Sunday, 25 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಚಂದನದಲ್ಲಿ ಕನಕ ಕಿಂಕಿಣಿ | ಸಿಟಿಯಲ್ಲಿ APJ ಅಬ್ದುಲ್‌ ಕಲಾಂ ಕಪ್‌ | ಶಿವಮೊಗ್ದಲ್ಲಿ ಏನೇನು?

13
Last updated: February 6, 2025 9:30 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 6, 2025 ‌‌ 

vijayakarnaka

ಶಿವಮೊಗ್ಗದಲ್ಲಿ ನಡೆದ ಹಾಗೂ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಸಂಕ್ಷಿಪ್ತ ವರದಿ ಮಲೆನಾಡು ಟುಡೆಯ ಶಿವಮೊಗ್ಗದಲ್ಲಿ ಏನೇನು ವರದಿ ವಿಭಾಗದಲ್ಲಿ ನಿಮ್ಮ ಮುಂದೆ 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸುದ್ದಿ 1 | ಸಾಧಿಸುವ ನಿಷ್ಠೆ ಛಲ ದೂರಗಾಮಿಯಾಗಿರಬೇಕು – ಡಾ.ಭೀಮೇಶ್ವರ ಜೋಷಿ

ಜೀವನದಲ್ಲಿ ಸಾಧಿಸುವ ನಿಷ್ಠೆ ಛಲ ದೂರಗಾಮಿಯಾಗಿರಬೇಕು. ಅದು ಸಹ ಜೇಸಿಯಲ್ಲಿ ತರಬೇತಿ ಪಡೆದು 40 ವರ್ಷ ದಾಟಿದ ಜೆಸಿ ಮಿತ್ರರು ಸೀನಿಯರ್ ಛೇಂಬರ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ತೀರ್ಥಹಳ್ಳಿಯಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಕಾರ್ಯವನ್ನು ನಡೆಸುತ್ತಾ ಬಂದಿದ್ದಾರೆ ಹಾಗೂ ಇದು ಅಗಾಧವಾಗಿ ಬೆಳೆಯಲು ಬುನಾದಿಯನ್ನು ಹಾಕಿದ್ದಾರೆ ಎಂದು ಹೊರನಾಡು ಶ್ರೀ ಆದಿಶಕ್ತಾತ್ಮಕ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತರಾದ ಡಾ.ಭೀಮೇಶ್ವರ ಜೋಷಿ ಹೇಳಿದರು. ಶನಿವಾರ ತೀರ್ಥಹಳ್ಳಿ ಪಟ್ಟಣದ ಎಲೆಮನೆ ರಿಟ್ರೇಟ್ ಅನುಗೊಡಿಗೆ ಮೃಗವಧೆಯಲ್ಲಿ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್‌ ತೀರ್ಥಹಳ್ಳಿ ಘಟಕದ ವತಿಯಿಂದ ಆಯೋಜಿಸಿದ್ದ ಸಾಧಕರೊಂದಿಗೆ ಕೆಲಹೊತ್ತು ಕಾರ್ಯಕ್ರಮಚನ್ನು ಉದ್ಘಾಟಿಸಿ ಮಾತನಾಡಿದರು.

vijayakarnaka

ಸುದ್ದಿ 2 | ಫೆ 9 ರಂದು ಬೆಳ್ಳಿಮೋಡದಂಚಿನ ಬಂಗಾರದ ಹಾಡು ಕಾರ್ಯಕ್ರಮ

ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಫೆಬ್ರವರಿ 9 ರ ಸಂಜೆ 5:30 ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ  ಖ್ಯಾತ ಚಲನಚಿತ್ರ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ರವರು ನಿರ್ದೇಶಿಸಿದ, ಆಯ್ದ 5 ಜನ ಪ್ರಸಿದ್ಧ ಸಂಗೀತ ನಿರ್ದೇಶಕರ ಬೆಳ್ಳಿಮೋಡದಂಚಿನ ಬಂಗಾರದ ಹಾಡು ಎಂಬ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಅಭಿರುಚಿ ಕಾರ್ಯದರ್ಶಿ ಕುಮಾರ್ ಶಾಸ್ತ್ರಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ. ಶಿವಮೊಗ್ಗದ ಸುರೇಖಾ ಹೆಗ್ಡೆ,   ಶೃತಿ ರಾಘವೇಂದ್ರ, ಪಾರ್ಥ ಚಿರಂತನ್ ಹಾಗೂ ಹಿನ್ನೆಲೆ ಗಾಯಕರಾದ ಮನೋಜವಂ  ಆತ್ರೇಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಡಾ.ಎ.ಶಿವರಾಮಕೃಷ್ಣ ಅವರ ಅದ್ಯಕ್ಷತೆಯಲ್ಲಿ ಸಂಗೀತಮಯ ಕಾರ್ಯಕ್ರಮ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿ  3 | ಮಂಗಳ ಶಿವಣ್ಣಗೌಡರ ನಿಧನಕ್ಕೆ ಸಂತಾಪ

ಹಿರಿಯ ನಾಟಿ ವೈದ್ಯರಾದ ಮಂಗಳಶಿವಣ್ಣಗೌಡರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಸಂಘ ಸಂತಾಪ ಸೂಚಿಸಿದೆ ಶ್ರೀಯುತರ ಆಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ನೀಡಲಿ ಹಾಗೂ ಅವರ ಆತ್ಮಕ್ಕೆ ಚಿರಶಾಂತಿಯನ್ನು ಭಗವಂತ ನೀಡಲಿ ಎಂದು ಸಂಘದ ಕಾರ್ಯದರ್ಶಿ ಪ್ರಾರ್ಥಿಸಿದ್ದಾರೆ.

ಸುದ್ದಿ  4 | ನಾಳೆಯಿಂದ ನಾಲಕ್ಕು ದಿನಗಳ ಕಾಲ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ, ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥಕವಾಗಿ ಎಪಿಜೆ ಅಬ್ದುಲ್ ಕಲಾಂ ಕಪ್” ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರಾದಂತಹ ಅಬ್ದುಲ್ ಮುಜೀಬಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಿನಾಂಕ 6,7,8,9 ರ ಫೆಬ್ರವರಿ ಎಂದು ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ. ಒಟ್ಟು 16 ತಂಡಗಳು ಭಾಗ ವಹಿಸಲಿದ್ದು ಉದ್ಘಾಟನೆ ಪಂದ್ಯವಾಗಿ ಶಿವಮೊಗ್ಗ ತುಂಗಾ ನಗರ ಪೊಲೀಸ್ ತಂಡ ಹಾಗೂ ಆಯೋಜಕರ ತಂಡದ ನಡುವೆ ಸ್ನೇಹ ಮಿಲನ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. 

 

ಸುದ್ದಿ 5 | ದೂರದರ್ಶನದಲ್ಲಿ ಕನಕ ಕಿಂಕಿಣಿ

ಇದೇ ಫೆಬ್ರವರಿ 9 ರ ಭಾನುವಾರ ಸಂಜೆ 5 ಗಂಟೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಶ್ರೀವಿಜಯ ಕಲಾನಿಕೇತನದ ಕಿರಿಯ ವಿದ್ಯಾರ್ಥಿಗಳಿಂದ ಡಾ|| ಕೆ.ಎಸ್. ಪವಿತ್ರಾರ ನಿರ್ದೇಶನದಲ್ಲಿ “ಕನಕ ಕಿಂಕಿಣಿ” ಎಂಬ ನೃತ್ಯ ಪ್ರಸ್ತುತಿ ಪ್ರದರ್ಶನಗೊಳ್ಳಲಿದೆ. ಸಂತ ಕವಿ ಕನಕದಾಸರ ಕಾವ್ಯಾಧಾರಿತ ನೃತ್ಯ ಪ್ರಸ್ತುತಿ ಇದಾಗಿದ್ದು ಆಸಕ್ತರು ವೀಕ್ಷಿಸುವಂತೆ ಕೋರಲಾಗಿದೆ.

 

SUMMARY   |  shivamogga event news 

KEY WORDS | shivamogga event news 

malenadutoday add
Share This Article
Email Copy Link Print
Previous Article ಯತ್ನಾಳ್‌ಗೆ ಹೋರಾಟದ ಎಚ್ಚರಿಕೆ ಕೊಟ್ಟ ಬಳ್ಳೇಕೆರೆ ಸಂತೋಷ್ | ಏನಿದು ವಿಚಾರ
Next Article ಬೈಕ್‌ ಸವಾರನನ್ನು ಬೈಕ್‌ ಸಮೇತ ಎತ್ತೆಸೆದ ಒಂಟಿಸಲಗ | ವಿಡಿಯೋ ವೈರಲ್‌
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

free cancer treatment
SHIVAMOGGA NEWS TODAY

free cancer treatment :  ಎಂಐಒ ಆಸ್ಪತ್ರೆಯಿಂದ ಕ್ಯಾನ್ಸರ್​ ರೋಗಿಗಳಿಗೆ ಸಿಹಿಸುದ್ದಿ | ಯಾರೆಲ್ಲಾ ಉಚಿತ ಚಿಕಿತ್ಸೆ ಪಡೆಯಬಹುದು

By Prathapa thirthahalli
SHIVAMOGGA NEWS TODAY

ರಾಣೆಬೆನ್ನೂರಿನಲ್ಲಿ ಕದ್ದ ಚಿನ್ನ ದಾವಣಗೆರೆಯಲ್ಲಿ ಮುಚ್ಚಿಟ್ಟಿದ್ದ ಶಿವಮೊಗ್ಗ ವಿನೋಬನಗರ ಆರೋಪಿ ಅರೆಸ್ಟ್!‌

By 13

souharda habba jatha Shivamogga | ಹಬ್ಬಗಳ ಜೊತೆಗೆ ಶಿವಮೊಗ್ಗದಲ್ಲಿ ನಡೆಯಲಿದೆ ಸೌಹಾರ್ದವೇ ಹಬ್ಬ |

By 13

ನನ್ನ ಬದುಕಿಗೆ ದೀಪವಾಗಿ ಬೆಳಗಿದ್ದು ಕ್ರಾಂತಿ ದೀಪ | ಎನ್‌ ಮಂಜುನಾಥ್‌ ಕ್ರಾಂತಿದೀಪ ಪತ್ರಿಕೆಯ ಪ್ರಧಾನ ಸಂಪಾದಕರು

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up