Agumbe Ghat/ಆಗುಂಬೆ ಘಾಟಿಯಲ್ಲಿ ನಿಯಂತ್ರಣ ತಪ್ಪಿದ ಖಾಸಗಿ ಬಸ್! ಟ್ರಾಫಿಕ್ ಜಾಮ್
Bus accident at Agumbe Ghat, traffic jam
Agumbe Ghat/ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಘಾಟಿಯಲ್ಲಿ ನಿನ್ನೆ ಕೆಲಹೊತ್ತು ವಾಹನ ಸಂಚಾರದಲ್ಲಿ ವ್ಯತ್ಯಯವಾಗಿತ್ತು.ಖಾಸಗಿ ಬಸ್ವೊಂದು ಆಗುಂಬೆಯ ತಿರುವಿನಲ್ಲಿ ಕ್ರಾಸ್ ಆಗುವಾಗ ಅಪ್ಸೆಟ್ ಆಗಿತ್ತು. ಚಾಲಕನ ನಿಯಂತ್ರಣ ತಪ್ಪಿದ ಬಸ್, ತಿರುವಿನಲ್ಲಿಯೇ ಇದ್ದ ತಗ್ಗಿಗೆ ಬಿದ್ದಿತ್ತು.
ಅನಿರೀಕ್ಷಿತವಾಗಿ ನಡೆದ ಘಟನೆಯಲ್ಲಿ ಅದೃಷ್ಟಕ್ಕೆ ಯಾರಿಗೂ ಅಪಾಯವುಂಟಾಗಿಲ್ಲ. ಆದರೆ, ಬಸ್ ಒಂದು ಕಡೆ ವಾಲಿಕೊಂಡು ನಿಂತಿದ್ದರಿಂದ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಯ್ತು. ಅಪಘಾತವಾಗಿದ್ದ ವಿಚಾರ ಗೊತ್ತಾಗದೇ ಎರಡು ಕಡೆಗಳಿಂದ ವಾಹನಗಳು ಘಾಟಿ ಹತ್ತಿಕೊಂಡು ಬಂದಿದ್ದರಿಂದ ಎರಡು ಕಡೆಗಳಲ್ಲಿಯು ಕೆಲಹೊತ್ತು ಟ್ರಾಫಿಕ್ ಜಾಮ್ ಆಗಿತ್ತು ಎಂದು ವರದಿ ಬಂದಿದೆ.
ಇತ್ತ ಶಿವಮೊಗ್ಗ, ಅತ್ತ ಉಡುಪಿ ಕುಂದಾಪುರ ಕಡೆಯಿಂದ ಬಂದ ವಾಹನಗಳು ಬಸ್ಸನ್ನ ಘಟನಾ ಸ್ಥಳದಿಂದ ಸರಿಸುವವರೆಗೂ ಘಾಟಿಯಲ್ಲಿಯೇ ನಿಂತಿದ್ದವು.
Read / ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್ಗೆ ₹500 ಸಬ್ಸಿಡಿ! ಏಕೆಗೊತ್ತಾ?
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
MALENADUTODAY.COM/ SHIVAMOGGA / KARNATAKA WEB NEWS/
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023,