ಮಲ್ನಾಡ್​ನಲ್ಲಿ ಮತ್ತೆ ಒಂಟಿ ಮನೆಗಳಿಗೆ ಆತಂಕ! ಆಗುಂಬೆಯಲ್ಲಿ ನೀರು ಕೇಳಿ, ಒಂಟಿ ಮಹಿಳೆಯ ಮನೆಗೆ ನುಗ್ಗಿ 18 ಲಕ್ಷ ಲೂಟಿ!

ಒಂಟಿಮನೆ

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ತಾಲೂಕಿನ ಆಗುಂಬೆ ಸಮೀಪ ಕಳೆದ 21 ನೇ ತಾರೀಖು ಮನೆಗೆ ನುಗ್ಗಿ ದರೋಡೆ ನಡೆಸಿದ ಘಟನೆಯೊಂದು ವರದಿಯಾಗಿದೆ. ಘಟನೆಯ ಬೆನ್ನಲ್ಲೆ ಸ್ಥಳಕ್ಕೆ ಎಸ್​ಪಿ ನಿಖಿಲ್ ಬಿ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಈ ಘಟನೆ ಮಲೆನಾಡಿನ ಒಂಟಿ ಮನೆಗಳಿಗೆ ಮತ್ತೆ ಆತಂಕದ ಛಾಯೆ ಮೂಡಿಸಿದೆ. ಒಂಟಿಮನೆಗೆ ನುಗ್ಗಿ ವೃದ್ಧೆಯನ್ನ ಕಟ್ಟಿಹಾಕಿ ದರೋಡೆ ಇಲ್ಲಿನ ಲಕ್ಕುಂದ ಗ್ರಾಮದ ಹುಂಚಿ ಎಂಬಲ್ಲಿ ಮಟಮಟ ಮಧ್ಯಾಹ್ನದ ವೇಳೆ 74 ವರ್ಷದ ವೃದ್ಧೆಯ ಮನೆಗೆ … Read more

ಆಗುಂಬೆ : ಎರಡು ಸೈಡ್ ವೆಹಿಕಲ್​ ಜಾಮ್!4ನೇ ತಿರುವಿನಲ್ಲಿ ಈ ಥರ ಆಯ್ತು!

Huge Tree Falls on Agumbe Ghat Traffic Jam on Thirthahalli-Udupi Road vehicular movement completely halted for 30 minutes on the Thirthahalli-Udupi road at the 4th curve of the Agumbe Ghat in Shivamogga district

ಆಗುಂಬೆ / ಆಗುಂಬೆ ಘಾಟಿ ರಸ್ತೆ ಮರ ಬಿದ್ದ ಕಾರಣಕ್ಕೆ ಇವತ್ತು ಕೆಲಕಾಲ ಬಂದ್ ಆಗಿತ್ತು. ಅಲ್ಲದೆ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಘಾಟಿಯ ಮಧ್ಯಭಾಗದಲ್ಲಿ ದೊಡ್ಡ ಮರವೊಂದು ಉರುಳಿಬಿದ್ದ ಪರಿಣಾಮ, ತೀರ್ಥಹಳ್ಳಿ ಹಾಗೂ ಉಡುಪಿ ನಡುವಿನ ಸಂಪರ್ಕ ಸ್ಥಗಿತಗೊಂಡಿತ್ತು.   ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ ಈ ಘಟನೆ ವರದಿಯಾಗಿದೆ. ರಸ್ತೆಗೆ ಅಡ್ಡಲಾಗಿಯೇ ಮರ ಬಿದ್ದಿದ್ದರಿಂದ ಯಾವುದೇ ವಾಹನಗಳು ಮುಂದಕ್ಕೆ ಹೋಗಲಾಗದೇ ನಿಂತಲ್ಲಿಯೇ ನಿಂತಿದ್ದವು. ಬಳಿಕ ವಾಹನ ಚಾಲಕರು , ಲಾರಿ ಚಾಲಕರು ಹಾಗೂ ಸ್ಥಳೀಯ ನಿವಾಸಿ … Read more

ಆಗುಂಬೆ ಘಾಟಿಯಲ್ಲಿ ಸುರಂಗ ಯೋಜನೆ! ಮತ್ತೊಂದು ಅಪ್​ಡೇಟ್ ನೀಡಿದ ಕೇಂದ್ರ ಸರ್ಕಾರ!

Agumbe Ghat Tunnel Project Kannada News

ಆಗುಂಬೆ ಘಾಟಿಯಲ್ಲಿ ಸುರಂಗ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಪ್​ಡೇಟ್ ಸಿಕ್ಕಿದೆ.  ರಾಷ್ಟ್ರೀಯ ಹೆದ್ದಾರಿ 169ಎ ರಸ್ತೆಯನ್ನು ದ್ವಿಪಥ ರಸ್ತೆ ಹಾಗೂ ಎರಡೂ ಬದಿ ಪಾದಚಾರಿ ಮಾರ್ಗ ಸಹಿತ ವಿಸ್ತರಿಸುವ   ಕಾರ್ಯ ಸಾಧ್ಯತೆ ಅಧ್ಯಯನ ಮತ್ತು ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಸಲು ಕೇಂದ್ರ ಭೂಸಾರಿಗೆ ಇಲಾಖೆ ಟೆಂಡರ್ ಆಹ್ವಾನಿಸಿದೆ. ರಸ್ತೆ ವಿಸ್ತರಣೆಗೆ ಅಷ್ಟೆಯಲ್ಲದೆ ಡಿಪಿಆರ್​ನಲ್ಲಿ ನಿರ್ದಿಷ್ಟವಾಗಿ ಸುರಂಗ ವಿನ್ಯಾಸ ತಜ್ಞರು ಮತ್ತು ಹಿರಿಯ ಭೂ-ಭೌತಶಾಸ್ತ್ರಜ್ಞರನ್ನು ತೊಡಗಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಈ … Read more

ಲಾಡ್ಜ್​​ನಲ್ಲಿ ರೇಡ್​ ಮಹಿಳೆ ರಕ್ಷಣೆ, ಆರೋಪಿ ಎಸ್ಕೇಪ್ | ತೀರ್ಥಹಳ್ಳಿಯಲ್ಲಿ ಅಡಿಕೆ ಗೊನೆಗಳೇ ಕಾಣೆ | ಬೆಜ್ಜವಳ್ಳಿ ಜಾತ್ರೆಯಲ್ಲಿ ಹಿಂಗಾಯ್ತು!

shimoga chikkamagaluru malnad crime news Annanagar Wife Conspires to Murder Husband in Shivamogga

shimoga today shorte news   Shimoga |  ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾದ ವಿವಿಧ ಅಪರಾಧ ಸುದ್ದಿಗಳ ಸಂಕ್ಷಿಪ್ತ ವಿವರ ನೀಡುವ ಇವತ್ತಿನ ಚಟ್ ಪಟ್ ನ್ಯೂಸ್​ ವಿಭಾಗದಲ್ಲಿ ಜಿಲ್ಲೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ಗಮನಿಸೋಣ ತೀರ್ಥಹಳ್ಳಿಯಲ್ಲಿ ಅಡಕೆ ಗೊನೆ ಕಳ್ಳತನ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಭಾಗದ ಕೆರೆಬೈಲು ಅಶೋಕ್ ಎಂಬುವವರ ಅಡಿಕೆ ತೋಟದಲ್ಲಿ ಕಟಾವಿಗೆ ಸಿದ್ಧವಾಗಿದ್ದ ಅಡಿಕೆ ಗೊನೆಗಳನ್ನು ಕಳ್ಳರು ಕದ್ದಿದ್ದಾರೆ. 25,000 ರೂಪಾಯಿ ಮೌಲ್ಯದ ಗೊನೆ ಕದ್ದಾರೆ, ಎಂದು ಆಗುಂಬೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  … Read more

ಆಗುಂಬೆಯಲ್ಲಿ 7 ತಿರುವಿನಿಂದ 9 ತಿರುವಿನವರೆಗೆ ಉರುಳಿದ ಪಿಕಪ್​! ಮಂಗಳೂರಿಗೆ ಸಾಗಿಸ್ತಿದ್ದ ದಾಳಿಂಬೆ ನಾಶ

Pomegranate pickup Agumbe police arrest, Ram Mandir theft, Thirthahalli crime news, temple theft Karnataka, Report a theft, find Agumbe police station, contact Thirthahalli police, Agumbe police news, ಆಗುಂಬೆ ಕಳ್ಳತನ, ರಾಮ ಮಂದಿರ, ಪೊಲೀಸ್ ಕಾರ್ಯಾಚರಣೆ, ತೀರ್ಥಹಳ್ಳಿ ಕಳ್ಳ, ಮನೋಜ್, ದೇವಾಲಯ ಕಳ್ಳತನ 

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 30 2025 :  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಘಾಟಿಯು ಏಳನೇ ತಿರುವಿನಲ್ಲಿ ದಾಳಿಂಬೆ ಹಣ್ಣುಗಳಿದ್ದ ಪಿಕಪ್ ವಾಹನವೊಂದು ಪಲ್ಟಿಯಾದ ಬಗ್ಗೆ ವರದಿಯಾಗಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಸಹ ದಾಖಲಾಗಿದೆ.  ಸೆಪ್ಟೆಂಬರ್ 27 ರಂದು ನಡೆದ ಘಟನೆಯಲ್ಲಿ 3:30 ಗಂಟೆಗೆ ಆಗುಂಬೆ ಘಾಟಿಯ 7 ನೇ ತಿರುವಿನಲ್ಲಿ  ಇಮಾಮ್ ಸಾಬ್ ಎಂಬವರು ತಮ್ಮ ತೋಟದಲ್ಲಿ ಬೆಳೆದಿದ್ದ ದಾಳಿಂಬೆ ಹಣ್ಣುಗಳನ್ನು ಪಿಕಪ್​ನಲ್ಲಿ ಲೋಡ್ ಮಾಡಿಕೊಂಡು ಮಂಗಳೂರಿನತ್ತ ಪ್ರಯಾಣ … Read more

ಆಗುಂಬೆ ಪೊಲೀಸ್ ಠಾಣೆಯಲ್ಲಿ ಜಸ್ಟ್ 2 ಗಂಟೆಯಲ್ಲಿ ನಡೆಯಿತು ಈ ಘಟನೆ

Pomegranate pickup Agumbe police arrest, Ram Mandir theft, Thirthahalli crime news, temple theft Karnataka, Report a theft, find Agumbe police station, contact Thirthahalli police, Agumbe police news, ಆಗುಂಬೆ ಕಳ್ಳತನ, ರಾಮ ಮಂದಿರ, ಪೊಲೀಸ್ ಕಾರ್ಯಾಚರಣೆ, ತೀರ್ಥಹಳ್ಳಿ ಕಳ್ಳ, ಮನೋಜ್, ದೇವಾಲಯ ಕಳ್ಳತನ 

ಮಲೆನಾಡು ಟುಡೆ ಸುದ್ದಿ, 10 ಸೆಪ್ಟೆಂಬರ್ 2025 :  ಕಳ್ಳತನ ಪ್ರಕರಣವೊಂದು ಎರಡೇ ಗಂಟೆಯಲ್ಲಿ ಕ್ಲೀಯರ್ ಆಗಿ ಆರೋಪಿಯೊಬ್ಬ ಸಿಕ್ಕಿಬಿದ್ದ ಘಟನೆ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣವೊಂದರಲ್ಲಿ ಆರೋಪಿ ಇಷ್ಟು ಬೇಗ ಸಿಕ್ಕಿಬಿದ್ದಿದ್ದು ಇದೆ ಮೊದಲು ಎಂಬಂತಹ ಮಾತುಗಳು ಇದೀಗ ಕೇಳಿಬರುತ್ತಿದೆ. ನಡೆದ ಘಟನೆಯ ವಿವರವನ್ನು ಗಮನಿಸುವುದಾದರೆ, ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿರುವ ರಾಮ ಮಂದಿರದಲ್ಲಿ ಕಳೆದ ಸೋಮವಾರ ತಡರಾತ್ರಿ ಕಳ್ಳತನ ನಡೆದಿತ್ತು.  ದೇವಾಲಯದಲ್ಲಿದ್ದ ದೇವರ ಮೂರ್ತಿಯ ಕೈಯಲ್ಲಿದ್ದ ಬಿಲ್ಲು … Read more

ಶಿವಮೊಗ್ಗ, ತೀರ್ಥಹಳ್ಳಿ, ಭದ್ರಾವತಿ, ಸಾಗರ! ಜಿಲ್ಲೆಯಲ್ಲಿ ಏನೆಲ್ಲಾ ನಡೆಯಿತು! ಒಂದೆ ಸುದ್ದಿಯಲ್ಲಿ ಓದಿ!

news in shivamogga today

ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 9, 2025 : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸು ಇವತ್ತಿನ ಚಟಪಟ್​ ನ್ಯೂಸ್ ಇಲ್ಲಿದೆ.  ನಾಪತ್ತೆಯಾಗಿದ್ದ ಆರೋಪಿಗಳ ಬಂಧನ /news in shivamogga today ಶಿವಮೊಗ್ಗ ಜಿಲ್ಲೆ ಸಾಗರ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಕೋರ್ಟ್​ ಮುಂದೆ ಹಾಜರುಪಡಿಸಿದ್ದಾರೆ. ಏಳು ವರ್ಷದಿಂದ ಹಾಗೂ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ವಿರುದ್ಧ ಕೋರ್ಟ್ ವಾರಂಟ್ ಜಾರಿಯಾಗಿತ್ತು. … Read more

tree fell at agumbe ghat / ಆಗುಂಬೆ ಘಾಟಿ ಎಂಟ್ರಿಯಲ್ಲೆ ರಸ್ತೆಗೆ ಅಡ್ಡ ಬಿದ್ದ ಮರ! 4 ಆಂಬುಲೆನ್ಸ್​ ಸೇರಿ, ಹಲವು ವಾಹನಗಳು ಜಾಮ್

A huge tree has fallen across the road near the Agumbe Ghati Forest Check Post, obstructing traffic.

tree fell at agumbe ghat / ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಮತ್ತು ಬಿರುಗಾಳಿಗೆ ಬೃಹತ್ ಮರಗಳು ಧರೆಗುರುಳುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ, ಆಗುಂಬೆ ಘಾಟಿ ಫಾರೆಸ್ಟ್ ಚೆಕ್ ಪೋಸ್ಟ್ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸಂಚಾರಕ್ಕೆ ಅಡಚಣೆಯಾಗಿದೆ. ಆಗುಂಬೆ ವಿವ್ ಪಾಯಿಂಟ್‌ಗೆ ಹೋಗುವ ದಾರಿಯಲ್ಲಿರುವ ಕೆರೆಯ ಎದುರಿಗಿನ ಮರ ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ  ಸಂಪೂರ್ಣವಾಗಿ ರಸ್ತೆಯ ಮೇಲೆ ಬಿದ್ದಿದೆ. ಈ ಮರವು ಬೃಹತ್ … Read more

heavy vehicle traffic banned Agumbe Ghat /ಜೂನ್ 15 ರಿಂದ ಸೆಪ್ಟೆಂಬರ್ 30 ರವರೆಗೆ ಆಗುಂಬೆ ಘಾಟಿಯಲ್ಲಿ ಹೆವಿ ವೆಹಿಕಲ್​ಗಳಿಗೆ ನಿರ್ಬಂಧ

heavy vehicle traffic banned Agumbe Ghat /agumbe ghat traffic jam ಘಾಟಿಯಲ್ಲಿ ಕೆಟ್ಟು ನಿಂತ ಲಾರಿ

heavy vehicle traffic banned Agumbe Ghat  ಶಿವಮೊಗ್ಗ: ಜಿಲ್ಲೆಯಲ್ಲಿ ಮುಂಗಾರು ಮಳೆ ಜೋರಾಗುತ್ತಿದೆ. ಈ ನಡುವೆ ಶಿವಮೊಗ್ಗ ಜಿಲ್ಲಾಧಿಕಾರಿ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಜೂನ್ 15 ರಿಂದ ಸೆಪ್ಟೆಂಬರ್ 30 ರವರೆಗೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಭಾರೀ ಮಳೆ ಮತ್ತು ದೊಡ್ಡ ವಾಹನಗಳ ಸಂಚಾರದಿಂದಾಗಿ ಘಾಟಿಯಲ್ಲಿ ಭೂಕುಸಿತದ ಸಂಭವಿಸುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿಷೇಧವು ಜಲ್ಲಿ ಮತ್ತು ಇತರ ಸರಕುಗಳನ್ನು ಸಾಗಿಸುವ ಲಾರಿಗಳಿಗೆ ಅನ್ವಯಿಸುತ್ತದೆ.ನಿರ್ಬಂಧಿತ ಅವಧಿಯಲ್ಲಿ … Read more

agumbe ghat traffic jam ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ

agumbe ghat traffic jam

agumbe ghat traffic jam ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ ಇಂದು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಯಿತು. ಘಾಟಿಯ 7ನೇ ತಿರುವಿನಲ್ಲಿ ಲಾರಿಯ ಆಕ್ಸೆಲ್ ಕಟ್ ಆಗಿ ರಸ್ತೆಯ ಮಧ್ಯದಲ್ಲೇ ಕೆಟ್ಟು ನಿಂತಿತ್ತು. ಈ ಲಾರಿಯಿಂದಾಗಿ, ಘಾಟಿಯನ್ನು ಹತ್ತಿ ಬರುವ ಮತ್ತು ಇಳಿದು ಹೋಗುವ ವಾಹನಗಳು ಎರಡೂ ಕಡೆಯಿಂದಲೂ ಸಿಲುಕಿಕೊಂಡವು. ಮುಂದಕ್ಕೆ ಹೋಗಲು ಸಾಧ್ಯವಾಗದೆ, ಹಿಂದಕ್ಕೂ ಬರಲಾಗದೆ ವಾಹನ ಸವಾರರು ಗಂಟೆಗಟ್ಟಲೆ ಪರದಾಡಿದರು. ವಿಷಯ ತಿಳಿಯುತ್ತಿದ್ದಂತೆ … Read more