ಕುಂದಾಪುರದಿಂದ ಬರುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ! ಭೀಕರ ಅಪಘಾತ

This Article Written by / Malenadu Today / ಆಗಷ್ಟ್ 27, 2023

KARNATAKA NEWS/ ONLINE / Malenadu today/ Aug 27, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ರಿಪ್ಪನ್​ಪೇಟೆ ಸಮೀಪ ಮತ್ತೊಂದು ಅದಿರು ಲಾರಿ ಆಕ್ಸಿಡೆಂಟ್ ಆಗಿದೆ. ಈ ವಾರದಲ್ಲಿಯೇ ಸೂಡೂರು ಸಮೀಪ ಲಾರಿಯೊಂದು ರಸ್ತೆ ಪಕ್ಕ ಉರುಳಿಬಿದ್ದಿತ್ತು. 

ಇದರ ಬೆನ್ನಲ್ಲೆ  ಅದಿರು ಸಾಗಿಸುತ್ತಿದ್ದ ಲಾರಿಯೊದು ಮರಕ್ಕೆ ಡಿಕ್ಕಿ ಹೊಡೆದಿದೆ.  ಹೊಸನಗರ ತಾಲ್ಲೂಕಿನ  ಸಿಡಿಹಳ್ಳ ಸೇತುವೆ ಬಳಿಯಲ್ಲಿ ಘಟನೆ ಸಂಭವಿಸಿದೆ. ಕುಂದಾಪುರ ಕಡೆಯಿಂದ ಬರುತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಸಿಡಿಹಳ್ಳ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಗೆ ಕಾರಣವೇನು ಎಂದು ಸ್ಪಷ್ಟವಾಗಿಲ್ಲ ಇನ್ನೂ ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ.   

ಕೊಪ್ಪಳಕ್ಕೆ ಹೋಗ್ತಿದ್ದ ಲಾರಿ ಶಿವಮೊಗ್ಗದಲ್ಲಿ ಪಲ್ಟಿ! ಚಂದ್ರಗುತ್ತಿ ದೇವಸ್ಥಾನದ ನೌಕರ ಆತ್ಮಹತ್ಯೆ! ಸ್ಕೂಲ್​ ಬಂದ್ ಮಾಡಿ ಪ್ರತಿಭಟನೆ! TODAY@NEWS


ಇನ್ನಷ್ಟು ಸುದ್ದಿಗಳು 


 

 

ಮುಂದಿನ ಸುದ್ದಿ ಒದಿ

Leave a Comment