Friday, 11 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
AGUMBE

Kundadri Hills Incident : ಚಾರಣಕ್ಕೆ ಬಂದವರಿಗೆ ಕಾಣಿಸಿದ್ದು ರುಂಡ, ಮುಂಡ, ಅಸ್ತಿಪಂಜರ. ಅಲ್ಲಿ ನಡೆದಿದ್ದೇನು?

Malenadu Today
Last updated: April 22, 2025 8:43 am
Malenadu Today
Share
SHARE

ದೇಶದ ವಿವಿದೆಡೆ ವರದಿಯಾಗುತ್ತಿರುವ ರೀತಿಯಲ್ಲಿ ನಿಗೂಢವಾಗಿ ಸಾವನ್ನಪ್ಪಿದಂತೆ ಮೃತದೇಹವೊಂದು ಶಿವಮೊಗ್ಗ ಜಿಲ್ಲೆಯಲ್ಲಿ ವರದಿಯಾಗಿದೆ. ಮೇಲ್ನೋಟಕ್ಕೆ ಘಟನೆ ಬಗ್ಗೆ ಹಲವು ಸಂಶಯಗಳು ಮೂಡುತ್ತಿದ್ದು, ಪ್ರಕರಣವೂ ಗಂಭೀರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಸಾಧ್ಯತೆ ಇದೆ. 

Kundadri Hills Incident : ತೀರ್ಥಹಳ್ಳಿಯಲ್ಲಿ ಬೆಳಗ್ಗೆ ಬೆಳಗ್ಗೆ?

ಇವತ್ತು ಬೆಳಗ್ಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಅಪರಿಚಿತ ಮೃತದೇಹದ ಪತ್ತೆಯಾದ ಬಗ್ಗೆ ವದಂತಿ ಹಬ್ಬಿತ್ತು. ಆನಂತರ ಈ ಬಗ್ಗೆ ಪೊಲೀಸ್ ಮೂಲಗಳು ಖಚಿತಪಡಿಸಿದವು. ತಾಲ್ಲೂಕಿನ ಪ್ರಸಿದ್ಧ ಪ್ರವಾಸಿತಾಣ ಒಂದರಲ್ಲಿ ಮೃತದೇಹವೊಂದರ ಪಳಯುಳಿಕೆ ಪತ್ತೆಯಾಗಿದ್ದು, ಸ್ಥಳದಲ್ಲಿ ಯಾವುದೇ ರೀತಿಯ ಸುಳಿವಾಗಲಿ, ಕುರುಹು ಆಗಲಿ ಪತ್ತೆಯಾಗಿಲ್ಲ. ಸದ್ಯ ಸ್ಥಳದಲ್ಲಿ ಪೊಲೀಸರು ಮಹಜರ್​ ನಡೆಸಿದ್ದು, ನಡೆದಿದ್ದೇನು ಎಂಬುದರ ಬಗ್ಗೆ ತನಿಖೆಯಿಂದಷ್ಟೆ ತಿಳಿಯಬೇಕಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

Kundadri Hills Incident : ಚಾರಣಕ್ಕೆ ಬಂದವರಿಗೆ ಕಾಣಿಸಿದ್ದು ರುಂಡ, ಮುಂಡ, ಅಸ್ತಿಪಂಜರ. ಅಲ್ಲಿ ನಡೆದಿದ್ದೇನು?
ಕುಂದಾದ್ರಿ ಬೆಟ್ಟದಲ್ಲಿ ಪತ್ತೆಯಾಗಿರುವ ಅಸ್ತಿಪಂಜರ /Kundadri Hills Incident

Kundadri Hills Incident :ತೀರ್ಥಹಳ್ಳಿಯ ಪ್ರವಾಸಿ ತಾಣ ಕುಂದಾದ್ರಿ

ಅಂದಹಾಗೆ ತೀರ್ಥಹಳ್ಳಿಯ ಪ್ರಸಿದ್ದ ಪ್ರವಾಸಿ ತಾಣ ಕುಂದಾದ್ರಿ ಬೆಟ್ಟದ ಹಳವೊಂದರ ನಡುವೆ ಅಸ್ತಿಪಂಜರವೊಂದು ಪತ್ತೆಯಾಗಿದೆ.  ಕುಂದಾದ್ರಿ ಬೆಟ್ಟದ ಮೇಲಿನ ಮೊದಲ ತಿರುವಿನಲ್ಲಿ, ಹರಡಿಕೊಂಡಿರುವ ಗಿಡಗಂಟಿಗಳಲ್ಲಿ ಕಲ್ಲುಗಳ ನಡುವೆ ಅಸ್ತಿಪಂಜರ ಸಿಕ್ಕಿದೆ. ಅಸ್ತಿಪಂಜರದ ರುಂಡ ಒಂದೆಡೆ ಬಿದ್ದಿದ್ದು, ಮುಂಡದ ಭಾಗಗಳು ಇನ್ನೊಂದು ಕಡೆಯಲ್ಲಿ ಬಿದ್ದಿದೆ. ತಲೆಬುರಡೆಯನ್ನು ಗಮನಿಸಿದರೆ, ಘಟನೆ ನಡೆದು ಬಹಳ ದಿನಗಳು ಕಳೆದಂತಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸ್ತಿದ್ದು ಮಾದರಿಗಳನ್ನು ಸಂಗ್ರಹಿಸುತ್ತಿದ್ದಾರೆ.

car decor
Shivamogga news today : ಜಯನಗರ ಠಾಣೆಯಲ್ಲಿ ಲವ್ ಜಿಹಾದ್ ಕೇಸ್ | ವಿಶ್ವ ಹಿಂದೂ ಪರಿಷತ್​ ಪ್ರತಿಭಟನೆ : ಸರ್ಕಾರಿ ನೌಕರಿ ಹೆಸರಲ್ಲಿ ₹4 ಲಕ್ಷ ಖತಂ!

Kundadri Hills Incident : ಟ್ರಕ್ಕಿಂಗ್​ ಬಂದವರಿಂದ ವಿಷಯ ಬೆಳಕಿಗೆ

ಕುಂದಾದ್ರಿ (Kundadri Hills Incident ) ಬೆಟ್ಟಕ್ಕೆ ಹಲವರು ಟ್ರಕ್ಕಿಂಗ್​ಗೆ ಬರುತ್ತಾರೆ, ಹೀಗೆ ನಿನ್ನೆ ದಿನ ಸೋಮವಾರ ಟ್ರಕ್ಕಿಂಗ್​ಗೆ ಬಂದವರಿಗೆ ಕೆಟ್ಟ ವಾಸನೆ ಬಡಿದಂತಾಗಿದೆ, ಅನುಮಾನಗೊಂಡು ಪರಿಶೀಲಿಸಿದಾಗ ಅಸ್ತಿಪಂಜರ ಕಾಣಿಸಿದೆ. ಪಳಯುಳಿಕೆಯನ್ನು ನೋಡಿದ ಪ್ರವಾಸಿಗರ ತಂಡ, ಆನಂತರ, ಅಲ್ಲಿನ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ಸ್ಥಳೀಯರಿಗೆ ವಿಷಯ ತಿಳಿಸಿದ್ದಾರೆ. ಆನಂತರ ವಿಷಯ ಪೊಲೀಸರಿಗೆ ಮುಟ್ಟಿದೆ. ವಿಚಾರ ತಿಳಿದು ಸ್ಥಳಕ್ಕೆ ಆಗುಂಬೆ ಪೊಲೀಸರು ದೌಡಾಯಿಸಿದರು. 

ಸಂಶಯಕ್ಕೆ ಕಾರಣವಾದ ಘಟನೆ 

ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರವಾಗಿರುವ  ಕುಂದಾದ್ರಿ ಬೆಟ್ಟದಲ್ಲಿ ಸಾಕಷ್ಟು ಭಿನ್ನ ಚಟುವಟಿಕೆಗಳು ನಡೆಯುತ್ತಿದ್ದು, ಪೊಲೀಸರಿಗೆ ಈ ಬಗ್ಗೆ ಹಲವು ಸಲ ದೂರುಗಳು ಸಹ ಸಲ್ಲಿಕೆಯಾಗಿದ್ದವು. ಇದರ ನಡುವೆ ಮೃತದೇಹ ಪತ್ತೆಯಾಗಿರುವುದು ತೀವ್ರ ಕುತೂಹಲದ ಜೊತೆಗೆ ಸಂಶಯಕ್ಕೆ ಕಾರಣವಾಗಿದೆ. 

ಆಗುಂಬೆ ಪೊಲೀಸ್ ಠಾಣೆ 

ಅಸಲಿಗೆ ಮೃತದೇಹ ಪುರುಷನದ್ದೆ ಅಥವಾ ಮಹಿಳೆಯದ್ದೆ ಎಂಬುದು ಸಹ ಗೊತ್ತಾಗಿಲ್ಲ. ಮೃತದೇಹ ಕೊಳೆತ ಸ್ಥಿತಿಯಲ್ಲಿಲ್ಲ. ಬದಲಾಗಿ ಸುಟ್ಟ ಸ್ಥಿತಿಯಲ್ಲಿದೆ ಎಂದೆನಿಸುತ್ತಿದೆ. ಅಲ್ಲಲ್ಲಿ ಸುಟ್ಟ ಕಲೆಗಳಿದ್ದು, ಮೃತದೇಹದ ಬಟ್ಟೆಯ ಬಗ್ಗೆಯು ಸುಳಿವು ಕಂಡುಬಂದಿಲ್ಲ ಎನ್ನಲಾಗುತ್ತಿದೆ. ಒಟ್ಟಾರೆ, ಇಡೀ ಪ್ರಕರಣ ಇದೀಗ ಶಿವಮೊಗ್ಗ ಪೊಲೀಸ್ ಕ್ರೈಂ ವಿಭಾಗಕ್ಕೆ ಸವಾಲಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. 

malenadutoday add
TAGGED:kundadri hills incidentಆಗುಂಬೆಆಗುಂಬೆ ಪೊಲೀಸ್ ಠಾಣೆಕುಂದಾದ್ರಿ ಬೆಟ್ಟತೀರ್ಥಹಳ್ಳಿ
Share This Article
Facebook Whatsapp Whatsapp Telegram Threads Copy Link
Previous Article Shivamogga mahanagara palike Shivamogga news today : ಜಯನಗರ ಠಾಣೆಯಲ್ಲಿ ಲವ್ ಜಿಹಾದ್ ಕೇಸ್ | ವಿಶ್ವ ಹಿಂದೂ ಪರಿಷತ್​ ಪ್ರತಿಭಟನೆ : ಸರ್ಕಾರಿ ನೌಕರಿ ಹೆಸರಲ್ಲಿ ₹4 ಲಕ್ಷ ಖತಂ!
Next Article Muthappa Rai son Ricky Rai: Muthappa Rai son Ricky Rai: ರಿಕ್ಕಿ ರೈ ಶೂಟೌಟ್​ ಕೇಸ್​ಲ್ಲಿ ಶಿವಮೊಗ್ಗದಲ್ಲಿ ಎಸ್​​ಪಿಗೆ ಮನವಿ, ಏನಿದು?
Leave a Comment

Leave a Reply Cancel reply

Your email address will not be published. Required fields are marked *

You Might Also Like

AGUMBE

ಪೆಟ್ರೋಲ್‌ ಸುರಿದುಕೊಂಡು ಮೂವತ್ತರ ಹರೆಯ ಸಾವು | ನಡೆದಿದ್ದೇನು?

By 13
ತೀರ್ಥಹಳ್ಳಿ
THIRTHAHALLI

ತೀರ್ಥಹಳ್ಳಿ : ವಿದ್ಯುತ್ ಕಂಬ ಬಿದ್ದು ಯಕ್ಷಗಾನ ಕಲಾವಿದ ಸಾವು

By Malenadu Today
AGUMBE

ಬಳ್ಳಾರಿ ಬಾಬು ನಂಬಿ, ತೀರ್ಥಹಳ್ಳಿಗೆ ಬಂದ ಆಂಧ್ರವಾಳ್ಳುಗೆ ಶಾಕ್‌ | 20 ಲಕ್ಷದ ಜೊತೆ ಮೊಬೈಲ್‌ ಕೂಡ ಇಲ್ಲ

By 13
112 Helpline malenadu today
DISTRICT

ಹರಿತವಾದ ಆಯುಧ ಬಳಸಿ ನಿವೃತ್ತ ಡಿಜಿ ಓಂ ಪ್ರಕಾಶ್ ಹತ್ಯೆ ಪತ್ನಿ, ಮಗಳು ವಶಕ್ಕೆ

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up