಎಸ್.ಎಫ್, ಮಂಜರಿಕೊಪ್ಪ, ಪುರದಾಳು, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಹಾಗಲಮನೆ(ಬೆ), ಹನುಮಂತಾಪುರ, ಬೆಳ್ಳೂರು(ಬೇ), ಅನುಪಿನಕಟ್ಟೆ, ಗುಡ್ಡದ ಹರಕೆರೆ, ಆಲದೇವರಹೊಸೂರು, ತ್ಯಾವರೆಕೊಪ್ಪ
- ತಮ್ಮಡಿಹಳ್ಳಿ : ಬಿಲ್ಗುಣಿ, ದೊಡ್ಡ ಮತ್ಲಿ, ಕೂಡಿ, ಚಿಕ್ಕ ಮತ್ಲಿ, ಆಡಿನಕೊಟ್ಟಿಗೆ, ಗವಟೆ ತೆವರು, ತಾವರೆಕೊಪ್ಪ, ತೆವರೆಕೊಪ್ಪ, ಕೆಸವಿನಹೊಂಡ, ಚಿಲುಮೆಜಿಡ್ಡಿ, ಸಂಪಗಿಹಳ್ಳ, ದ್ಯಾವಿನಕೆರೆ, ಚಿಕ್ಕದಾನವಂದಿ, ರಾಗಿಹೊಸಹಳ್ಳಿ, ಸಿಂಗನಹಳ್ಳಿ, ಹೊಸಕೋಟೆ, ಕೊಳ, ಮಾದೇನಕೊಪ್ಪ, ಚಿನ್ಮನೆ, ಸೂಡೂರು, ಕಲ್ಕುಣಿ, ಕೊರಂಬಳ್ಳಿ, ಶೆಟ್ಟಿಕೆರೆ, ಶಾಂತಿಕೆರೆ, ವಡೇರಕೊಪ್ಪ.