ಪಿಒಪಿ ಗಣೇಶ ಮೂರ್ತಿ? ಮಧುಬಂಗಾರಪ್ಪರಿಗೆ ಅದ್ದೂರಿ ಸ್ವಾಗತ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
Malenadu Today E-Paper malenadu today epaperMalenadu Today ePaper
Malenadu Today E-Paper Malenadu Today ePaper

Malenadu Today E-Paper / ನಮಸ್ಕಾರ ಓದುಗರೆ! ಮಲೆನಾಡು ಹಾಗೂ ರಾಜ್ಯದ ಆಗುಹೋಗು ಸುದ್ದಿಗಳ ಸಂಗಾತಿ ‘ಮಲೆನಾಡು ಟುಡೆ’ಯ ಇಂದಿನ ಇ-ಪತ್ರಿಕೆಯ ಸಂಚಿಕೆ ನಿಮ್ಮ ಓದಿಗೆ ಸಿದ್ಧವಾಗಿದೆ. ಇಂದಿನ (ಆಗಸ್ಟ್​​​ 07, 2026) ಆವೃತ್ತಿಯಲ್ಲಿ ಮಳೆ ಕೊರತೆಯ ಆತಂಕದಿಂದ ಹಿಡಿದು, ಅಪರಾಧ, ಕ್ರೀಡಾ ಸಾಧನೆ ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತಾದ ಸಮಗ್ರ ವರದಿಗಳನ್ನು ಹೊತ್ತು ತಂದಿದ್ದೇವೆ.

ಇಂದಿನ ಸಂಚಿಕೆಯ ಪ್ರಮುಖ ಆಕರ್ಷಣೆ:

ಎಐ ಬಳಸಿ ಪ್ರಧಾನಿ ಹಾಗೂ ಸಚಿವರ ನಕಲಿ ವಿಡಿಯೊ ವಂಚನೆ 

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಪಿಒಪಿ ಗಣೇಶ ಮೂರ್ತಿ ನಿಷೇಧ 

ಸಚಿವ ಮಧು ಬಂಗಾರಪ್ಪ ಅವರಿಗೆ ತವರಲ್ಲಿ ಅದ್ಧೂರಿ ಸ್ವಾಗತ

ಹೋಂಸ್ಟೇ, ಹೋಟೆಲ್‌ಗಳಲ್ಲಿ ತುರ್ತು ಮಾಹಿತಿ ಫಲಕ ಕಡ್ಡಾಯ

ಶಿವಮೊಗ್ಗ ಪೊಲೀಸರಿಂದ 50 ಕದ್ದ ಮೊಬೈಲ್ ಪತ್ತೆ

ಇ-ಪತ್ರಿಕೆಯನ್ನು ಓದುವುದು ಹಾಗೂ ಡೌನ್‌ಲೋಡ್ ಮಾಡುವುದು ಹೇಗೆ?

ಇಂದಿನ ‘ಮಲೆನಾಡು ಟುಡೆ’ ಪತ್ರಿಕೆಯನ್ನು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಸುಲಭವಾಗಿ ಓದಲು ಕೆಳಗಿನ ಲಿಂಕ್ ಬಳಸಿ

[ಇಲ್ಲಿ ಕ್ಲಿಕ್ ಮಾಡಿ: ಮಲೆನಾಡು ಟುಡೆ ಇ-ಪತ್ರಿಕೆ (07-08-2026) ]

ಆನ್‌ಲೈನ್‌ನಲ್ಲಿ ಓದಲು ಲಿಂಕ್ ಮೇಲೆ ಕ್ಲಿಕ್ ಮಾಡಿದ ಕೂಡಲೇ ಪತ್ರಿಕೆಯು ನಿಮ್ಮ ಬ್ರೌಸರ್‌ನಲ್ಲಿ ನೇರವಾಗಿ ತೆರೆದುಕೊಳ್ಳುತ್ತದೆ. ನೀವು ಪುಟಗಳನ್ನು ಜೂಮ್ (Zoom in) ಮಾಡಿ ಓದಬಹುದು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor