Friday, 4 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVE

Shivamogga news today : ಜಯನಗರ ಠಾಣೆಯಲ್ಲಿ ಲವ್ ಜಿಹಾದ್ ಕೇಸ್ | ವಿಶ್ವ ಹಿಂದೂ ಪರಿಷತ್​ ಪ್ರತಿಭಟನೆ : ಸರ್ಕಾರಿ ನೌಕರಿ ಹೆಸರಲ್ಲಿ ₹4 ಲಕ್ಷ ಖತಂ!

Malenadu Today
Last updated: April 22, 2025 3:34 am
Malenadu Today
Share
SHARE

Shivamogga news today : ಸುದ್ದಿ 1 : ಜಯನಗರದಲ್ಲಿ ಲವ್ ಜಿಹಾದ್ ಕೇಸ್ :ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ಅಲ್ಲದೆ ಲವ್ ಜಿಹಾದ್​ ನಡೆದಿರುವ ಆರೋಪ ಸಂಬಂಧ ಪೊಲೀಸ್ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸ್ತಿದ್ದರು. ಪ್ರಕರಣದ ವಿವರ ಹೀಗಿದೆ.

ಜಿಲ್ಲೆಯ ತಾಲ್ಲೂಕು ಒಂದರಲ್ಲಿ ಅನ್ಯಕೋಮಿನ ಹುಡುಗ ಹಾಗೂ ಹುಡುಗಿ ವಿಚಾರ ಜಯನಗರ ಠಾಣೆಯ ಮೆಟ್ಟಿಲೇರಿತ್ತು. ಹುಡುಗಿ ಮೈನರ್ ಆಗಿದ್ದು, ಆಕೆಯನ್ನು ಬಲವಂತವಾಗಿ ಕರೆದುಕೊಂಡು ಬರಲಾಗಿದೆ. ಇದು ಲವ್ ಜಿಹಾದ್ ಎಂದು ಸಂಘಟನೆ ಮುಖಂಡರು ಆರೋಪಿಸಿದರು. ಇದಕ್ಕೂ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿದ್ದ ಹುಡುಗ ಹುಡುಗಿಯನ್ನು ತಡೆದಿದ್ದ ಸಂಘಟನೆ ಸದಸ್ಯರು, ಅಲ್ಲಿಂದ ಪೊಲೀಸ್ ಠಾಣೆಗೆ ಅವರನ್ನು ಕರೆತಂದಿದ್ದರು. ಆನಂತರ ಜಯನಗರ ಠಾಣೆಯ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Shivamogga news today : ಸುದ್ದಿ 2 : ಹಿಂದೂ ಪರಿಷತ್​ ಪ್ರತಿಭಟನೆ

ಇತ್ತ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ನಿನ್ನೆದಿನ ವಿಶ್ವ ಹಿಂದೂಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಶ್ಚಿಮಬಂಗಾಳದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಮತಾ ಬ್ಯಾನರ್ಜಿ ಸರ್ಕಾರವು ಭಾರತದ ಸಂವಿಧಾನಾತ್ಮಕ ರಚನೆಗೆ ಧಕ್ಕೆ ತಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಭದ್ರತೆಯು ಅಪಾಯದಲ್ಲಿದೆ. ಬಾಂಗ್ಲಾದೇಶಿಗರನ್ನು ಒಳಸೇರಿಸಕೊಳ್ಳಲಾಗುತ್ತಿದೆ. ಹಿಂದೂ ಮೇಲೆ ಹಿಂಸೆ ಹೆಚ್ಚುತ್ತಿದೆ. ಹಿಂದೂಗಳ ಅಸ್ತಿತ್ವವೇ ಅಪಾಯದಲ್ಲಿದೆ. ಕಾನೂನು ಮತ್ತು ವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಿದೆ. ಆದ್ದರಿಂದ ಬಂಗಾಳದಲ್ಲಿ ತಕ್ಷಣದಿಂದಲೇ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು.ಬಂಗಾಳದ ಹಿಂಸೆಗೆ ಸಂಬಂಧಿಸಿದ ತನಿಖೆಯನ್ನು ಎನ್‌ಐಎ ಮೂಲಕ ಮಾಡಬೇಕು ಮತ್ತು ಆರೋಪಿಗಳಿಗೆ ತಕ್ಷಣದ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

car decor
Youth risks life to rescue boy : ನೀರಿನಲ್ಲಿ ಕರೆಂಟ್ ಶಾಕ್, ಬಾಲಕನ ರಕ್ಷಣೆಗೆ ಜೀವ ಪಣಕ್ಕಿಟ್ಟ ಯುವಕ!

Shivamogga news today : ಸುದ್ದಿ 3 : ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ

ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರಿ ಕೊಡಿಸುವ ನೆಪದಲ್ಲಿ ಹಣ ಪಡೆದು ವಂಚಿಸಿದ ಆರೋಪ ಸಂಬಂಧ ಕೇಸ್ ದಾಖಲಾಗಿದೆ. ಇಲ್ಲಿನ ದಂಪತಿಯೊಬ್ಬರು ಸಂತ್ರಸ್ತರಿಗೆ ಪರಿಚಯವಿದ್ದು, ಅವರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ನಾಲ್ಕು ಲಕ್ಷ ರೂಪಾಯಿ ಪಡೆದಿದ್ದರಂತೆ. ಆದರೆ ಹಣ ಪಡೆದ ಬಳಿಕ ದಂಪತಿ ಹಾಗೂ ಅವರ ಪುತ್ರ ಮೂರು ವರ್ಷಗಳ ಕಾಲ ಸತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಸಂತ್ರಸ್ತರು ದೂರು ಕೊಟ್ಟಿದ್ದಾರೆ.

malenadutoday add
TAGGED:Shivamogga news today
Share This Article
Facebook Whatsapp Whatsapp Telegram Threads Copy Link
Previous Article Madhu bangarappa Madhu bangarappa : ಸಚಿವರಿಗೆ ಎದುರಾಯ್ತು ಆಕಸ್ಮಿಕ ಘಟನೆ | ಕಾರಿನಿಂದ ಇಳಿದವರು ಏನು ಮಾಡಿದ್ರು ಗೊತ್ತಾ?
Next Article kundadri hills incident Kundadri Hills Incident : ಚಾರಣಕ್ಕೆ ಬಂದವರಿಗೆ ಕಾಣಿಸಿದ್ದು ರುಂಡ, ಮುಂಡ, ಅಸ್ತಿಪಂಜರ. ಅಲ್ಲಿ ನಡೆದಿದ್ದೇನು?
Leave a Comment

Leave a Reply Cancel reply

Your email address will not be published. Required fields are marked *

You Might Also Like

24 ಗಂಟೆ ಕುಡಿಯುವ ನೀರು ಬಿಲ್‌ ಯಾವಾಗ ಬರುತ್ತೆ | ಆಶ್ರಯ ಮನೆ ವಿಚಾರ ಏನಾಯ್ತು | ಪಾಲಿಕೆಯಲ್ಲಿ ಜನರ ಸಮಸ್ಯೆ ಏನಾಗ್ತಿದೆ | ಸಚಿವರ ಉತ್ತರವೇನು?

By 13

ಹೆಚ್‌ ಸಿದ್ದಯ್ಯ ಸರ್ಕಲ್‌ ಬಳಿ ನಡೆದಿದ್ದೇನು? ಕಾರು ಅಂಗಾತ ಬಿದ್ದಿದ್ದೇಗೆ ? ಆತನ ಸಾವಿಗೆ ಏನು ಕಾರಣ CC TV ದೃಶ್ಯ!

By 13
suicide in sagara
SHIMOGA NEWS LIVEBHADRAVATI

malnad short news today 11-06-2025 / ಸಿಗಂದೂರಲ್ಲಿ ಪ್ರವಾಸಿಗ ಮಾಡಿದ್ದೇನು? / ಭದ್ರಾವತಿಗೆ ಗುಡ್​ ನ್ಯೂಸ್​/ ಶಿವಮೊಗ್ಗದಲ್ಲಿ ಮತ್ತೆ ಖಾಕಿ ಏರಿಯಾ ಡಾಮಿನೇಷನ್​

By Malenadu Today
power cut in shivamogga tomorrow
SHIVAMOGGA NEWS TODAY

shivamogga news today 11-06-25 ಮಗಳ ಭೇಟಿಯ ಖುಷಿಯಲ್ಲಿದ್ದ ತಾಯಿಗೆ ಮನೆಯಲ್ಲಿ ಪರ್ಸ್ ತೆಗೆದು ನೋಡಿದಾಗ ಕಾದಿತ್ತು ಶಾಕ್

By Prathapa thirthahalli
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up