malenadu today epaper / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡಿನ ರಾಜಕೀಯ, ಶೈಕ್ಷಣಿಕ, ಕೃಷಿ ಹಾಗೂ ಅಪರಾಧ ಸುದ್ದಿಗಳ ಪ್ರಮುಖ ಹಾಗೂ ವಿಶೇಷ ವರದಿಗಳನ್ನು ನೀಡುವ ನಿಮ್ಮ ಮಲೆನಾಡು ಟುಡೆಯ ಇವತ್ತಿನ ಇ ಪತ್ರಿಕೆಯ ವಿವರ ಹೀಗಿದೆ. ತಪ್ಪದೆ ‘ಮಲೆನಾಡು ಟುಡೆ’ ಇ-ಪೇಪರ್ ಓದಿ.
ಇವತ್ತಿನ ಪ್ರಮುಖ ಸುದ್ದಿಗಳ 10 ಬ್ರೇಕಿಂಗ್ ಪಾಯಿಂಟ್ಸ್
- ಬಿಪಿಎಲ್ ಕಾರ್ಡ್ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಳ ಮಾಡಲು ಸರ್ಕಾರದ ಸಿದ್ಧತೆ
- ಶಿವಮೊಗ್ಗ ಪಾಲಿಕೆಯಲ್ಲಿ ಜುಲೈ 25, 26 ರಂದು ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಪ್ರಚಾರ ಅಭಿಯಾನ (SIR-2026)
- ತಾಂತ್ರಿಕ ದೋಷ ಸರಿಪಡಿಸಲು ಗ್ಯಾರಂಟಿಗಳ ಪ್ರಗತಿ ಪರಿಶೀಲನೆ
- ನೀಟ್ (NEET) ಪರೀಕ್ಷೆ ಅಕ್ರಮ ಖಂಡಿಸಿ ಸೊರಬದಲ್ಲಿ ಬೃಹತ್ ಪ್ರತಿಭಟನೆ; ಬಿ.ವೈ. ರಾಘವೇಂದ್ರ ಕಠಿಣ ಕಾನೂನಿನ ಭರವಸೆ
- ಹೊಳೆಹೊನ್ನೂರಿನಲ್ಲಿ ನಕಲಿ ಚಿನ್ನ ನೀಡಿ 1.60 ಲಕ್ಷದ ಅಸಲಿ ಚಿನ್ನಾಭರಣ ವಂ
ಮಲೆನಾಡು ಟುಡೆ ಪೇಪರ್ ಈ ಪತ್ರಿಕೆ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್ಸ್ಕ್ರೈಬ್ ಮಾಡಿ.
