Thursday, 25 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVE

shivamogga jail case 14 / ಶಿವಮೊಗ್ಗ ಜೈಲ್​ನಲ್ಲಿ ಹಲ್ಲೆ & ಮೊಬೈಲ್​ ವಿಡಿಯೋ ವೈರಲ್​ ಕೇಸ್​ನ ಹಿಂದೆ ನಡೆದಿದ್ದೇನು?

Malenadu Today
Last updated: June 15, 2025 1:29 pm
Malenadu Today
Share
SHARE

shivamogga jail case / ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿ ಮೇಲೆ ಹಲ್ಲೆ, ಮೊಬೈಲ್ ಬಳಸಿ ವಿಡಿಯೋ ವೈರಲ್: 5 ಮಂದಿ ವಿರುದ್ಧ ಕೇಸ್​ 

ಶಿವಮೊಗ್ಗ: ನಗರದ ಕೇಂದ್ರ ಕಾರಾಗೃಹದೊಳಗೆ ವಿಚಾರಣಾಧೀನ ಕೈದಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್ ಪಿಯವರ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಸಹ ದಾಖಲಾಗಿದೆ. ಈ ನಡುವೆ ಹಲ್ಲೆ ನಡೆಸಿದ ಕೈದಿಗಳು  ಆ ದೃಶ್ಯವನ್ನು ಆಂಡ್ರಾಯಿಡ್​ ಮೊಬೈಲ್ ಫೋನ್ ಬಳಸಿ ಚಿತ್ರೀಕರಿಸಿದ್ದರು. ಜೈಲಿನ ಒಳಗಡೆ ಮೊಬೈಲ್ ಫೋನ್​ ಬಳಕೆ ವಿಚಾರದಲ್ಲಿಯು ಕೇಂದ್ರ ಕಾರಾಗೃಹ ಅಧಿಕಾರಿಗಳು ಗಂಭೀರ ತನಿಖೆಗೆ ಮುಂದಾಗಿದ್ದಾರೆ.  ಹಲ್ಲೆಗೆ ಸಂಬಂಧಿಸಿದಂತೆ ವಿಚಾರಣಾಧೀನ ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಡೆದಿದ್ದೇನು? shivamogga jail case /

 ಶುಕ್ರವಾರ (ಜೂನ್ 14, 2025) ಮಧ್ಯಾಹ್ನ 1:56 ರಿಂದ 2:00 ಗಂಟೆಯ ಅವಧಿಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದ ಕುಮುದ್ವತಿ ವಿಭಾಗದ ಕೊಠಡಿ ಸಂಖ್ಯೆ 32 ರಲ್ಲಿ ಈ ಘಟನೆ ನಡೆದಿದೆ. ಭದ್ರಾವತಿಯ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ವಿಚಾರಣಾಧೀನ ಕೈದಿಯಾಗಿ ಜೂನ್ 13ರ ರಾತ್ರಿ ಕಾರಾಗೃಹದಲ್ಲಿ ದಾಖಲಾಗಿದ್ದ ಆರೋಪಿ ಕಿರಣ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ದೈನಂದಿನ ಲಾಕಪ್​ ಪ್ರಕ್ರಿಯೆಗೂ ಮೊದಲು ಐವರು ವಿಚಾರಣಾಧೀನ ಕೈದಿಗಳಾದ ಪರಶುರಾಮ್ ಅಲಿಯಾಸ್ ಚಿಂಗಾರಿ ಪ್ರದೀಪ್ ವಿ ಅಲಿಯಾಸ್ ಮೊದಲಿಯಾರ್ , ಅಪ್ಪುನಾಯ್ಕ ಅಲಿಯಾಸ್ ಅಪ್ಪು , ಹನುಮಂತನಾಯ್ಕ ಮತ್ತು ಶಬರೀಶ ಎಸ್ ಅಲಿಯಾಸ್ ಆಚಾರಿ ಸೇರಿಕೊಂಡು ಕಿರಣ್ ಅವರನ್ನು ಕುಮುದ್ವತಿ ವಿಭಾಗದ ಕೊಠಡಿ ಸಂಖ್ಯೆ 32 ಕ್ಕೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ತಮ್ಮ ಸ್ನೇಹಿತರಿಗೆ ವಾಟ್ಸಾಪ್ ಮೂಲಕ ಕಳುಹಿಸಿ, ಬಳಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ.

shivamogga jail case
shivamogga jail case

ಇನ್ನೂ ವಿಡಿಯೋ ಹೊರಬಿದ್ದ ಬೆನ್ನಲ್ಲೆ ಕೇಂದ್ರ ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೈದಿಗಳ ಕೊಠಡಿಗಳನ್ನು ತಪಾಸಣೆ ನಡೆಸಿ, ಒಂದು ರೆಡ್ಮಿ ಆಂಡ್ರಾಯ್ಡ್ ಮೊಬೈಲ್ ಫೋನ್  ಜಪ್ತಿ ಮಾಡಿದ್ದಾರೆ. ಬಳಿಕ ಐವರನ್ನು ವಿಚಾರಣೆ ನಡೆಸಿದ  ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್ ಪಿ. ಅವರ  ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದದ್ದಾರೆ. ಸದ್ಯ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 173ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. The Karnataka Prisons (Amendment) Act-2022 ರ ಕಲಂ 42 ಮತ್ತು The Bharatiya Nyaya Sanhita (BNS), 2023 ರ ಕಲಂ 115(2), 190 ಅಡಿಯಲ್ಲಿ ಕೇಸ್​ ದಾಖಲಾಗಿದೆ. 

ಜೈಲು ಅಧಿಕ್ಷಕರು ಹೇಳುವುದು ಏನು?shivamogga jail case /

ನಡೆದ ಘಟನೆಯ ಬಗ್ಗೆ ಮಲೆನಾಡು ಟುಡೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್​ ರವರನ್ನ ಸಂಪರ್ಕಿಸಿದಾಗ, ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತತ್ಸಂಬಂಧ ಎಫ್​ಐಆರ್​ ಸಹ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆಯಲ್ಲಿ ಎಲ್ಲಾ ವಿಚಾರಗಳು ಗೊತ್ತಾಗಲಿದೆಎಂದರು. 

ಸ್ಪೈ ಏನು ಹೇಳುತ್ತೆ!?shivamogga jail case /

ಇನ್ನೂ ಮಲೆನಾಡು ಟುಡೆ ಗೌಪ್ಯ ಮೂಲಗಳ ಪ್ರಕಾರ, ಇದೊಂದು ಘಟನೆ ಭದ್ರಾವತಿಯ ರಾಜಕಾರಣಕ್ಕೆ ಸಂಬಂಧಿಸಿದ್ದು ಎನ್ನಲಾಗುತ್ತಿದೆ. ಜೈಲಿನಲ್ಲಿ ಪೆಟ್ಟು ತಿಂದ ಯುವಕ ಜೆಡಿಎಸ್​ ಪಕ್ಷದ ಮುಖಂಡರೊಬ್ಬರ ಬಳಗದಲ್ಲಿದ್ದು, ಆತನ ಮೇಲಿನ ಹಲ್ಲೆ ಉದ್ದೇಶ ಪೂರ್ವಕವಾಗಿತ್ತು ಎನ್ನಲಾಗುತ್ತಿದೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹೊರಬಿದ್ದ ಬೆನ್ನಲ್ಲೆ ಪ್ರಕರಣವನ್ನು ಕೇಂದ್ರ ಕಾರಾಗೃಹವನ್ನು ಕೇಂದ್ರೀಕರಿಸಿ ನೋಡಲಾಗುತ್ತಿದೆ. ಆದರೆ, ಭದ್ರಾವತಿಯಲ್ಲಿ ಹೊಡೆದವರು ಒಂದು ಪಕ್ಷ, ಹೊಡೆಸಿಕೊಂಡವನು ಒಂದು ಪಕ್ಷ, ಹೊಡೆಯುವುದಕ್ಕೆ ಎಂದೇ ಜೈಲಿಗೆ ಹೋಗಿದ್ದರಿಬಹುದು ಎನ್ನತ್ತಿದೆ ಮಲೆನಾಡು ಟುಡೆ ಗೌಪ್ಯ ಮೂಲ.

ಒಟ್ಟಾರೆ ಪ್ರಕರಣದಲ್ಲಿ ಕೇಂದ್ರ ಕಾರಾಗೃಹದ ಸಿಬ್ಬಂದಿ ತ್ವರಿತ ಕ್ರಮ ಕೈಗೊಂಡಿದ್ದು ಪೊಲೀಸರಿಗೆ ದೂರು ನೀಡಿ ಎಫ್​ಐಆರ್ ದಾಖಲಾಗುವಂತೆ ಮಾಡಿದ್ದಾರೆ. ಇದೀಗ ತುಂಗಾನಗರ ಪೊಲೀಸರು ಹಲ್ಲೆ ಪ್ರಕರಣದ ಹಿಂದಿನ ರಾಜಕಾಣವನ್ನು ಬಿಚ್ಚಿಡಬೇಕಿದೆ. 

TAGGED:shivamogga jail case
Share This Article
Facebook Whatsapp Whatsapp Telegram Threads Copy Link
Previous Article Savalanga road incident Savalanga road incident 14/ಲಾರಿಗೆ ಇನ್ನೊವಾ ಕಾರು ಡಿಕ್ಕಿ
Next Article rishab Shetty Kantara-1 rishab Shetty Kantara-1 / ಪಿಕಪ್​ ಡ್ಯಾಂ ಹಿನ್ನೀರಿನಲ್ಲಿ ಕಾಂತಾರ ದ ದೋಣಿ ಮುಳುಗಿದ ನಿಗೂಢತೆ ಏನು?
1 Comment
  • Pingback: ed raid in sagara 21-06-25 : ಟಿಪ್​ ಟಾಪ್​ ಬಷೀರ್ ಮನೆ ಮೇಲೆ ಇಡಿ ದಾಳಿ | ನಡೆದಿದ್ದೇನು - Malenadu Today

Leave a Reply Cancel reply

Your email address will not be published. Required fields are marked *

You Might Also Like

SAGARA

ಕಾಡಂಚಿನ ಹೊಲಗದ್ದೆಗಳ ಮೇಲೆ ಹಾರಿದ ಡ್ರೋಣ್‌ ! ಆತಂಕದಲ್ಲಿದ್ದವರಿಗೆ ಹೆಚ್ಚಿದ ಅನುಮಾನ! ಆಮೇಲೆ ಎನಾಯ್ತು ಓದಿ

By 13
SORABA

ಮನೆಯಿಂದ ಬರುತಿತ್ತು ದುರ್ನಾತ, ವಿಷಯ ಮುಟ್ಟಿಸಿದ ಸ್ಥಳೀಯರು! ಸ್ಥಳಕ್ಕೆ ಬಂದ ಪೊಲೀಸರಿಗೆ ಸಿಕ್ಕಿದ್ದು ಮಹಿಳೆಯ ಶವ

By 13
Hit-and-Run Accident Near Anandapura
SAGARA

hit-and-Run Accident Near Anandapura, Sagar /ಸಾಗರದಲ್ಲಿ ಬೈಕ್ ಸವಾರ ಕೃಷ್ಣ ಸ್ಥಳದಲ್ಲೇ ಸಾವು

By Malenadu Today

ಭದ್ರಾವತಿ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ! ಏನೆಲ್ಲಾ ವಿಶೇಷ!? ಸೆಕ್ಯುರಿಟಿ ಹೇಗಿದೆ ಗೊತ್ತಾ?

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up